ಪ್ರಿಯ ಸುಪ್ರೀತರೆ,
ನಾನು ಸಹ ನಿಮ್ಮ ಹಾಗೆ ಗಾಂಧಿ ವಾದಿ, ಇಂತಹ ತರ್ಕಗಳು ನಾನು ಅನುಭವಿಸಿದ್ದೇನೆ, ೨ವರ್ಷಗಳ ಹಿಂದೆ ಪೂನಾಗೆ ಹೋಗಿ ನಾಥೂರಾಮ
ಗೋದ್ಸೆಯವರ ತಮ್ಮ ಗೋಪಾಲ ಗೋದ್ಸೆಯವರನ್ನು ಬೇಟಿಮಾಡಿದೆ, ಅವರು ಕೂಡಾ ೧೭ ವರ್ಷ ಜೈಲನುಭವಿಸಿದ್ದರು, ಇದೆ ವಿಷಯ ಸುಮಾರು ೩
ತಾಸು ಮಾತನಾಡಿದಿವಿ, ಅವರೋಂದು ಪುಸ್ತಕ ಬರೆದಿದ್ದಾರೆ ' ನಾನೇಕೆ ಗಾಂಧಿಜಿಯನ್ನು ಕೊಂದೆ' ಎಂದು ಇದನ್ನು ನೀವು ಸಹ ಓದಿ. ಆಗ ನನಗೆ
ಗೊತ್ತಾದದ್ದು ಗೋದ್ಸೆಯವರ ವ್ಯಕ್ತಿತ್ವದ ಪರಿಚಯ.
ನಮ್ಮ ಮಹಾತ್ಮರನ್ನು ಕೊಂದದ್ದು ನಮ್ಮ ನಾಯಕರ ಒಳಜಗಳ, ಪದವಿ ವ್ಯಾಮೋಹ, ವೈರಿಗಳ ಪಿತೂರಿ, ಜನಗಳ ಮೂರ್ಖತನ,ಹಾಗು
ಹಲವಾರು. ಆದುದರಿಂದ ನನಗನಿಸಿದ ಮಾತು ನಾ ಹೇಳುತ್ತೇನೆ, ರಾಮ ಭಕ್ತ ಮಹಾತ್ಮರನ್ನು ರಾಮರೇ ನಾಥೂರಾಮರಾಗಿ ಬಂದು ಇಂಥಹ
ನರಕ ವಿಮೋಚನೆಗಾಗಿ ತನ್ನ ಲೋಕಕ್ಕೆ ಕೊಂಡು ಹೋದರು.
ತಪ್ಪಿದ್ದರೆ ಮನ್ನಿಸಿ.
ಅಹೋರಾತ್ರ
ಪರಿಶುದ್ಧ ಜಲ
(ಚಿತ್ರ: ವಸಂತ ಕಜೆ)
ವಾರದ ಲೇಖನ ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.
— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.
ಗಾಂಧಿ ಹಾಗು ಗೋಡ್ಸೆ
ಪ್ರಿಯ ಸುಪ್ರೀತರೆ,
ನಾನು ಸಹ ನಿಮ್ಮ ಹಾಗೆ ಗಾಂಧಿ ವಾದಿ, ಇಂತಹ ತರ್ಕಗಳು ನಾನು ಅನುಭವಿಸಿದ್ದೇನೆ, ೨ವರ್ಷಗಳ ಹಿಂದೆ ಪೂನಾಗೆ ಹೋಗಿ ನಾಥೂರಾಮ
ಗೋದ್ಸೆಯವರ ತಮ್ಮ ಗೋಪಾಲ ಗೋದ್ಸೆಯವರನ್ನು ಬೇಟಿಮಾಡಿದೆ, ಅವರು ಕೂಡಾ ೧೭ ವರ್ಷ ಜೈಲನುಭವಿಸಿದ್ದರು, ಇದೆ ವಿಷಯ ಸುಮಾರು ೩
ತಾಸು ಮಾತನಾಡಿದಿವಿ, ಅವರೋಂದು ಪುಸ್ತಕ ಬರೆದಿದ್ದಾರೆ ' ನಾನೇಕೆ ಗಾಂಧಿಜಿಯನ್ನು ಕೊಂದೆ' ಎಂದು ಇದನ್ನು ನೀವು ಸಹ ಓದಿ. ಆಗ ನನಗೆ
ಗೊತ್ತಾದದ್ದು ಗೋದ್ಸೆಯವರ ವ್ಯಕ್ತಿತ್ವದ ಪರಿಚಯ.
ನಮ್ಮ ಮಹಾತ್ಮರನ್ನು ಕೊಂದದ್ದು ನಮ್ಮ ನಾಯಕರ ಒಳಜಗಳ, ಪದವಿ ವ್ಯಾಮೋಹ, ವೈರಿಗಳ ಪಿತೂರಿ, ಜನಗಳ ಮೂರ್ಖತನ,ಹಾಗು
ಹಲವಾರು. ಆದುದರಿಂದ ನನಗನಿಸಿದ ಮಾತು ನಾ ಹೇಳುತ್ತೇನೆ, ರಾಮ ಭಕ್ತ ಮಹಾತ್ಮರನ್ನು ರಾಮರೇ ನಾಥೂರಾಮರಾಗಿ ಬಂದು ಇಂಥಹ
ನರಕ ವಿಮೋಚನೆಗಾಗಿ ತನ್ನ ಲೋಕಕ್ಕೆ ಕೊಂಡು ಹೋದರು.
ತಪ್ಪಿದ್ದರೆ ಮನ್ನಿಸಿ.
ಅಹೋರಾತ್ರ