ಮಂಜುನಾಥರ ಲೇಖನ ಹಾಗೂ ಚಾಮರಾಜರ ಪ್ರತಿಕ್ರಿಯೆ ಎರಡೂ ಸಹ ನಿಜಕ್ಕೂ ಪರಿಣಾಮಕಾರಿಯಾಗಿದೆ, ಯೋಚನೆಗೆ ಹಚ್ಚುವಂತಿದೆ. ಬಹುಷಃ ಸಂಪದಿಗರೆಲ್ಲಾ ಯೋಚನೆಯಲ್ಲಿ ಮುಳುಗಿ ಪ್ರತಿಕ್ರಿಯೆ ನೀಡಲು ಮರೆತರೋ ಹೇಗೆ?
ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸ್ ದೇಶಕ್ಕೆ ಬಗೆದ ದ್ರೋಹ ಬ್ರಿಟಿಷರ ದ್ರೋಹಕ್ಕಿಂತ ಖಂಡಿತಾ ಕಡಿಮೆಯಲ್ಲ. ಇತಿಹಾಸ ತಿರಿಚುವುದರಿಂದ ಹಿಡಿದು ಎಲ್ಲೆಡೆ ಭ್ರಷ್ತತೆ ಪೋಷಿಸುವಲ್ಲಿವರೆಗೆ ದೇಶಕ್ಕೆ ಹಚ್ಚಿದ ಕಳಂಕಗಳಿಗೆ ಲೆಖ್ಕವಿಲ್ಲ.
ಉ: "ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಯಿತೇ ?"
ಮಂಜುನಾಥರ ಲೇಖನ ಹಾಗೂ ಚಾಮರಾಜರ ಪ್ರತಿಕ್ರಿಯೆ ಎರಡೂ ಸಹ ನಿಜಕ್ಕೂ ಪರಿಣಾಮಕಾರಿಯಾಗಿದೆ, ಯೋಚನೆಗೆ ಹಚ್ಚುವಂತಿದೆ. ಬಹುಷಃ ಸಂಪದಿಗರೆಲ್ಲಾ ಯೋಚನೆಯಲ್ಲಿ ಮುಳುಗಿ ಪ್ರತಿಕ್ರಿಯೆ ನೀಡಲು ಮರೆತರೋ ಹೇಗೆ?
ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸ್ ದೇಶಕ್ಕೆ ಬಗೆದ ದ್ರೋಹ ಬ್ರಿಟಿಷರ ದ್ರೋಹಕ್ಕಿಂತ ಖಂಡಿತಾ ಕಡಿಮೆಯಲ್ಲ. ಇತಿಹಾಸ ತಿರಿಚುವುದರಿಂದ ಹಿಡಿದು ಎಲ್ಲೆಡೆ ಭ್ರಷ್ತತೆ ಪೋಷಿಸುವಲ್ಲಿವರೆಗೆ ದೇಶಕ್ಕೆ ಹಚ್ಚಿದ ಕಳಂಕಗಳಿಗೆ ಲೆಖ್ಕವಿಲ್ಲ.
ಮನಸ್ಸು ಭಾರವಾಗುತ್ತೆ.
ದತ್ತಾತ್ರಿ