ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಮಾತು ಮೊದಲು, ಬರಹ ಆ ಮೇಲೆ

August 23, 2006 - 10:40pm — ಸಂಗನಗೌಡ

ಮಾತು ಮೊದಲು, ಬರಹ ಆ ಮೇಲೆ

ಸಂಗನಗೌಡ's picture

ನಿಮ್ಮ ಹಿಂದಿನ ಬರಹಕ್ಕೂ ಈ ಬರಹಕ್ಕೂ ಹೋಲಿಸಿದರೆ ಬಹಳ ಮನಸ್ಸಿಟ್ಟು, ಸಾಕಸ್ಟು ತಿಳಿದುಕೊಂಡು ಇದನ್ನು ಬರೆದಿದ್ದೀರಿ. ಅವರಿಗೂ, ಇವರಿಗೂ ಸರಿ ಅನ್ನಿಸುವಂತೆ, ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದೀರಿ. Eye-wink

1) ಇಂಗ್ಲೀಸು ಜಗತ್ತಿನ ಎಲ್ಲಾ ನುಡಿಗಳಿಂದಲೂ ಪದಗಳನ್ನು ತೆಗೆದುಕೊಂಡಿದೆ, ಆದರೆ ತನ್ನ ಹದ ಕೆಡಿಸಿಕೊಂಡಿಲ್ಲ. ಉದಾ: ಇತ್ತೀಚಿನ ದಿನಗಳಲ್ಲಿ ಇಂಗ್ಲಿಸ್ ಪದಕಣಜದಲ್ಲಿ 'bangalored' ಎಂಬ ಹೊಸ ಕೆಲಸಪದ ಸೇರಿಕೊಂಡಿತು. ಅಂದರೆ ಅಮೇರಿಗನೊಬ್ಬ, ಅವನ ಕೆಲಸ ಬಾರತಕ್ಕೆ ರವಾನೆಯಾಗಿ ಕೆಲಸ ಕಳೆದುಕೊಂಡರೆ, 'he was bangalored' ಅಂತ. ನೋಡಿ 'ಬೆಂದಕಾಳೂರು' ಎಂಬ ಅಚ್ಚ ಕನ್ನಡದ ಪದ ಇಂಗ್ಲೀಸಿಗೆ ಹೋಗಿ ಹೇಗೆ ಅದರದೇ ಪದವಾಗಿದೆ. ಅದು ಬ್ಯಾಂಗಲೂರ್ ಅಲ್ಲ, ಬೆಂಗಳೂರು ಅಂತ ಕುಳಿತಿದ್ದರೆ, ಅ ಪದ ಎಂದೂ ಇಂಗ್ಲೀಸಿಗೆ ಸಿಗುತ್ತಿರಲಿಲ್ಲ.

ಕನ್ನಡದಲ್ಲೂ ಇದೇ ಆಗಬೇಕಿದೆ. ಕನ್ನಡದ ಹುಟ್ಟಿಗೆ ಸಕ್ಕದ ಕಾರಣವಾಗಿಲ್ಲ ಎಂಬುದು, ಆಡುಮಾತಿಗೂ, ಬರವಣಿಗೆಗೂ ಇರುವ ವ್ಯತ್ಯಾಸ ನೋಡಿದರೆ ತಿಳಿದು ಬಿಡುತ್ತದೆ. 'ಭಾಷೆ' ಕನ್ನಡಿಗನ ಬಾಯಲ್ಲಿ 'ಬಾಸೆ' ಆಗಿದ್ದರೆ ಅದನ್ನು ಹಾಗೆ ಇರಲು ಬಿಡಬೇಕಿತ್ತು, ಅದು ಬಿಟ್ಟು 'ಭ', 'ಷ' ಗಳನ್ನು ಸೇರಿಸಬೇಕಿರಲಿಲ್ಲ.(ಸೇರಿಸುವ ಅವಸ್ಯಕತೆ ಇರಲಿಲ್ಲ). ಹೃದಯ 'ರುದಯ' ಆಗಿದ್ದರೆ ಅದನ್ನು ಇರಲು ಬಿಡಬೇಕಿತ್ತು, ಅದಕ್ಕಾಗಿ 'ಋ' ಸೇರಿಸಬೇಕಿರಲಿಲ್ಲ. 

ಹ, ಮತ್ತು ಳ, ಕನ್ನಡ ತಾನೆ ತಾನಾಗಿ ಬೆಳೆದಂತೆ ಹುಟ್ಟಿದವುಗಳು. 'ಪ' ದಿಂದ 'ಹ' ಗೆ ಬದಲಾಗಿದೆ. ದ್ರಾವಿಡದ 'ಪಾಲು' ಕನ್ನಡದಲ್ಲಿ 'ಹಾಲು' ಆಗಿದೆ. ಕನ್ನಡದಲ್ಲಿ ಪಾಲು ಅಂದರೆ 'ಪಾಲಿಗೆ ಬಂದದ್ದು' ಅನ್ನುವ ಅರ್ತವಿದೆ. ಹಾಗಾಗಿ 'ಹ' ಕನ್ನಡದಲ್ಲಿಯೇ ಹುಟ್ಟಿದ್ದು ಅನ್ನಬಹುದು. 'ಹುಟ್ಟಿದ್ದು', 'ಉಟ್ಟಿದ್ದು' ಎರಡಕ್ಕೂ ಬೇರೆ ಬೇರೆ ಅರ್ತಗಳಿರುವುದರಿಂದ 'ಹ' ವನ್ನು 'ಅ' ಅನ್ನಬಾರದು.

ಹಾಗೆಯೇ ಳ, 'ಪಲ್ಲಿ' ಯಿಂದ 'ಹಳ್ಳಿ', 'ಪಳಿ' ಅಂದರೆ ಮರ ಕೊರೆದು ಮಾಡಿದ ವಸ್ತು. 'ನಲ್' ನಿಂದ 'ನಳ'. 'ಹಲ್ಲಿ' ಎಂದರೆ ಮನೆಯ ಗೋಡೆಯ ಮೇಲೆ ಹೆಚ್ಚಾಗಿ ಕಾಣಬರುವ ಒಂದು ಜೀವಿ. ಅದಕ್ಕಾಗಿ 'ನಲ್ಲಿ' ಗಿಂತ 'ನಳ' ಸರಿಗನ್ನಡ. 'ಕೇರಲ್' ದಿಂದ 'ಕೇರಳ'. 'ತಾಲ್' ದಿಂದ 'ತಾಳ', 'ಮೇಲ್' ದಿಂದ 'ಮೇಳ', ಇತ್ಯಾದಿ.

ಅದಕ್ಕಾಗಿ ಪದಗಳ ಗೊಂದಲವನ್ನು ಬಿಟ್ಟು ಬೇಗರಣವನ್ನು ತಿದ್ದುವ ಅವಸ್ಯಕತೆ ಇದೆ. ಮಹಾಪ್ರಾಣಗಳು ಬೇಡ. 'ಶ' ಮತ್ತು 'ಷ' ಗಳು ಬೇಕಿಲ್ಲ. 'ಋ' ವನ್ನು ಈಗಾಗಲೇ ತೆಗೆಯಲಾಗಿದೆ. ಇಸ್ಟಾದರೇ, ಕನ್ನಡ ತುಸು ಕೈಗೆ ಬಂದೀತು. 

ಹೊಸ ನಾಡ ಕಟ್ಟೋಣ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಮಡಿ ಭಾಷೆ, ಮಡಿ ಭಾಷೆ By: olnswamy (16 replies) August 23, 2006 - 11:16am
  • Quote: tksbhat By: ಸಂಗನಗೌಡ (Aug 26 2006 - 8:54pm)
    • ಹೂಂ.... By: ರಘುನಂದನ (Aug 26 2006 - 9:08pm)
      • ಉ: ಹೂಂ.... By: kpbolumbu (Oct 15 2007 - 12:49am)
  • ಮಾತು ಮೊದಲು, ಬರಹ ಆ ಮೇಲೆ By: ಸಂಗನಗೌಡ (Aug 23 2006 - 10:40pm)
    • ವಿನಯದ ಕೊರತೆ By: tksbhat (Aug 25 2006 - 2:37pm)
      • ಕಾರಣ By: ಸಂಗನಗೌಡ (Aug 25 2006 - 9:59pm)
        • ಇದ್ಯಾವ ಪರಿ By: ರಘುನಂದನ (Aug 26 2006 - 11:51am)
          • ಬಾಸೆ By: ಸಂಗನಗೌಡ (Aug 26 2006 - 9:42pm)
      • ಹೌದೌದು! By: ರಘುನಂದನ (Aug 25 2006 - 6:31pm)
        • ಬಲವಂತಿಕೆ? By: ಸಂಗನಗೌಡ (Aug 26 2006 - 9:32pm)
    • ಪ ಮತ್ತು ಹ ಮತ್ತು ಉ By: olnswamy (Aug 24 2006 - 9:37am)
      • ;-) By: ಸಂಗನಗೌಡ (Aug 24 2006 - 4:22pm)
  • ಮಡಿ ಮಡಿಯಲಿ By: Kamalakar (Aug 23 2006 - 3:42pm)
    • ಸಹಜ ಮತ್ತು ಕೃತಕ By: olnswamy (Aug 23 2006 - 5:51pm)
      • ಆಡು ಮಾತು By: Kamalakar (Aug 23 2006 - 9:07pm)
      • ನುಡಿ ಮತ್ತು ಬರೆಹ By: ismail (Aug 23 2006 - 6:42pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 21, 2008 - 12:02am
  • pallavi.dharwad
    ಉ: ಸಂಪದಕ್ಕಾಗಿ ಒಂದು ಮಾತು
    August 20, 2008 - 11:51pm
  • pallavi.dharwad
    ಉ: ನಮ್ಮೂರಲ್ಲಿ...
    August 20, 2008 - 11:45pm
  • gangadharg
    ಉ: ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!
    August 20, 2008 - 11:44pm
  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 11:44pm
  • pallavi.dharwad
    ಉ: ಮಿನಿಗವನ
    August 20, 2008 - 11:43pm
  • gangadharg
    ಉ: ತಪ್ಪಿ ನಡೆಸ ಸರ್ಕಾರ
    August 20, 2008 - 11:41pm
  • pallavi.dharwad
    ಉ: ಶಂಖದ ಹುಳು
    August 20, 2008 - 11:41pm
  • pallavi.dharwad
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 11:33pm
  • pallavi.dharwad
    ಉ: ಒಂಚೂರು ಕೋಗಿಲೆ
    August 20, 2008 - 11:28pm
ಇನ್ನಷ್ಟು


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator