ಇಷ್ಟು ಸಮಯ ಬೇಕೇ?
- ಕರ್ನಾಟಕಕ್ಕೆ ಸ್ಥಳೀಯ ಪಕ್ಷ ಅವಶ್ಯವಾಗಿ ಬೇಕು By: ಸಂಗನಗೌಡ (Jul 17 2006 - 2:01pm)
- ರಾಜ್ಯಗಳ ಮಧ್ಯೆ ಹಣಾಹಣಿ By: hpn (Aug 30 2005 - 12:44am)
- ಉತ್ತರ ಕರ್ನಾಟಕದ ಕಥೆ ಬೇರೆ By: ಶ್ಯಾಮ ಕಶ್ಯಪ (Aug 30 2005 - 2:13am)
- ನಿರ್ಲಕ್ಷ್ಯ By: hpn (Aug 30 2005 - 10:29am)
- ಉತ್ತರ ಕರ್ನಾಟಕಕ್ಕೇ ಹೆಚ್ಚು ಅನ್ಯಾಯ By: Rohit (Aug 30 2005 - 11:08am)
- ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ By: olnswamy (Aug 31 2005 - 4:55pm)
- Re: ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ By: hpn (Aug 31 2005 - 5:39pm)
- ಪ್ರತ್ಯೇಕ ಉತ್ತರ ಕರ್ನಾಟಕ ? By: (Aug 31 2005 - 6:09pm)
- ಇಷ್ಟು ಸಮಯ ಬೇಕೇ? By: tvsrinivas41 (Aug 31 2005 - 8:34pm)
- ಹಾಗೇನಿಲ್ವಲ್ಲ By: Rohit (Sep 14 2005 - 7:58pm)
- ಇಷ್ಟು ಸಮಯ ಬೇಕೇ? By: tvsrinivas41 (Aug 31 2005 - 8:34pm)
- ಪ್ರತ್ಯೇಕ ಉತ್ತರ ಕರ್ನಾಟಕ ? By: (Aug 31 2005 - 6:09pm)
- Re: ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ By: hpn (Aug 31 2005 - 5:39pm)
- ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ By: olnswamy (Aug 31 2005 - 4:55pm)
- ಉತ್ತರ ಕರ್ನಾಟಕಕ್ಕೇ ಹೆಚ್ಚು ಅನ್ಯಾಯ By: Rohit (Aug 30 2005 - 11:08am)
- ನಿರ್ಲಕ್ಷ್ಯ By: hpn (Aug 30 2005 - 10:29am)
- ಉತ್ತರ ಕರ್ನಾಟಕದ ಕಥೆ ಬೇರೆ By: ಶ್ಯಾಮ ಕಶ್ಯಪ (Aug 30 2005 - 2:13am)

RSS:
ಇಷ್ಟು ಸಮಯ ಬೇಕೇ?
ನಮ್ಮ ಘನ ಸರ್ಕಾರದವರು ಎಚ್ಚತ್ತುಕೊಳ್ಳುವರು ಅಂತ ನನಗನ್ನಿಸುವುದಿಲ್ಲ. ರಾಷ್ಟ್ರ ಮಟ್ಟದ ಯಾವ ರಾಜಕೀಯ ಪಕ್ಷಗಳೂ ಈ ಪ್ರದೇಶಗಳ ಉನ್ನತಿಗೆ ಶ್ರಮಿಸುತ್ತಿಲ್ಲ. ಅದಕ್ಕೆ ಪ್ರತ್ಯೇಕವಾದ ಕನ್ನಡ ಪರ ರಾಜಕೀಯ ಶಕ್ತಿಯ ಅವಶ್ಯಕತೆ ಇದೆ ಎಂದು ನನ್ನ ಅನಿಸಿಕೆ.
ಹೊಸೂರು, ಕಾಸರಗೋಡು, ಸೋಲಾಪುರ, ಕೊಲ್ಹಾಪುರಗಳಲ್ಲಿ ಆಗಿರುವ ಅಭಿವೃದ್ಧಿ, ಕರ್ನಾಟಕದ ಪ್ರದೇಶಗಳಲ್ಲಿ ಆಗಿಲ್ಲ. ಒಂದು ತಮಾಷೆಯ ವಿಷಯ ಅಂದರೆ, ಪ್ರಯಾಣ ಮಾಡುವಾಗ ಹಸುರು ಹಸುರಾಗಿರುವ ಭಾಗ ಮುಗಿದು ಬರಪೀಡಿತ ಪ್ರದೇಶ ಪ್ರಾರಂಭವಾದರೆ ಕರ್ನಾಟಕದ ಗಡಿಯೊಳಗೆ ಪ್ರವೇಶಿಸಿದ್ದೀವಿ ಅಂತ ತಿಳಿದುಕೊಳ್ಳಬಹುದು. ಮಹಾರಾಷ್ಟ್ರದ ಕಡೆಯ ಹಳ್ಳಿಯಾದ ದುಧನಿ ಮತ್ತು ಕರ್ನಾಟಕದ ಗಾಣಗಾಪುರಗಳನ್ನು ನೋಡಿದರೆ ವ್ಯತ್ಯಾಸ ತಿಳಿಯುತ್ತದೆ. ಒಂದು ಕಡೆ ಹಸಿರಾಗಿದ್ದರೆ ಇನ್ನೊಂದೆಡೆ ಬರ ಪೀಡಿತ ಪ್ರದೇಶ.
---
ತವಿಶ್ರೀನಿವಾಸ