ನಮಸ್ಕಾರ
- ಪೂರಕವಾದ ಸುದ್ಧಿ : ದಾರಿ ತಪ್ಪಿದ ಮಕ್ಕಳು By: Sunil Jayaprakash (Jun 7 2006 - 2:07pm)
- ಧನ್ಯವಾದ By: ವಿಶ್ವನಾಥ (Jun 12 2006 - 7:37pm)
- ಎಲ್ಲರೂ ಓದಲೇಬೇಕಾದ ಬ್ಲಾಗಿದು. By: ahoratra (Jun 7 2006 - 11:57am)
- ಧನ್ಯವಾದ By: ವಿಶ್ವನಾಥ (Jun 12 2006 - 7:29pm)
- ಹರ್ಷಾಮರ್ಷಭಯೋಧ್ವೇಗೈ ಮುಕ್ತೋಯಸ್ಸಚಮೇಪ್ರಿಯಹಃ// By: ahoratra (Jun 12 2006 - 10:27pm)
- ನಮಸ್ಕಾರ By: ವಿಶ್ವನಾಥ (Jun 14 2006 - 8:44pm)
- ಯಥಾಪಿತೃ ತಥಾ ಪುತ್ರ. By: ahoratra (Jun 14 2006 - 9:39pm)
- ನಮಸ್ಕಾರ By: ವಿಶ್ವನಾಥ (Jun 14 2006 - 8:44pm)
- ಹರ್ಷಾಮರ್ಷಭಯೋಧ್ವೇಗೈ ಮುಕ್ತೋಯಸ್ಸಚಮೇಪ್ರಿಯಹಃ// By: ahoratra (Jun 12 2006 - 10:27pm)
- ಧನ್ಯವಾದ By: ವಿಶ್ವನಾಥ (Jun 12 2006 - 7:29pm)

RSS:
ನಮಸ್ಕಾರ
ಅಹೋರಾತ್ರರೇ,
ಇಂಡಿಯಾ ಶೈನಿಂಗ್ ಎಂದು ದೇಶದಲ್ಲೇ ಭಾರಿ ಪ್ರಚಾರಗೈದ ವ್ಯಕ್ತಿಯೊಬ್ಬರ ಪುತ್ರನೇ ತನ್ನ ಕುಟುಂಬಕ್ಕೆ ಮಸಿ ಬಳಿಯುವ ಕೆಲಸ ಮಾಡಿದನಲ್ಲಾ ಎಂದು ಎಂದು ನನಗೆ ಬೇಸರವಾಯಿತು. ಅದರ ಹಿನ್ನೆಲೆಯೇ ನನಗನ್ನಿಸಿದ ಈ ನಾಲ್ಕು ಮಾತುಗಳು.
"ಮಹಾಜನ" ರ ಮ(ಗ )ಕ್ಕಳು ಎಷ್ಟು ದುರ್ಜನರಲ್ಲವೇ?
ನಮಸ್ಕಾರ.
-ವಿಶ್ವನಾಥ