Quote: tksbhat
-
Quote:
tksbhat By: ಸಂಗನಗೌಡ (Aug 26 2006 - 8:54pm)
- ಹೂಂ.... By: ರಘುನಂದನ (Aug 26 2006 - 9:08pm)
- ಉ: ಹೂಂ.... By: kpbolumbu (Oct 15 2007 - 12:49am)
- ಹೂಂ.... By: ರಘುನಂದನ (Aug 26 2006 - 9:08pm)
- ಮಾತು ಮೊದಲು, ಬರಹ ಆ ಮೇಲೆ By: ಸಂಗನಗೌಡ (Aug 23 2006 - 10:40pm)
- ವಿನಯದ ಕೊರತೆ By: tksbhat (Aug 25 2006 - 2:37pm)
- ಕಾರಣ By: ಸಂಗನಗೌಡ (Aug 25 2006 - 9:59pm)
- ಇದ್ಯಾವ ಪರಿ By: ರಘುನಂದನ (Aug 26 2006 - 11:51am)
- ಬಾಸೆ By: ಸಂಗನಗೌಡ (Aug 26 2006 - 9:42pm)
- ಇದ್ಯಾವ ಪರಿ By: ರಘುನಂದನ (Aug 26 2006 - 11:51am)
- ಹೌದೌದು! By: ರಘುನಂದನ (Aug 25 2006 - 6:31pm)
- ಬಲವಂತಿಕೆ? By: ಸಂಗನಗೌಡ (Aug 26 2006 - 9:32pm)
- ಕಾರಣ By: ಸಂಗನಗೌಡ (Aug 25 2006 - 9:59pm)
- ಪ ಮತ್ತು ಹ ಮತ್ತು ಉ By: olnswamy (Aug 24 2006 - 9:37am)
- ;-) By: ಸಂಗನಗೌಡ (Aug 24 2006 - 4:22pm)
- ವಿನಯದ ಕೊರತೆ By: tksbhat (Aug 25 2006 - 2:37pm)
- ಮಡಿ ಮಡಿಯಲಿ By: Kamalakar (Aug 23 2006 - 3:42pm)
- ಸಹಜ ಮತ್ತು ಕೃತಕ By: olnswamy (Aug 23 2006 - 5:51pm)
- ಆಡು ಮಾತು By: Kamalakar (Aug 23 2006 - 9:07pm)
- ನುಡಿ ಮತ್ತು ಬರೆಹ By: ismail (Aug 23 2006 - 6:42pm)
- ಸಹಜ ಮತ್ತು ಕೃತಕ By: olnswamy (Aug 23 2006 - 5:51pm)

RSS:
Quote: tksbhat
tksbhat ರ ಟಿಪ್ಪಣಿ :
'ನಿಮ್ಮ ಹಿಂದಿನ ಬರಹಕ್ಕೂ ಈ ಬರಹಕ್ಕೂ ಹೋಲಿಸಿದರೆ ಬಹಳ ಮನಸ್ಸಿಟ್ಟು, ಸಾಕಸ್ಟು ತಿಳಿದುಕೊಂಡು ಇದನ್ನು ಬರೆದಿದ್ದೀರಿ.' ಎಂಬ ಸಂಗನಗೌಡರ ಈ ವಾಕ್ಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ.
OLN ರು ಆಡು ನುಡಿಗೂ, ಬರಹಕ್ಕೂ ಹೆಚ್ಚಿನ ಅಂತರವಿರಬಾರದೆಂದು ಹೇಳಿರುವುದು ಉಚಿತ, ಅದಕ್ಕೇ ಹಾಗೆಂದಿದ್ದು.
ನಂದನರ ಟಿಪ್ಪಣಿ :
ಬರವಣಿಗೆಗೇ ಅಂತ ಒಂದು ಶಿಷ್ಟಾಚಾರವಿಲ್ಲದಿದ್ದರೆ ಅದೂ ಸಹ ಭಾಷೆಯ ಬೆಳವಣಿಗೆಗೆ ಅಡ್ಡವಲ್ಲವೇ?
ಕನ್ನಡ ಬರೆವಣಿಗೆಗೆ ತನ್ನದೇ ಆದ ನೇಮಾವಳಿ ಇದೆ. ಅದನ್ನು ಬಿಟ್ಟು ಸಕ್ಕದದ ನೇಮಗಳನ್ನು ಅಳವಡಿಸಿಕೊಂಡಿರುವುದರಿಂದ, ನುಡಿಯನ್ನು ನಾವು ತಪ್ಪು ತಪ್ಪಾಗಿ ಬರೆಯುತ್ತಿದ್ದೇವೆ. ಮನುಜ, ನೇಮಗಳನ್ನು ಪಾಲಿಸದೇ ಹಾಳಾಗುತ್ತಾನೆ, ನುಡಿಗೂ ಸಹ ಇದು ಅನುವಹಿಸುತ್ತದೆ. ಯಾವ ನೇಮಗಳವು ಎಂದು ಕೇಳಿ, ಒಂದು ಸರಳ ನೇಮ "ಒತ್ತಕ್ಕರದ ಕಟ್ಟಳೆ" ಈ ಲಿಂಕಿನಲ್ಲಿ ಚೆನ್ನಾಗಿ ಬರೆದಿದೆ, ಓದಿ. ಇಲ್ಲಿ ನೀವು ಬಳಸಿರುವ 'ಶಿಷ್ಟಾಚಾರ' ಎಂದರೆ 'manners'. ಅಂದರೆ ನೇಮಾವಳಿ, ಶಿ'ಷ್ಟ' ಇಲ್ಲಿ ಒತ್ತಕ್ಕರದರ ನೇಮ ಮುರಿಯಲಾಗಿದೆ. ನೀವೇ ಮಾತನಾಡುವಾಗ ಶಿಷ್ಟಾಚಾರ ಪದವನ್ನು ಬಳಸುತ್ತೀರ?
ನಂದನರ ಟಿಪ್ಪಣಿ:
ವ್ಯಾಕರಣ ಗೊತ್ತಿಲ್ಲದೇ ಹೋದರೂ ಪ್ರಯೋಗವಂತೂ ಇದ್ದೇ ಇದೆಯಲ್ಲ? ಹೀಗಾಗಿ ಅಕ್ಷರಗಳನ್ನು ತೆಗೆದು ಹಾಕುತ್ತಾ ಹೋದರೆ ಕನ್ನಡ ಉಳಿಯುತ್ತದೆನ್ನುವುದು ಸೂಕ್ತವಲ್ಲ. ಬೇಗರನವನ್ನು ತಿದ್ದುವುದು ಯಾಕೆ? ಸರಿಯಾಗಿಯೇ ಇದೆಯಲ್ಲ?
ಇಲ್ಲ ಸರ್, ಕನ್ನಡಿಗರಿಗೆ ಬೇಗರಣ ಗೊತ್ತಿದೆ. ಆದರೆ ನಾವು ಈಗ ಬಳಸುತ್ತಿರುವುದು ಕನ್ನಡದ ಬೇಗರಣವನ್ನಲ್ಲ. ಆನೆಯ ಕಾಲಿಗೆ ಮರಿಯಾಗಿದ್ದಾಗಲೇ ಸರಪಳಿಯನ್ನು ಕಟ್ಟಿದರೆ, ನಿಂತಲ್ಲಿ ನಿಂತಿರುವುದೇ ರೂಡಿಯಾಗಿ, ನಂತರ ಸರಪಳಿ ತೆಗೆದರೂ ಅದು ನಿಂತೇ ಇರುವಂತಾಗಿದೆ ನಮ್ಮ ಸಂದಬ್ಬ.
ಘಂಟೆ - ಗಂಟೆ ಯಾದದ್ದು ತಪ್ಪಿನಿಂದಲೇ?