ಯಪ್ಪಾ. ಕರ್ನಾಟಕದಲ್ಲಿ ಸಿಗಬಹುದಾದ ಬಹಳಷ್ಟು ರೀತಿಯ ದೋಸೆಗಳನ್ನು ಪಟ್ಟಿಮಾಡಿದ್ದಾರೆ ನಮ್ಮ ಕವಿಗಳು.
ದೋಸೆ ತಿನ್ನುವುದಕ್ಕೆ ಅಷ್ಟೇ ಅಲ್ಲ. ಅದರಲ್ಲಿ ದೈವತ್ವವನ್ನೂ ಸಹ ತುಂಬಿದ್ದಾರೆ ನಮ್ಮ ಕವಿಗಳು. ಕವಿಗಳು ದೋಸೆಯಲ್ಲಿಯೇ ಹರಿಯ ಚಕ್ರವನ್ನೂ, ಸೂರ್ಯಚಂದ್ರರನ್ನೂ ಕಂಡಿದ್ದಾರೆ.
ಇದೇ ನೋಡಿ, ಕವಿಕಲ್ಪನೆ. ಕವಿಗಳು ಗಂಭೀರ ವಸ್ತುಗಳನ್ನೂ ಸಹ ಮಾತನಾಡಿಸಿಬಿಡುತ್ತಾರೆ. ಇಲ್ಲಿ ಚಕ್ರವನ್ನು ದೋಸೆಗೆ ಹೋಲಿಸುವಾಗ, ಚಕ್ರದ ಗೌರವ ಕಡಿಮೆಯಾಯಿತೇ ಎಂದು ಕೇಳಿದರೆ, ಈ ಪದ್ಯದಲ್ಲಿಯೇ(ಕವಿಗಳ ಮಾತಲ್ಲೇ) ಉತ್ತರವಿದೆ ನೋಡಿ.
ahoratra wrote:
ತಾಯ ನೆನಪು ತರಿಸೊ ದೋಸೆ
ದೋಸೆ ತಾಯಿಯ ನೆನಪು ತರುತ್ತಿದೆ. ತಾಯಿಯೇ ದೇವರು ಎನ್ನುವವರು ನಾವು. ಹಾಗಾಗಿ ದೋಸೆಗೂ ದೈವತ್ವವನ್ನು ತುಂಬುತ್ತಿದೆ ಈ ಪದ್ಯ. ದೋಸೆ ತಾಯಿಯ ನೆನಪನ್ನು ತಂದರೆ ತಾಯಿಯ ಗೌರವ ಕಡಿಮೆಯಾಯಿತೇ?. ಹಾಗೆಯೇ ದೋಸೆ ಹರಿಯ ಚಕ್ರವನ್ನು ನೆನಪಿಸಿದರೂ, ಅಲ್ಲಿ ಚಕ್ರದ ಗೌರವ ಕಡಿಮೆಯಾಗುವುದಿಲ್ಲ. ಬದಲಾಗಿ ನಾವು ದೇವರಿಗೆ ಇನ್ನೂ ಹತ್ತಿರವಾಗುತ್ತೇವೆ.
ಹಾಗೆಯೇ ದೋಸೆ ಹೇಗೆ, ಮಡದಿ ಮಕ್ಕಳು ನೆಂಟರನ್ನು ಜ್ಞಾಪಿಸುವುದು ಎಂಬುದನ್ನು ಹೇಳುತ್ತದೆ. ತಮಾಷೆಯ ವಿಷಯವೆಂದರೆ, ಮೇಲಿನ ಪದ್ಯದಲ್ಲಿ ಕರ್ನಾಟಕದ ಹೆ(ಎ)ಮ್ಮೆಯ ದೋಸೆ, ಬಡವರ ಬಂಧು, ರಾಗಿ ದೋಸೆಯೇ ಇಲ್ಲ. (ಗಪ್ ಚುಪ್)
ದೋಸೆಯೂ ಮತ್ತು ಕರ್ನಾಟಕವು
ಯಪ್ಪಾ. ಕರ್ನಾಟಕದಲ್ಲಿ ಸಿಗಬಹುದಾದ ಬಹಳಷ್ಟು ರೀತಿಯ ದೋಸೆಗಳನ್ನು ಪಟ್ಟಿಮಾಡಿದ್ದಾರೆ ನಮ್ಮ ಕವಿಗಳು.
ದೋಸೆ ತಿನ್ನುವುದಕ್ಕೆ ಅಷ್ಟೇ ಅಲ್ಲ. ಅದರಲ್ಲಿ ದೈವತ್ವವನ್ನೂ ಸಹ ತುಂಬಿದ್ದಾರೆ ನಮ್ಮ ಕವಿಗಳು. ಕವಿಗಳು ದೋಸೆಯಲ್ಲಿಯೇ ಹರಿಯ ಚಕ್ರವನ್ನೂ, ಸೂರ್ಯಚಂದ್ರರನ್ನೂ ಕಂಡಿದ್ದಾರೆ.
ಇದೇ ನೋಡಿ, ಕವಿಕಲ್ಪನೆ. ಕವಿಗಳು ಗಂಭೀರ ವಸ್ತುಗಳನ್ನೂ ಸಹ ಮಾತನಾಡಿಸಿಬಿಡುತ್ತಾರೆ. ಇಲ್ಲಿ ಚಕ್ರವನ್ನು ದೋಸೆಗೆ ಹೋಲಿಸುವಾಗ, ಚಕ್ರದ ಗೌರವ ಕಡಿಮೆಯಾಯಿತೇ ಎಂದು ಕೇಳಿದರೆ, ಈ ಪದ್ಯದಲ್ಲಿಯೇ(ಕವಿಗಳ ಮಾತಲ್ಲೇ) ಉತ್ತರವಿದೆ ನೋಡಿ.
ತಾಯ ನೆನಪು ತರಿಸೊ ದೋಸೆ
ದೋಸೆ ತಾಯಿಯ ನೆನಪು ತರುತ್ತಿದೆ. ತಾಯಿಯೇ ದೇವರು ಎನ್ನುವವರು ನಾವು. ಹಾಗಾಗಿ ದೋಸೆಗೂ ದೈವತ್ವವನ್ನು ತುಂಬುತ್ತಿದೆ ಈ ಪದ್ಯ. ದೋಸೆ ತಾಯಿಯ ನೆನಪನ್ನು ತಂದರೆ ತಾಯಿಯ ಗೌರವ ಕಡಿಮೆಯಾಯಿತೇ?. ಹಾಗೆಯೇ ದೋಸೆ ಹರಿಯ ಚಕ್ರವನ್ನು ನೆನಪಿಸಿದರೂ, ಅಲ್ಲಿ ಚಕ್ರದ ಗೌರವ ಕಡಿಮೆಯಾಗುವುದಿಲ್ಲ. ಬದಲಾಗಿ ನಾವು ದೇವರಿಗೆ ಇನ್ನೂ ಹತ್ತಿರವಾಗುತ್ತೇವೆ.
ಹಾಗೆಯೇ ದೋಸೆ ಹೇಗೆ, ಮಡದಿ ಮಕ್ಕಳು ನೆಂಟರನ್ನು ಜ್ಞಾಪಿಸುವುದು ಎಂಬುದನ್ನು ಹೇಳುತ್ತದೆ. ತಮಾಷೆಯ ವಿಷಯವೆಂದರೆ, ಮೇಲಿನ ಪದ್ಯದಲ್ಲಿ ಕರ್ನಾಟಕದ ಹೆ(ಎ)ಮ್ಮೆಯ ದೋಸೆ, ಬಡವರ ಬಂಧು, ರಾಗಿ ದೋಸೆಯೇ ಇಲ್ಲ. (ಗಪ್ ಚುಪ್)
ಸವಿಯೊದಗೆ,