ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಬೆನಕನಿಗೆ ಇಪ್ಪತ್ತೊಂದೇ ನಮಸ್ಕಾರಗಳು

June 5, 2006 - 11:24am — ಮಹೇಶ ಭೋಗಾದಿ

ಬೆನಕನಿಗೆ ಇಪ್ಪತ್ತೊಂದೇ ನಮಸ್ಕಾರಗಳು

ಮಹೇಶ ಭೋಗಾದಿ's picture

ನನಗೆ ಗೊತ್ತಿತ್ತು ನೀವೊಳ್ಳೆಯ ಸಲಹೆಯನ್ನು ನೀಡುವುರೆಂದು.! ಸವಿಯೊದಗು.

ಸರಿಮಾತು, ನಲ್ಮಾತು, ಮೇಲ್ಮಾತು, ಮೆಲ್ಮಾತು, ಅಹಾ!! ಸಾಧು, ಸಾಧು!!

ಹಾಗೆ ಸಿರಿನುಡಿ, ಬಿರುನುಡಿ, ಹೊಗಳ್ಳುಡಿ, ತೆಗಳ್ಳುಡಿ ಮುಂತಾದ ಪದದಗಳನ್ನು ಮಾಡುತ್ತಾ ಹೋಗಬಹುದು.

ನರಸಿಂಹ ಸ್ವಾಮಿಯವರ ಒಂದು ಕವನಗಳಲ್ಲಿ ಅವರು ಸಿರಿಪದದ ಚೆಲುವಿನ ಬಳಕೆಗನ್ನು ಮಾಡಿದ್ದಾರೆ.
"ಸಿರಿಗೆರೆಯ ನೀರಿನಲಿ ಬಿರಿದದಾವರೆ"
"ಸಿರಿಗೌರಿಯಂತೆ ಹಸೆಮಣೆಗೆ"
"ಸಿರಿಗಣ್ಣು"..

ಈ ಬಳಕೆಗಳೆಷ್ಟು ಚೆಲುವಾಗಿದೆ.

ಈ ಸಿರಿಪದವು ನನಗೆ ಸಕ್ಕದ ಶ್ರೀ ಗಿಂತಲೂ ಇಂಪಾಗಿ ಕೇಳಿಸುತ್ತದೆ.

ನಿಮ್ಮ ಕವನದ ಬಗ್ಗಿನ ಸಲಹೆಯೂ ಅಷ್ಟೆ ಸೊಗಾಸಾಗಿದೆ. ಅದರಲ್ಲೂ
ಮನೆಯ ಹಸಿರು ತೋರಣ
ಮನಕೆ ಬಂದ ಶ್ರಾವಣ

ಇದು ಅತಿಯುತ್ತಮ.

ಸಿರಿಯೊಲುಮೆ
-ಮಹೇಶ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮಲ್ಲಿಗೆ ಮಗು. By: ahoratra (9 replies) June 4, 2006 - 10:06am
  • ಶ್ರಾವಣ By: benaka (Jun 5 2006 - 10:58am)
    • ಬೆನಕನಿಗೆ ಇಪ್ಪತ್ತೊಂದೇ ನಮಸ್ಕಾರಗಳು By: ಮಹೇಶ ಭೋಗಾದಿ (Jun 5 2006 - 11:24am)
      • 'ನಮಸ್ಕಾರ' ಕನ್ನಡ ಪದವೇ? By: ahoratra (Jun 5 2006 - 10:41pm)
        • ನಮಸ್ಕಾರ ಸಂಸ್ಕೃತಪದ. By: ಮಹೇಶ ಭೋಗಾದಿ (Jun 6 2006 - 12:34am)
      • ನಾವೇನೋ ಹೀಗೆ ಹೇಳಬಹುದು..ಆದರೆ By: Sunil Jayaprakash (Jun 5 2006 - 2:54pm)
        • ಸರಕಾರ ಮತ್ತು ಅಚ್ಚಕನ್ನಡ By: ಮಹೇಶ ಭೋಗಾದಿ (Jun 5 2006 - 7:26pm)
  • ಮಲ್ಲಿಗೆ ಮಗು ? By: ಮಹೇಶ ಭೋಗಾದಿ (Jun 4 2006 - 10:35am)
    • ಗುರುವಂದನೆ By: ahoratra (Jun 4 2006 - 11:31am)
      • ಧನ್ಯವಾದ By: ಮಹೇಶ ಭೋಗಾದಿ (Jun 4 2006 - 12:10pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • makrumanju
    ಉ: "ನಾನು-ನೀನು
    October 13, 2008 - 5:46pm
  • makrumanju
    ಉ: ಕನಸು ಕದ್ದ ಹುಡುಗಿ...
    October 13, 2008 - 5:45pm
  • makrumanju
    ಉ: ರಸ ಪ್ರಶ್ನೆಗಳು ಭಾಗ - ೨
    October 13, 2008 - 5:44pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • Aravind M.S
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 5:39pm
  • veena
    ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ
    October 13, 2008 - 5:36pm
  • veena
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 13, 2008 - 5:15pm
  • prashy.mh
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:11pm
  • prashy.mh
    ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
    October 13, 2008 - 5:09pm
ಇನ್ನಷ್ಟು


ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator