ಈ ಗಾಂಧಿ ಮೀಟರ್ ಕತೆ ನಂಬಬಹುದು. ಏಕೆಂದರೆ ನಾನೊಮ್ಮೆ ಬೆಂಗಳೂರಿನಲ್ಲಿ ನಮ್ಮ ಇಲಾಖಾ ತರಬೇತಿಗಾಗಿ ಬಂದಿದ್ದಾಗ ಒಂದು ವಾರ ಕೆ ಜಿ ರಸ್ತೆಇಂದ ದೊಮ್ಮಲೂರಿಗೆ ಪ್ರತಿದಿನ ಆಟೊದಲ್ಲಿ ಪ್ರಯಾಣಿಸುತಿದ್ದೆ. ಒಬ್ಬೊಬ್ಬ ಆಟೋದವನು ಒಂದೊಂದು ದರ ವಸೂಲಿ ಮಾಡುತ್ತಿದ್ದನು. ಎಲ್ಲರು ೪೫ ರಿಂದ ೬೦ ರೂಪಾಯಿವರೆಗೆ ಸುಲಿಯುತ್ತಿದ್ದರು. ಒಂದು ಶುಭದಿನ ಸಿಕ್ಕಿದ ಆಟೊ ನೋಡಿ ಆತ ಪ್ರಾಮಣಿಕನಿರಬೇಕು ಎಂದು ಭಾವಿಸಿದೆ. ಏಕೆಂದರೆ ಆ ಆಟೋ ಚಾವಣಿ ಅಲ್ಲಲ್ಲಿ ಹರಿದು ಹೊಗಿತ್ತು!! ದೊಮ್ಮಲೂರಿನಲ್ಲಿಳಿದಾಗ ಅ ಆಟೊ ಮೀಟರ್ ತೋರಿಸುತ್ತಿದ್ದ ದರ ಎಷ್ಟು ಗೊತ್ತೆ? ೩೭.೫೦!!!!
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
ಈ ಗಾಂಧಿ
ಈ ಗಾಂಧಿ ಮೀಟರ್ ಕತೆ ನಂಬಬಹುದು. ಏಕೆಂದರೆ ನಾನೊಮ್ಮೆ ಬೆಂಗಳೂರಿನಲ್ಲಿ ನಮ್ಮ ಇಲಾಖಾ ತರಬೇತಿಗಾಗಿ ಬಂದಿದ್ದಾಗ ಒಂದು ವಾರ ಕೆ ಜಿ ರಸ್ತೆಇಂದ ದೊಮ್ಮಲೂರಿಗೆ ಪ್ರತಿದಿನ ಆಟೊದಲ್ಲಿ ಪ್ರಯಾಣಿಸುತಿದ್ದೆ. ಒಬ್ಬೊಬ್ಬ ಆಟೋದವನು ಒಂದೊಂದು ದರ ವಸೂಲಿ ಮಾಡುತ್ತಿದ್ದನು. ಎಲ್ಲರು ೪೫ ರಿಂದ ೬೦ ರೂಪಾಯಿವರೆಗೆ ಸುಲಿಯುತ್ತಿದ್ದರು. ಒಂದು ಶುಭದಿನ ಸಿಕ್ಕಿದ ಆಟೊ ನೋಡಿ ಆತ ಪ್ರಾಮಣಿಕನಿರಬೇಕು ಎಂದು ಭಾವಿಸಿದೆ. ಏಕೆಂದರೆ ಆ ಆಟೋ ಚಾವಣಿ ಅಲ್ಲಲ್ಲಿ ಹರಿದು ಹೊಗಿತ್ತು!! ದೊಮ್ಮಲೂರಿನಲ್ಲಿಳಿದಾಗ ಅ ಆಟೊ ಮೀಟರ್ ತೋರಿಸುತ್ತಿದ್ದ ದರ ಎಷ್ಟು ಗೊತ್ತೆ? ೩೭.೫೦!!!!