'ಸಂಪದ' ಟಿ-ಶರ್ಟ್
ಅಹೋರಾತ್ರರೆ
ನಿಮ್ಮ ಅಭಿಮಾನದ ಮಾತಿಗೆ ಬಹಳಷ್ಟು ವಂದನೆಗಳು .
ಆದರೆ 'ದಾರಿ , ದೀಪ' ಮಾತು ಬಹಳ ದೊಡ್ಡದಾಯಿತು
ನಾನು ವ್ಯಾಕರಣ ಬಲ್ಲವನಲ್ಲ ; ಹಳೆಗನ್ನಡ ಶಾಲೆಯಲ್ಲಿ (೯-೧೦ ನೇ ವರ್ಗದಲ್ಲಿ) ಕಲಿಯಲಿಲ್ಲ ; ಅರಿತಿಲ್ಲ ; ಓದಿ , ಬಳಕೆಯಿಂದ ಬಲ್ಲೆನಷ್ಟೆ .
ವಂದನೆಗಳು.
ಶ್ರೀಕಾಂತ ಮಿಶ್ರಿಕೋಟಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ತೆಹ್ರಿ ಅಣೆಕಟ್ಟು, ಉತ್ತರಾಂಚಲ
(ಫೋಟೋ: ಸಿ ಎಸ್ ಶಾರದಾ ಪ್ರಸಾದ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!
- ಆಲ್ಬರ್ಟ್ ಐನ್ಸ್ಟೈನ್
ಭಾಷಾಶಾಸ್ತ್ರವನು ಬಲ್ಲ ಪಂಡಿತನು ನಾನಲ್ಲ! ಓದನ್ನುಳಿದು ನನಗೇನು ತಿಳದಿಲ್ಲ!
ಅಹೋರಾತ್ರರೆ
ನಿಮ್ಮ ಅಭಿಮಾನದ ಮಾತಿಗೆ ಬಹಳಷ್ಟು ವಂದನೆಗಳು .
ಆದರೆ 'ದಾರಿ , ದೀಪ' ಮಾತು ಬಹಳ ದೊಡ್ಡದಾಯಿತು
ನಾನು ವ್ಯಾಕರಣ ಬಲ್ಲವನಲ್ಲ ;
ಹಳೆಗನ್ನಡ ಶಾಲೆಯಲ್ಲಿ (೯-೧೦ ನೇ ವರ್ಗದಲ್ಲಿ) ಕಲಿಯಲಿಲ್ಲ ; ಅರಿತಿಲ್ಲ ;
ಓದಿ , ಬಳಕೆಯಿಂದ ಬಲ್ಲೆನಷ್ಟೆ .
ವಂದನೆಗಳು.
ಶ್ರೀಕಾಂತ ಮಿಶ್ರಿಕೋಟಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"