'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಕನ್ನಡ ಗೊತ್ತಿರುವ ನಮಗೆ, ಈ ಬಗೆಯನುಭವಗಳು ಬೆಂಗಳೂರಿನಲ್ಲಿ ಕಡಮೆ. ಇನ್ನು ಹೀಗೆ ನಡೆದಿದೆಯೆಂದರೆ, ದೇವಾಣೆ ನಂಬಲು ತುಸು ಕಷ್ಟವೆ.
ಸದ್ಯಕ್ಕಿಲ್ಲಿಯಾದರೂ, ಗಾಂಧಿಯವರ ಹೆಸರೊಳ್ಳೆಯ ರೀತಿಯಲ್ಲಿ ಬಳಕೆಯಾಯಿತ್ತಲ್ಲ!
-ಮಹೇಶ
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸು:ಖ ದು:ಖ ಗಳನು ತಟಸ್ಥಭಾವದಿ ಸಕಲಕು ವಿತರಿಸುವುದು ಪ್ರಕೃತಿ ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ ಯುಕುತಿಯೆನಿಸುವುದು ಸ೦ಸ್ಕೃತಿ.
— ಪು ತಿ ನ
ನಂಬಲು ಸುಲಭವಲ್ಲ.
ಕನ್ನಡ ಗೊತ್ತಿರುವ ನಮಗೆ, ಈ ಬಗೆಯನುಭವಗಳು ಬೆಂಗಳೂರಿನಲ್ಲಿ ಕಡಮೆ. ಇನ್ನು ಹೀಗೆ ನಡೆದಿದೆಯೆಂದರೆ, ದೇವಾಣೆ ನಂಬಲು ತುಸು ಕಷ್ಟವೆ.
ಸದ್ಯಕ್ಕಿಲ್ಲಿಯಾದರೂ, ಗಾಂಧಿಯವರ ಹೆಸರೊಳ್ಳೆಯ ರೀತಿಯಲ್ಲಿ ಬಳಕೆಯಾಯಿತ್ತಲ್ಲ!
-ಮಹೇಶ