ನೋಡಿ ಕರ್ತೃವಿನ ನೋಟಕ್ಕಿಂತಲೂ ಮುಂದೆ ಹೋಗಿ ಯೋಚಿಸುವ, ಕಲ್ಪಿಸುವ ಸ್ವಾತಂತ್ರ ಓದುಗರಿಗಿದೆ....ಅದಕ್ಕೇ ನನಿಗೆ ಕಾವ್ಯಗಳಿಷ್ಟ....
ಭಟ್ಟರೇ ನಾನು ಬರೆದಿದ್ದು ತೋರಿಕೆಗಾಗಿಯೇ ಬದುಕುತ್ತಾರಲ್ಲಾ(ಒಮ್ಮೊಮ್ಮೆ ನಾನೂ ಕೂಡ) ಮತ್ತೂ ಏನನ್ನೂ ಮಾಡದೆ ಅದು ಇದು ಹರಟುತ್ತಾರಲ್ಲಾ ಆ context ನಲ್ಲಿ...ನೀವು ಅದಕ್ಕಿಂತಲೂ ಹೆಚ್ಚು ವಿಸ್ತಾರತೆಯನ್ನು ಕಲ್ಪಿಸಿಕೊಂಡಿರುವುದಕ್ಕೆ ಸಂತೋಷವಾಗುತ್ತಿದೆ....
-- ಶ್ರೀಶ ಕಾರಂತ
ಧನ್ಯವಾದಗಳು
ನೋಡಿ ಕರ್ತೃವಿನ ನೋಟಕ್ಕಿಂತಲೂ ಮುಂದೆ ಹೋಗಿ ಯೋಚಿಸುವ, ಕಲ್ಪಿಸುವ ಸ್ವಾತಂತ್ರ ಓದುಗರಿಗಿದೆ....ಅದಕ್ಕೇ ನನಿಗೆ ಕಾವ್ಯಗಳಿಷ್ಟ....
ಭಟ್ಟರೇ ನಾನು ಬರೆದಿದ್ದು ತೋರಿಕೆಗಾಗಿಯೇ ಬದುಕುತ್ತಾರಲ್ಲಾ(ಒಮ್ಮೊಮ್ಮೆ ನಾನೂ ಕೂಡ) ಮತ್ತೂ ಏನನ್ನೂ ಮಾಡದೆ ಅದು ಇದು ಹರಟುತ್ತಾರಲ್ಲಾ ಆ context ನಲ್ಲಿ...ನೀವು ಅದಕ್ಕಿಂತಲೂ ಹೆಚ್ಚು ವಿಸ್ತಾರತೆಯನ್ನು ಕಲ್ಪಿಸಿಕೊಂಡಿರುವುದಕ್ಕೆ ಸಂತೋಷವಾಗುತ್ತಿದೆ....
-- ಶ್ರೀಶ ಕಾರಂತ