ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬರಹ ಮತ್ತು ಆಡು ಮಾತು,ಒತ್ತಕ್ಕರ ಮತ್ತು ಸಮ್ಮುಕ್ಕರ

September 15, 2006 - 10:21am — ಸಂಗನಗೌಡ

ಬರಹ ಮತ್ತು ಆಡು ಮಾತು,ಒತ್ತಕ್ಕರ ಮತ್ತು ಸಮ್ಮುಕ್ಕರ

ಸಂಗನಗೌಡ's picture

ಇಂಗಲೀಸಿನಲ್ಲಿ know ಎಂಬುದನ್ನು ಹೇಳುವಾಗ k ಸುಮ್ಮನಾಗುತ್ತದೆ. ಹಾಗೆಯೇ 'ಬನ್ನಿರಿ' ಎಂಬದನ್ನು ಹೇಳುವಾಗ 'ಬನ್‍ರಿ' ಆಗುತ್ತದೆ. ಹಾಗೆಯೇ 'ಅಸ್‍ಟು', 'ಇಸ್‍ಟು' ಮುಂತಾದವು. ತೆಗೆದುಕೊಳ್ಳಿರಿ-ತಕ್ಕೊಳ್‍ರಿ ಕುಳಿತುಕೊಳ್ಳಿ-ಕೂತಕೊಳ್‍ರಿ. 

ತುಸುವೇ ತುಸು ಗಮನವಿಟ್ಟು ನೋಡಿದಾಗ ಕನ್ನಡದಲ್ಲಿ ಹೆಚ್ಚಿನ ಹೊರಗಿನ ಪದಗಳು ಒತ್ತಕ್ಕರದ ನಿಯಮವನ್ನು ಪಾಲಿಸಲಾರವು.

ಹೀಗಿದ್ದರೂ ನಾನೇನು ಕನ್ನಡ ಪತ್ತಿಗೆ, ಹೊತ್ತಿಗೆಗಳನ್ನು ಓದುವದನ್ನು ಬಿಟ್ಟಿಲ್ಲ. ಆದರೆ ಕನ್ನಡದಲ್ಲಿ ಬರೆಯುವಾಗ ಎರಡೇ ಎರಡು ಸರಳ ನಿಯಮಗಳ ಪಾಲನೆ ಮಾಡುತ್ತೇನೆ. ೧)ಸಮ್ಮುಕ್ಕರದಲ್ಲಿ ಬರೆಯದಿರುವುದು. ೨)ನಾಮಪದಕ್ಕೆ ಇಸು ಸೇರಿಸದಿರುವುದು.

ಸಮ್ಮುಕ್ಕರ ಎಂಬ ಪದ ನಾನೇ ಹುಟ್ಟಿಸಿದ ಪದವೋ ಇಲ್ಲವೇ ಮೊದಲೇ ಇರುವುದೋ ನನಗೆ ಗೊತ್ತಿಲ್ಲ. ಹಾಗೆಂದರೆ ಏನು ಎಂಬುದು ಓದುವವರಿಗೆ ತಿಳಿಯುತ್ತಿದೆ ಮತ್ತು ಕಟ್ಟಳೆಗಣುಗುನವಾಗಿ ಬರೆಯುತ್ತಿದ್ದೇನೆಂಬ ಸಂತಸ ನನಗಿದೆ.

ಸುನೀಲರೇ ನಿಮ್ಮ ಈ ಮೇಲಿನ ಮಾತಿನಲ್ಲಿ ಸಮ್ಮುಕ್ಕರಗಳು ಮತ್ತು ಅವನ್ನು ಹೇಗೆ ಬರೆಯಬಹುದು ಎಂಬುದನ್ನು ಪಟ್ಟಿ ಮಾಡಿದ್ದೇನೆ, ಇದು ಆಡಿಕೊಳ್ಳಲಲ್ಲ.

ನನ್ನ ಪ್ರಕಾರ-ನನಗೆ ತೋರುವಂತೆ,ನನ್ನ ಅನಿಸಿಕೆಯಂತೆ

ಚರ್ಚೆ-ಮಾತುಕತೆ

ಪ್ರಾರಂಭಿಸಿದ್ದು-ಮೊದಲು ಮಾಡಿದ್ದು, ಸುರು ಮಾಡಿದ್ದು,ಮೊದಲಾಗಿಸಿದ್ದು

ಅದಾಗ್ಯೂ- ಅದಾಗಿಯೂ

ಒಯ್ದರೂ- ಒಯ್ಯಿದರೂ (ಒಯ್ಯಿ ಅಂದರೆ ತೆಗೆದುಕೊಂಡು ಹೋಗು, ಕೊಳ್ಳು-ಕೊಂಡರೂ, ಊಳು-ಉತ್ತರೂ, ತಿನ್ನು-ತಿಂದರೂ, ಇವುಗಳಾಂತೆಯೇ ಒಯ್ಯಿ-ಒಯ್ಯಿದರೂ,ಬಯ್ಯಿ-ಬಯ್ಯಿದರೂ, ಕೊಯ್ಯಿ-ಕೊಯ್ಯಿದರೂ)

ಸ್ವಂತ-ಸೊಂತ

ಆರೋಗ್ಯ-ಆರೋಗ್ಗೆ

ಸಂಯುಕ್ತಾಕ್ಷರ-ಸಮ್ಮುಕಕ್ಕರ

ಶತಮಾನಗಳಷ್ಟು-ಸತಮಾನಗಳಾಸು

ದಯಾದಾಕ್ಷಿಣ್ಯ-ದಯಾದಕ್ಕಿಣೆ

ಮಾತಿಷ್ಟೇ-ಮಾತೀಟೇ, ಮಾತಿಟ್ಟೇ

ಸೂತ್ರ-ಸೂತರ(ಕಟ್ಟಳೆ, ನಿಯಮ)

ಅಭಿಪ್ರಾಯ-ಅಬಿಪರಾಯ(ಅನಿಸಿಕೆ)

ಇದೇ ನನ್ನ ಅನಿಸಿಕೆ. ನಿಮ್ಮ ಅನಿಸಿಕೆ ಏನು?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡದಲ್ಲಿನ ಒತ್ತಕ್ಷರಗಳು By: Sunil Jayaprakash (20 replies) September 14, 2006 - 10:02am
  • ಉ: ಕನ್ನಡದಲ್ಲಿನ ಒತ್ತಕ್ಷರಗಳು By: kannadakanda (May 7 2008 - 12:35am)
  • ಆಯಿತು By: ಸಂಗನಗೌಡ (Sep 22 2006 - 9:28pm)
    • ವರ್ಣಗಳು ಐವತ್ತೇ By: benaka (Sep 25 2006 - 7:17am)
  • ವ್ಯತ್ಯಾಸವಿದೆ By: benaka (Sep 21 2006 - 7:33am)
    • ಸಕ್ಕದದ ಹೇರಿಕೆಗೆ ಪುರಾವೆ By: ಸಂಗನಗೌಡ (Sep 21 2006 - 9:22pm)
      • ತಳದ ಅಕ್ಕರ ಎಂದರೇನು? By: benaka (Sep 22 2006 - 6:16am)
        • ತಳ = ಮೂಲ By: ಸಂಗನಗೌಡ (Sep 22 2006 - 11:08am)
          • ಹೇಗಾದೀತು? By: benaka (Sep 22 2006 - 12:07pm)
            • ತಳ=ಬುಡು=ಬಡ್ಡಿ By: ಸಂಗನಗೌಡ (Sep 22 2006 - 4:11pm)
              • ಕನ್ನಡ ಕಸ್ತೂರಿ.ಕಾಂ By: benaka (Sep 22 2006 - 6:21pm)
  • ಆಸೊಟ್ಟು = ಆಟು By: ಸಂಗನಗೌಡ (Sep 20 2006 - 10:16pm)
  • ಸಂಯುಕ್ತಾಕ್ಷರಗಳು By: benaka (Sep 14 2006 - 2:16pm)
    • ಹೆಮ್ಮೆಯ ವಿಚಾರವಿದು, ಮರೆಯುವಂತಿಲ್ಲ By: Sunil Jayaprakash (Sep 14 2006 - 6:09pm)
      • ಬರಹ ಮತ್ತು ಆಡು ಮಾತು,ಒತ್ತಕ್ಕರ ಮತ್ತು ಸಮ್ಮುಕ್ಕರ By: ಸಂಗನಗೌಡ (Sep 15 2006 - 10:21am)
        • ಅಷ್ ಟು != ಅಷ್ಟು By: Sunil Jayaprakash (Sep 18 2006 - 4:35pm)
  • ಸಬ್ದಸಂಪತ್ತು ಮತ್ತು ಉದಾರದೃಷ್ಟಿ By: shreekant.mishrikoti (Sep 14 2006 - 1:03pm)
    • ಪದಸಂಪತ್ತು By: ಸಂಗನಗೌಡ (Sep 15 2006 - 9:39am)
  • ಸಬ್ದಸಂಪತ್ತು ಮತ್ತು ಉದಾರದೃಷ್ಟಿ By: shreekant.mishrikoti (Sep 14 2006 - 1:38pm)
  • 'ಏಸು' ಕಾಯಂಗಳ By: shreekant.mishrikoti (Sep 14 2006 - 12:22pm)
  • ಆಸು, ಈಸು, ಏಸು By: ಸಂಗನಗೌಡ (Sep 14 2006 - 12:06pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
  • vikashegde
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:31pm
  • kannadakanda
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:30pm
  • kpbolumbu
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:27pm
  • vikashegde
    ಉ: ಕನ್ನಡದಲ್ಲಿ ಓಸಿಆರ್‍ ಇದೆಯೇ?
    July 25, 2008 - 12:25pm
  • kannadakanda
    ಉ: ಅದ್ದು
    July 25, 2008 - 12:25pm
ಇನ್ನಷ್ಟು


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator