~
ಲಯಬದ್ದವಾಗಿ ಮನಸೂರೆಗೊಳ್ಳುವ ಕವನವಿದು. ಮತ್ತಷ್ಟು ಸೇರಿಸಿ.
ಅಹೋರಾತ್ರ
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.
— ಹಿತೋಪದೇಶ, ಸುಹೃದ್ಭೇದ
ಹರಿಯುವ ನದಿಯ ಲಯದಲ್ಲಿದೆ ಈ ಕವನ
ಲಯಬದ್ದವಾಗಿ ಮನಸೂರೆಗೊಳ್ಳುವ ಕವನವಿದು. ಮತ್ತಷ್ಟು ಸೇರಿಸಿ.
ಅಹೋರಾತ್ರ