ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
ತಿದ್ದು ಪಡಿ : * ೨೬, ಜುಲೈ ರಂದಿನ ಮಳೆಯಿಂದಲೇ ಮಹಾರಾಷ್ಟದಲ್ಲಿ ೧,೦೦೦ ಜನ ಮರಣಹೊಂದಿದರು.(ಸರಿಯಲ್ಲ)
"ಇದು, ಜುಲೈ ತಿಂಗಳ ಅಂತ್ಯದಲ್ಲಿ ಸತ್ತವರ ಸಂಖ್ಯೆ, ೧,೦೦೦ ಆಗಿತ್ತು. ಅದರಲ್ಲಿ ಜುಲೈ, ೨೬ ರ ಮಳೆಯಿಂದ ಮೃತಪಟ್ಟವರ ಸಂಖ್ಯೆಯೂ ಸೇರಿದಂತೆ," ಎಂದು ತಿದ್ದಿಕೊಳ್ಳಿ.
ಧನ್ಯವಾದ.
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
ಒಹ್ ಜುಲೈ.....
ತಿದ್ದು ಪಡಿ :
*
೨೬, ಜುಲೈ ರಂದಿನ ಮಳೆಯಿಂದಲೇ ಮಹಾರಾಷ್ಟದಲ್ಲಿ ೧,೦೦೦ ಜನ ಮರಣಹೊಂದಿದರು.(ಸರಿಯಲ್ಲ)
"ಇದು, ಜುಲೈ ತಿಂಗಳ ಅಂತ್ಯದಲ್ಲಿ ಸತ್ತವರ ಸಂಖ್ಯೆ, ೧,೦೦೦ ಆಗಿತ್ತು. ಅದರಲ್ಲಿ ಜುಲೈ, ೨೬ ರ ಮಳೆಯಿಂದ ಮೃತಪಟ್ಟವರ ಸಂಖ್ಯೆಯೂ ಸೇರಿದಂತೆ," ಎಂದು ತಿದ್ದಿಕೊಳ್ಳಿ.
ಧನ್ಯವಾದ.