ಮುಂಬೈ ಜನರ ಧೈರ್ಯ ಮೆಚ್ಚುವ ವಿಷಯವೇ. ಈ ಮೆಚ್ಚುಗೆಯ ಮಹಾಪೂರದಲ್ಲಿ ಅವರ ಬದುಕನ್ನು ಮತ್ತಷ್ಟು ಅಪಾಯಕ್ಕೆ ಕೆಡವುತ್ತಿರುವ ಆಡಳಿತದ ದೌರ್ಬಲ್ಯಗಳ ಬಗ್ಗೆಯೂ ಚರ್ಚೆಯಾಗಬೇಕಿದೆ. ಸ್ಫೋಟವೊಂದು ನಡೆದ ಮರುದಿನವೇ ನಗರ ಮೊದಲ ಸ್ಥಿತಿಗೆ ಬರುತ್ತಿದೆ ಎಂದರೆ ಈ ನಗರ ಸಂವೇದನೆಗಳನ್ನು ಕಳೆದುಕೊಳ್ಳುವಷ್ಟು ಸ್ಫೋಟಗಳು ಸಂಭವಿಸಿವೆ ಎಂದೂ ಅರ್ಥೈಸಬಹುದಲ್ಲವೇ. ಅಂದರೆ ಮುಂಬೈನ ಜನತೆಗೆ ಇರುವ ಧೈರ್ಯದ ದುರ್ಬಳಕೆಯಲ್ಲಿ ಸರಕಾರ ತೊಡಗಿದೆ. ಅಥವಾ ಸರಕಾರ ತನ್ನ ಅಸಮರ್ಥತೆಯನ್ನು ಮುಂಬೈನ ಸಾಮಾನ್ಯ ಜನರ ಧೈರ್ಯದ ಮರೆಯಲ್ಲಿ ಬಚ್ಚಿಡುತ್ತಿದೆ.
ಕೊನೆಯದಾಗಿ ಮತ್ತೊಂದು ವಿಷಯ. ಪತ್ರಿಕೆಗಳ ಡೆಡ್ ಲೈನ್ ತವಕಕ್ಕೆ ಸ್ಪಂದಿಸುವ ಲೇಖಕರು ಬಹಳ ಕಡಿಮೆ. ಆದರೆ ತ.ವಿ.ಶ್ರೀ. ಅವರು ನನ್ನ ಅಪರಾತ್ರಿಯ ದೂರವಾಣಿ ಕರೆಗೆ ಸ್ಪಂದಿಸಿ ಈ ಲೇಖನವನ್ನು ಉದಯವಾಣಿಗಾಗಿ ಬರೆದು ಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆಗಳು.
ಮುಂಬೈ ಜನರ ಧೈರ್ಯ, ಸರಕಾರದ ವೈಫಲ್ಯ
ಮುಂಬೈ ಜನರ ಧೈರ್ಯ ಮೆಚ್ಚುವ ವಿಷಯವೇ. ಈ ಮೆಚ್ಚುಗೆಯ ಮಹಾಪೂರದಲ್ಲಿ ಅವರ ಬದುಕನ್ನು ಮತ್ತಷ್ಟು ಅಪಾಯಕ್ಕೆ ಕೆಡವುತ್ತಿರುವ ಆಡಳಿತದ ದೌರ್ಬಲ್ಯಗಳ ಬಗ್ಗೆಯೂ ಚರ್ಚೆಯಾಗಬೇಕಿದೆ. ಸ್ಫೋಟವೊಂದು ನಡೆದ ಮರುದಿನವೇ ನಗರ ಮೊದಲ ಸ್ಥಿತಿಗೆ ಬರುತ್ತಿದೆ ಎಂದರೆ ಈ ನಗರ ಸಂವೇದನೆಗಳನ್ನು ಕಳೆದುಕೊಳ್ಳುವಷ್ಟು ಸ್ಫೋಟಗಳು ಸಂಭವಿಸಿವೆ ಎಂದೂ ಅರ್ಥೈಸಬಹುದಲ್ಲವೇ. ಅಂದರೆ ಮುಂಬೈನ ಜನತೆಗೆ ಇರುವ ಧೈರ್ಯದ ದುರ್ಬಳಕೆಯಲ್ಲಿ ಸರಕಾರ ತೊಡಗಿದೆ. ಅಥವಾ ಸರಕಾರ ತನ್ನ ಅಸಮರ್ಥತೆಯನ್ನು ಮುಂಬೈನ ಸಾಮಾನ್ಯ ಜನರ ಧೈರ್ಯದ ಮರೆಯಲ್ಲಿ ಬಚ್ಚಿಡುತ್ತಿದೆ.
ಕೊನೆಯದಾಗಿ ಮತ್ತೊಂದು ವಿಷಯ. ಪತ್ರಿಕೆಗಳ ಡೆಡ್ ಲೈನ್ ತವಕಕ್ಕೆ ಸ್ಪಂದಿಸುವ ಲೇಖಕರು ಬಹಳ ಕಡಿಮೆ. ಆದರೆ ತ.ವಿ.ಶ್ರೀ. ಅವರು ನನ್ನ ಅಪರಾತ್ರಿಯ ದೂರವಾಣಿ ಕರೆಗೆ ಸ್ಪಂದಿಸಿ ಈ ಲೇಖನವನ್ನು ಉದಯವಾಣಿಗಾಗಿ ಬರೆದು ಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆಗಳು.
-ಇಸ್ಮಾಯಿಲ್.