ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಆಂಟೀ ಯಾರೇ ಆಗ್ಲಿ, ಅವ್ರ್ಗೇನ್ ಮಾನ ಮರ್ವಾದೆ ಇಲ್ವ್ರ ! ಬೆಗ್ಗರ್ ಅಂಕಲ್ ಅನ್ಬೋಯ್ದಂತೆ, ಆಂಟೀ ನ ಬೆಗ್ಗರ್ ಆಂಟೀ ಅಂತ ಕರ್ಯೋದ್ರಲ್ಲಿ ಎನಾದ್ರೂ ಬ್ಯಾಸರ್ಕಿ ಐತಾ, ಎಂಗೆ, ನೀವೆ ಏಳೀ ಸಾ ?
ಕಸ ಗುಡಿಸಿ ತೊಗೊಂಡ್ ಹೊಗೊರ್ನ್ :
ಇಲ್ಲಿ, ನಮ್ಮ ಮುಂಬೈ ನಲ್ಲಿ ನಾವೆಲ್ಲಾ 'ಕಚಡಾ ವಾಲಾ' ಅಂತ ಕರೀತಿದ್ವಿ. ಹಾಗೆ ಕರೆದರೆ ಈಗ ಅವರು ತಮ್ಮ ಮುನಿಸು ತೋರಿಸ್ತಾರೆ ! 'ಸ್ವೀಪರ್ ಕರ್ ಕೆ ಬುಲಾವೊನ'ಅಂತಾರೆ ! ಅದರಲ್ಲಿ ಏನ್ ವ್ಯತ್ಯಾಸ ಇದೆಯೋ ದೇವ್ರೇ ಬಲ್ಲ !
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.
— ಜೇಮ್ಸ್ ಬ್ರಾಡ್ಸ್ಕಿ
ನಕ್ಕು ಬಿಡಿ.!
ಆಂಟೀ ಯಾರೇ ಆಗ್ಲಿ, ಅವ್ರ್ಗೇನ್ ಮಾನ ಮರ್ವಾದೆ ಇಲ್ವ್ರ ! ಬೆಗ್ಗರ್ ಅಂಕಲ್ ಅನ್ಬೋಯ್ದಂತೆ, ಆಂಟೀ ನ ಬೆಗ್ಗರ್ ಆಂಟೀ ಅಂತ ಕರ್ಯೋದ್ರಲ್ಲಿ ಎನಾದ್ರೂ ಬ್ಯಾಸರ್ಕಿ ಐತಾ, ಎಂಗೆ, ನೀವೆ ಏಳೀ ಸಾ ?
ಕಸ ಗುಡಿಸಿ ತೊಗೊಂಡ್ ಹೊಗೊರ್ನ್ :
ಇಲ್ಲಿ, ನಮ್ಮ ಮುಂಬೈ ನಲ್ಲಿ ನಾವೆಲ್ಲಾ 'ಕಚಡಾ ವಾಲಾ' ಅಂತ ಕರೀತಿದ್ವಿ. ಹಾಗೆ ಕರೆದರೆ ಈಗ ಅವರು ತಮ್ಮ ಮುನಿಸು ತೋರಿಸ್ತಾರೆ ! 'ಸ್ವೀಪರ್ ಕರ್ ಕೆ ಬುಲಾವೊನ'ಅಂತಾರೆ ! ಅದರಲ್ಲಿ ಏನ್ ವ್ಯತ್ಯಾಸ ಇದೆಯೋ ದೇವ್ರೇ ಬಲ್ಲ !