ನಿಮ್ಮ ಲೇಖನಿಯಿಂದ ಮೂಡಿ ಬಂದ ಧ್ವನಿ, ಮುಂಬೈ ಸರಣಿ ಬಾಂಬಿನ ಕಥೆ/ವ್ಯಥೆ, ನನಗೆ ಇನ್ನೂ ಕೇಳಿಸುತ್ತಿದೆ ! ಏಕೆಂದರೆ ಅನೇಕ ಬಾರಿ, ಅಂತಹ ಸನ್ನಿವೇಷಗಳು ನಮ್ಮನ್ನೂ ತಟ್ಟಿವೆ. ಮಾನವೀಯತೆಯ ಹೆಸರಿನಲ್ಲಿ, ಬಿ.ಎಮ್.ಸಿ 'ಆಲಸಿ' ಯಾಗದಿರಲಿ ಎಂದು ಹಾರೈಸೋಣ ! ಈಗ ತಾನೇ 'ಬರ್ಖ ದತ್ 'ಎನ್.ಡೀ.ಟಿ.ವಿ ಯಲ್ಲಿ, ನಡೆಸಿಕೊಟ್ಟ, ಇದೇ ಶೀರ್ಷಿಕೆಯಮೇಲೆ ಒಂದು ಪ್ರಶ್ನೋತ್ತರಗಳ ಕಾರ್ಯಕ್ರಮ, ಪ್ರಸಾರ ಮಾಡಿತು.
ಈ ಪಿಡುಗಿಗೆ ಕೊನೆ ಎಲ್ಲಿ ?
ಇಂಡೊನೇಶಿಯದಲ್ಲಿ ಮತ್ತೆ 'ಸೋನಾಮಿ' ಬಂದಿದೆಯಂತೆ ! ಇನ್ನು ನಮ್ಮ ದೇಶಕ್ಕೆ ಅದರ ಪರಿಣಾಮವೇನೋ, ದೇವರೇಬಲ್ಲ.
ಮಾನವೀಯತೆಯ ಪ್ರತೀಕ.........
ಶ್ರೀನಿವಾಸರೆಗೆ ನಮಸ್ಕಾರಗಳು.
ನಿಮ್ಮ ಲೇಖನಿಯಿಂದ ಮೂಡಿ ಬಂದ ಧ್ವನಿ, ಮುಂಬೈ ಸರಣಿ ಬಾಂಬಿನ ಕಥೆ/ವ್ಯಥೆ, ನನಗೆ ಇನ್ನೂ ಕೇಳಿಸುತ್ತಿದೆ ! ಏಕೆಂದರೆ ಅನೇಕ ಬಾರಿ, ಅಂತಹ ಸನ್ನಿವೇಷಗಳು ನಮ್ಮನ್ನೂ ತಟ್ಟಿವೆ. ಮಾನವೀಯತೆಯ ಹೆಸರಿನಲ್ಲಿ, ಬಿ.ಎಮ್.ಸಿ 'ಆಲಸಿ' ಯಾಗದಿರಲಿ ಎಂದು ಹಾರೈಸೋಣ ! ಈಗ ತಾನೇ 'ಬರ್ಖ ದತ್ 'ಎನ್.ಡೀ.ಟಿ.ವಿ ಯಲ್ಲಿ, ನಡೆಸಿಕೊಟ್ಟ, ಇದೇ ಶೀರ್ಷಿಕೆಯಮೇಲೆ ಒಂದು ಪ್ರಶ್ನೋತ್ತರಗಳ ಕಾರ್ಯಕ್ರಮ, ಪ್ರಸಾರ ಮಾಡಿತು.
ಈ ಪಿಡುಗಿಗೆ ಕೊನೆ ಎಲ್ಲಿ ?
ಇಂಡೊನೇಶಿಯದಲ್ಲಿ ಮತ್ತೆ 'ಸೋನಾಮಿ' ಬಂದಿದೆಯಂತೆ ! ಇನ್ನು ನಮ್ಮ ದೇಶಕ್ಕೆ ಅದರ ಪರಿಣಾಮವೇನೋ, ದೇವರೇಬಲ್ಲ.