ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ನಮ್ಮ ರಾಜಕಾರಣಿಗಳು

September 8, 2005 - 12:53am — ConjKan

ನಮ್ಮ ರಾಜಕಾರಣಿಗಳು

ConjKan's picture

ನಮ್ಮ ರಾಜಕಾರಣಿಗಳಿಗೆ ಮಾಡುವುದಕ್ಕೆ ಬರೋದು ಇಷ್ಟೆ... ಪ್ರತಿಮೆ ಅನಾವರಣ ಮಾಡುವುದು, ದೊಡ್ಡ ದೊಡ್ಡ ಭಾಷಣ ಮಾಡೋದು, ಜಾತಿಗಳ ಮಧ್ಯೆ, ವರ್ಗಗಳ ಮಧ್ಯೆ ಜಗಳ ತಂದಿಡುವುದು!

ಈಗಲೇ ನೋಡಿ, 'ನಾನು ಮುಸ್ಲಿಮ್, ನೀನು ಹಿಂದು' ಎಂದು ನಾವು ದಿನನಿತ್ಯದ ಜೀವನದಲ್ಲಿ ಮಾತನಾಡಿಕೊಳ್ತೇವ್ಯೆ? 'ಅಹಿಂದ, ಪರಿಶಿಷ್ಟ ಜಾತಿಗೆ ಸೇರಿದವನು ನೀನು/ನಾನು' ಅಂತ ಮಾತನಾಡಿಕೊಳ್ತೇವ್ಯೆ? ಇದನ್ನೆಲ್ಲಾ ಹುಟ್ಟುಹಾಕುವವರು ಅಧಿಕಾರದಾಹಿ ಕೆಲವರು ರಾಜಕಾರಣಿಗಳು... ಬ್ರಿಟಿಷರು ಆಗ ಇದೇ ಫಾರ್ಮುಲಾ ಉಪಯೋಗಿಸಿ ಭಾರತೀಯರನ್ನು ಆಳಿದರು, ಈಗ ಭಾರತೀಯರೇ ಆ ಫಾರ್ಮುಲಾ ಉಪಯೋಗಿಸಿ ಅಧಿಕಾರಕ್ಕೆ ಲಾಬಿ ಮಾಡುತ್ತಿದ್ದಾರೆ.

ಆದರೆ ಜಗಜೀವನ ರಾಮ್ ದಲಿತ ಕುಟುಂಬದಿಂದ ಬಂದವರಂತೆ... ಸ್ವಾತಂತ್ರ ಹೋರಾಟಗಾರರು ಕೂಡ. ಆದ್ದರಿಂದ ಅವರ ಪ್ರತಿಮೆ ಇರಿಸಬಹುದು, ಬಿಡಿ. ಆದರೆ ಪ್ರತಿಮೆ ಸ್ಥಾಪನೆ ರಾಜಕೀಯ ಉದ್ದೇಶವುಳ್ಳದ್ದೆಂಬುದು ಹೌದು. ದಲಿತರಿಗೆ ಮೂಲಭೂತ ಸೌಲಭ್ಯಗಳನ್ನೊದಗಿಸುವ ಬದಲು, ನೆರೆ ಮುಂತಾದ ಸಮಯದಲ್ಲಿ ರಕ್ಷಣೆ, ಪರಿಹಾರ ಕೊಡುವ ಬದಲು ಪ್ರತಿಮೆಯೊಂದನ್ನು ಮಾತ್ರ ಸ್ಥಾಪಿಸಿ ದಲಿತರಿಗೆ 'ನಾವೇನೋ ಮಾಡಿದೆವು' ಎಂದು ಕೊಚ್ಚಿಕೊಳ್ಳುತ್ತಾರೆ. ಈ ಟ್ರೆಂಡಿಗೆ ಜನತೆ ಎಡೆ ಮಾಡಿಕೊಡಬಾರದು. ಈ ರಾಜಕೀಯ ಉದ್ದೇಶ 'ಎಮೋಶನಲ್' ಮೌಲ್ಯವುಳ್ಳಂತದ್ದು... ಆದ್ದರಿಂದ ಜನರ ಎಮೋಶನ್ ಬಳಸಿಕೊಂಡು ತಮ್ಮ ವೋಟ್ ಬ್ಯಾಂಕ್ ತುಂಬಿಸಿಕೊಳ್ಳಲು ನೋಡುತ್ತಾರೆ ನೋಡಿ, ರಾಜಕಾರಣಿಗಳು!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ವಿಧಾನಸೌಧದೆದ್ರಿಗೆ ಮತ್ತೊಂದು ಪ್ರತಿಮೆಯಂತೆ !!! By: Rohit (2 replies) September 6, 2005 - 6:19pm
  • ನಮ್ಮ ರಾಜಕಾರಣಿಗಳು By: ConjKan (Sep 8 2005 - 12:53am)
    • ಪ್ರತಿಯೊಬ್ಬರಿಗೂ ಒಂದು ಎಕ್ಸ್ಕ್ಯೂಸ್ ಕೊಡ್ತಾ ಹೋದ್ರೆ.. By: Rohit (Sep 8 2005 - 11:04am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
  • mahesha
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 9:48am
  • mahesha
    ಉ: ತೋಡು ಮತ್ತು ಮೊಗೆ
    October 8, 2008 - 9:45am
  • mahesha
    ಉ: ಎಸ್ಸೆಮ್ಮೆಸ್ ಕತೆ
    October 8, 2008 - 9:43am
  • mahesha
    ಉ: ತೋಡು ಮತ್ತು ಮೊಗೆ
    October 8, 2008 - 9:43am
  • savithasr
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 9:42am
  • Narayana
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 8, 2008 - 9:20am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 8:54am
ಇನ್ನಷ್ಟು


ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator