ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಕನ್ನಡದ ಈಗಿನ ಕವಿಗಳು !

May 31, 2006 - 8:25am — venkatesh

ಕನ್ನಡದ ಈಗಿನ ಕವಿಗಳು !

venkatesh's picture

ಮಹೇಶ್,
ನಿಮ್ಮ ಪ್ರಕಾರ ಮೇರು ಕೃತಿಗಳು ಬರುತ್ತಿಲ್ಲ ನಿಜ. ಇದು ನಿಮ್ಮ ನಮ್ಮ ಅಭಿಪ್ರಾಯ. ಕೃತಿಗಳೂ ಹೆಚ್ಚು ಗುಣಮಟ್ಟದ್ದಿಲ್ಲ ಅನ್ನಿಸುವುದು ನಿಜ. ಆದರೆ ಒಂದು ಕಾಲಘಟ್ಟ ದಲ್ಲಿ ನಿಂತು ವೀಕ್ಷಿಸಿದಾಗ ಅದು ಬೇರೆಯವರನ್ನು ನೋಡಿ ನಿರ್ಧರಿಸುವ ಮಾತು ! ನಾನು ಚಿಕ್ಕವನಾಗಿದ್ದಾಗ, ಶ್ರೀ ಎ.ಆರ್.ಕೃಷ್ಣ ಶಾಸ್ತ್ರಿ ಗಳು, ಶಿವಮೂರ್ತಿ ಶಾಸ್ತ್ರಿಗಳು, ದೇವುಡು, ಹಿರಿಯಣ್ಣ, ರಾಧಾಕೃಷ್ಣನ್, ವೀ.ಸೀ. ಇತ್ಯಾದಿಗಳಿದ್ದರು. ಕುವೆಂಪುರವರೇ ಅವರ ಕಣ್ಣಿನಲ್ಲಿ ಮೇಲೇಳಲು ಬಹಳ ವರ್ಷ ಕಾಯಬೇಕಾಯಿತು. ನನಗೆ ಇನ್ನೂ ನೆನಪಿದೆ. ಡೀ.ವೀ.ಜಿ.ಕುವೆಂಪು ರವರನ್ನು, ಸಂಭೋಧಿಸುತ್ತಿದ್ದದ್ದು ! (ಪುಸ್ತಕದಲ್ಲಿ ಅವರ ಕವನಗಳನ್ನು ಓದಿ ಪ್ರರಿಕ್ರಿಯಿಸಿದ್ದು)
ಹೆಚ್.ಎಸ್.ವಿ. ಇದ್ದಾರೆ.ಇನ್ನೂ ಎಲ್.ಎಸ್.ಶೇಶಗಿರೆರಾಯರು ಬದುಕಿದ್ದಾರೆ. ದಿವಾಕರ್ ,ಪ್ರಕಾಶ್, ಅಹಮತ್ ತರಿಕೆರೆ , ಅಮೂರ,ನೇಮೀಚಂದ್ರ ಇನ್ನೂ ಬೇಕಾದಷ್ಟು ಜನ ಇದ್ದಾರೆ. (ಕೆಲವರು ಅಂಕಣಕಾರರು, ಆದರೆ ಅವರು ಸಮರ್ಥರು, ಶ್ರೇಷ್ಟ ಕೃತಿಗಳನ್ನು ಅವರಿಂದನಿರೀಕ್ಷಿಸಬಹುದು !)
ಆದರೆ ಅವರು ತೆಗೆದುಕೊಳ್ಳುವ ವಿಷಯಗಳು ಬೇರೆ ಅಷ್ಟೆ. ದಿವಂಗತರಾದ ಮೇರು ವ್ಯಕ್ತಿ ಗಳ ಬಗ್ಯೆ ಎಲ್ಲರೂ ಹೇಳುವುದೇ ಹಾಗೆ.ಕೆಲವೇ ವರ್ಷಗಳಲ್ಲಿ ಆ ಜಾಗವನ್ನು ಇನ್ನೊಬ್ಬರು ತುಂಬುತ್ತಾರೆ. ಆದರೆ ಅವರು ಖಂಡಿತ ಕುವೆಂಪು, ಪು.ತಿ.ನ, ಆಗದಿರಲಿ ! "ಅವರ್ಯಾರೋ, ಅವರೇ ಆಗಲಿ " ಎಂದು ಹಾರೈಸೋಣ !
'ಥಟ್ಟನೆ ಹೇಳಿ ಕಾರ್ಯಕ್ರಮ'ದಲ್ಲಿ (ಟೀ.ವಿ) ಅದೆಷ್ಟು ಹೊಸ ಪುಸ್ತಕ ಬಂದಿವೆ ಎಂದು ಊಹಿಸುವುದೂ ಕಶ್ಟ ! ಅವುಗಳ ಗುಣಮಟ್ಟ ನಿರ್ಧರಿಸುವರು ....!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ? By: ramesh1069 (8 replies) May 30, 2006 - 9:45am
  • ಉ: ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ? By: kannadakanda (Jul 30 2008 - 3:44pm)
  • ಕನ್ನಡದ ಈಗಿನ ಕವಿಗಳು ! By: venkatesh (May 31 2006 - 8:25am)
  • ನಮ್ಮ ಮನೆಯಿಂದಲೇ ಶುರುಮಾಡೋಣ By: benaka (May 31 2006 - 8:16am)
    • ಕನ್ನಡ ಸಾಹಿತ್ಯದ ಬಗ್ಯೆ ಅರಿವು..........! By: venkatesh (May 31 2006 - 1:37pm)
  • ನಾವೇನು ಮಾಡಬಹುದು By: tksbhat (May 30 2006 - 1:36pm)
    • ಕನ್ನಡದ ಈಗಿನ ಕವಿಗಳು By: ಮಹೇಶ ಭೋಗಾದಿ (May 31 2006 - 7:22am)
  • ನನಗೂ ಒಬ್ಬರು ಕೇಳಿದರು; ಸಿ. ಅಶ್ವತ್ಥ ? ಯಾರದು? By: shreekant.mishrikoti (May 30 2006 - 11:59am)
  • ವಿಕಿಪೀಡಿಯದಲ್ಲಿ ಬರೆಯಿರಿ! By: hpn (May 30 2006 - 10:57am)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 21, 2008 - 12:02am
  • pallavi.dharwad
    ಉ: ಸಂಪದಕ್ಕಾಗಿ ಒಂದು ಮಾತು
    August 20, 2008 - 11:51pm
  • pallavi.dharwad
    ಉ: ನಮ್ಮೂರಲ್ಲಿ...
    August 20, 2008 - 11:45pm
  • gangadharg
    ಉ: ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!
    August 20, 2008 - 11:44pm
  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 11:44pm
  • pallavi.dharwad
    ಉ: ಮಿನಿಗವನ
    August 20, 2008 - 11:43pm
  • gangadharg
    ಉ: ತಪ್ಪಿ ನಡೆಸ ಸರ್ಕಾರ
    August 20, 2008 - 11:41pm
  • pallavi.dharwad
    ಉ: ಶಂಖದ ಹುಳು
    August 20, 2008 - 11:41pm
  • pallavi.dharwad
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 11:33pm
  • pallavi.dharwad
    ಉ: ಒಂಚೂರು ಕೋಗಿಲೆ
    August 20, 2008 - 11:28pm
ಇನ್ನಷ್ಟು


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator