ನಾಗೇಶ್ ಹೆಗ್ಗಡೆಯವರಿಗೆ,
ನಮಸ್ಕಾರಗಳು.
ನೀವು ವಿಜ್ಞಾನದ ಬಗ್ಗೆ ರುಚಿಹುಟ್ಟಿಸಲು ಮಾಡುತ್ತಿರುವ ಸೇವೆಗೆ ಧನ್ಯವಾದಗಳು.ನಾನು ಬೆಂಗಳೂರು 'Science Forum' ನ ಕಾರ್ಯಕ್ರಮಗಳಲ್ಲಿ ಬೆಂಗಳೂರಿನಲ್ಲಿದ್ದಾಗ, ತಪ್ಪದೆ ಭಾಗವಹಿಸುತ್ತೇನೆ.
'ಸಾಯ್ನನ್ಸ್ ಫೋರಮ್' ಸ್ಥಾಪನೆ ಬಹಳ ಹಿಂದೆಯೇ ಅವರು ಮಾಡಿದ್ದರು.ಇದು ಎಚ್.ಎನ್ ರವರ ಮರೆಯಲಾರದ ಕೊಡುಗೆ ! ಬೆಂಗಳೂರಿಗೆ ಬಂದ ಎಲ್ಲಾ ಗಣ್ಯ, ವಿಜ್ಞಾನಿಗಳು, ದೊಡ್ಡ ಸಂಸ್ಥೆಯ ನಿದೇಶಕರುಗಳು ಇದರಲ್ಲಿ ತಮ್ಮ ಭಾಷಣಕೊಡುವುದನ್ನು ಒಂದು 'ಗೌರವ'ವೆಂದು ಪರಿಗಣಿಸುತ್ತಾರೆ !ಇನ್ನೊಬ್ಬ ಕಳಕಳಿಯ ವ್ಯಕ್ತಿ,ಪ್ರೊಫೆಸರ್ ರಾಮಕೃಷ್ಣರಾಯರು ! ಅವರ'ಗ್ರಹಗಳನ್ನು ವೀಕ್ಷಿಸುವ ವಿಷಯ,' ನಮಗೆಲ್ಲಾ ಪ್ರಿಯವಾದ ವಿಷಯ ! ಅವರ ಟಿ.ವಿ ಸಂದರ್ಶನವೂ ಚೆನ್ನಾಗಿರುತ್ತೆ ! ಹಂಪೆ ವಿಶ್ವವಿದ್ಯಾನಿಲಯದ, ಕನ್ನಡ ಪುಸ್ತಕಗಳನ್ನು ನೋಡಿದಾಗಲಂತೂ, 'Science' ನ ಎಲ್ಲಾ ಮಗ್ಗಲುಗಳನ್ನೂ ಕನ್ನಡದಲ್ಲಿ ತಿಳಿಸಲು, ಎಷ್ಟು ಸುಲಭ ಎನ್ನಿಸುತ್ತಿತ್ತು !
ಮುಂಬೈನಲ್ಲಿ,'BARC, Kannada Sangha' ಕನ್ನಡ ವಿಭಾಗದವರು, 'ಜೀವ ವಿಜ್ಞಾನದ'ವಿಷಯದ ಮೇಲೆ ಒಂದು 'ಕಾರ್ಯಾಗಾರ' ಎರ್ಪಡಿಸಿದ್ದರು.ಬಹಳ ಸೊಗಸಾಗಿತ್ತು.ಇದರ ಬಗ್ಗೆಯೂ ನಿಮ್ಮ ಅಭಿಪ್ರಾಯ ತಿಳಿಸಿ.ಇನ್ನೂ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ 'ಎಲೆಮರೆಕಾಯಿಗಳಿ'ಗೆ ನಿಮ್ಮ ಸಲಹೆ ಏನು ?
ವಿಜ್ಞಾನದ ಪ್ರಚಾರ....
ನಾಗೇಶ್ ಹೆಗ್ಗಡೆಯವರಿಗೆ,
ನಮಸ್ಕಾರಗಳು.
ನೀವು ವಿಜ್ಞಾನದ ಬಗ್ಗೆ ರುಚಿಹುಟ್ಟಿಸಲು ಮಾಡುತ್ತಿರುವ ಸೇವೆಗೆ ಧನ್ಯವಾದಗಳು.ನಾನು ಬೆಂಗಳೂರು 'Science Forum' ನ ಕಾರ್ಯಕ್ರಮಗಳಲ್ಲಿ ಬೆಂಗಳೂರಿನಲ್ಲಿದ್ದಾಗ, ತಪ್ಪದೆ ಭಾಗವಹಿಸುತ್ತೇನೆ.
'ಸಾಯ್ನನ್ಸ್ ಫೋರಮ್' ಸ್ಥಾಪನೆ ಬಹಳ ಹಿಂದೆಯೇ ಅವರು ಮಾಡಿದ್ದರು.ಇದು ಎಚ್.ಎನ್ ರವರ ಮರೆಯಲಾರದ ಕೊಡುಗೆ ! ಬೆಂಗಳೂರಿಗೆ ಬಂದ ಎಲ್ಲಾ ಗಣ್ಯ, ವಿಜ್ಞಾನಿಗಳು, ದೊಡ್ಡ ಸಂಸ್ಥೆಯ ನಿದೇಶಕರುಗಳು ಇದರಲ್ಲಿ ತಮ್ಮ ಭಾಷಣಕೊಡುವುದನ್ನು ಒಂದು 'ಗೌರವ'ವೆಂದು ಪರಿಗಣಿಸುತ್ತಾರೆ !ಇನ್ನೊಬ್ಬ ಕಳಕಳಿಯ ವ್ಯಕ್ತಿ,ಪ್ರೊಫೆಸರ್ ರಾಮಕೃಷ್ಣರಾಯರು ! ಅವರ'ಗ್ರಹಗಳನ್ನು ವೀಕ್ಷಿಸುವ ವಿಷಯ,' ನಮಗೆಲ್ಲಾ ಪ್ರಿಯವಾದ ವಿಷಯ ! ಅವರ ಟಿ.ವಿ ಸಂದರ್ಶನವೂ ಚೆನ್ನಾಗಿರುತ್ತೆ ! ಹಂಪೆ ವಿಶ್ವವಿದ್ಯಾನಿಲಯದ, ಕನ್ನಡ ಪುಸ್ತಕಗಳನ್ನು ನೋಡಿದಾಗಲಂತೂ, 'Science' ನ ಎಲ್ಲಾ ಮಗ್ಗಲುಗಳನ್ನೂ ಕನ್ನಡದಲ್ಲಿ ತಿಳಿಸಲು, ಎಷ್ಟು ಸುಲಭ ಎನ್ನಿಸುತ್ತಿತ್ತು !
ಮುಂಬೈನಲ್ಲಿ,'BARC, Kannada Sangha' ಕನ್ನಡ ವಿಭಾಗದವರು, 'ಜೀವ ವಿಜ್ಞಾನದ'ವಿಷಯದ ಮೇಲೆ ಒಂದು 'ಕಾರ್ಯಾಗಾರ' ಎರ್ಪಡಿಸಿದ್ದರು.ಬಹಳ ಸೊಗಸಾಗಿತ್ತು.ಇದರ ಬಗ್ಗೆಯೂ ನಿಮ್ಮ ಅಭಿಪ್ರಾಯ ತಿಳಿಸಿ.ಇನ್ನೂ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ 'ಎಲೆಮರೆಕಾಯಿಗಳಿ'ಗೆ ನಿಮ್ಮ ಸಲಹೆ ಏನು ?