ಎಲ್ಲಾ ಕಡೆಗೆ 'ಅಪ್ಪನ ಕುರಿತು ಪದ್ಯಗಳನ್ನ ಯಾರೂ ಬರೆದೇ ಇಲ್ಲ' ಅಂತ ಆಡಿಕೊಳ್ಳುತ್ತಿರೋ ಹೊತ್ತಿಗೆ ನಿಮ್ಮ ಕವನ ಅದ್ಭುತವಾಗಿದೆ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡ ನಮ್ಮೆಲ್ಲರ ನೋವನ್ನ ಈ ಪದ್ಯದಲ್ಲಿ ಹಿಡಿದು ಹಾಕಿದ್ದೀರಿ.
ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.
ನೀವು 'ಅಪ್ಪ' ಆಗುತ್ತಿರುವುದಕ್ಕೆ ಅಭಿನಂದನೆಗಳು!
ಎಲ್ಲಾ ಕಡೆಗೆ 'ಅಪ್ಪನ ಕುರಿತು ಪದ್ಯಗಳನ್ನ ಯಾರೂ ಬರೆದೇ ಇಲ್ಲ' ಅಂತ ಆಡಿಕೊಳ್ಳುತ್ತಿರೋ ಹೊತ್ತಿಗೆ ನಿಮ್ಮ ಕವನ ಅದ್ಭುತವಾಗಿದೆ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡ ನಮ್ಮೆಲ್ಲರ ನೋವನ್ನ ಈ ಪದ್ಯದಲ್ಲಿ ಹಿಡಿದು ಹಾಕಿದ್ದೀರಿ.
ನೀವು 'ಅಪ್ಪ' ಆಗುತ್ತಿರುವುದಕ್ಕೆ ಅಭಿನಂದನೆಗಳು!
kaaloo
http://kaalachakra.blogspot.com/