ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಮಳೆಯೇ ಬದುಕು

September 16, 2006 - 7:22pm — ಸಂಗನಗೌಡ

ಮಳೆಯೇ ಬದುಕು

ಸಂಗನಗೌಡ's picture

ಸಕ್ಕತ್ತಾಗಿ ಬರೆದಿದ್ದೀರಿ ಗೆಳೆಯರೇ, 

Quote:

ಇವೆಲ್ಲ ನೆನಪಾಗುವುದಿಲ್ಲವೇ ಸ್ನೇಹಿತರೇ ನಿಮಗೂ... ನನ್ನ ಹಾಗೆ!

ಹೌದು, ಮಳೆ ಮದುರ ನೆನಪುಗಳ ಸರದಾರ. ಮಳೆಯೇ ಮನುಜನಿಗೆ ಜೀವಸೆಲೆ. ದೋs ಎಂದು ಸುರಿಯುವ ಮಳೆಗೆ ಮುಕವೊಡ್ಡಿ ನಿಲ್ಲುವ ಮನಸ್ಸಾಗುತ್ತದೆ ಏಸೋ ಸರತಿ. ಮಳೆಯಲ್ಲಿ ಮಗ ನೆನೆದು ಬಂದರೆ 'ಏನೋ ಇದು?' ಅಂತ ಮಗನ ತಲೆಯನ್ನು ಒರೆಸಿ ಮಮತೆ ತೋರುವ ಅವಕಾಸ ಹೆತ್ತೊಡಲಿಗೆ ನೀಡುವದೇ ಮಳೆ. "ಹುಯ್ಯೊ ಹುಯ್ಯೊ ಮಳೆರಾಯ, ಮಾವಿನ ತೋಟಕೆ ನೀರಿಲ್ಲ" ಅಂತ ಹಾಡಿ ಮಳೆರಾಯನನ್ನು ಮಕ್ಕಳು, ಮುದುಕರೊಳಗೊಂಡು ಎಲ್ಲರೂ ಕರೆಯುತ್ತಾರೆ. ಹುಟ್ಟಿನಿಂದ ಸಾವಿನವರೆಗೆ ಮನುಜನನ್ನು ಬಹಳಾಗಿ ಸೆಳೆಯುವುವುದೆಂದರೆ ನೀರು. ಮೊನ್ನೆ ನಮ್ಮ ಗುರುಗಳು ಹೇಳುತ್ತಿದ್ದರು, "ಜೀವ ಜಲಮಯ ಮತ್ತು ಮನಸ್ಸು ಅನ್ನಮಯ" ಎಂದು. ಅಂದರೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಮನಸ್ಸು ರೂಪಗೊಳ್ಳುವದಂತೆ, ಮತ್ತು ನೀರು ನಮನ್ನು ಜೀವಂತವಾಗಿಡುತ್ತದೆ. ಅದಕ್ಕಾಗಿ ಮಳೆಯೇ ಬದುಕು, "ಬದುಕು" ಎಂದರೆ "ಸಂಪತ್ತು" ಎಂಬ ತಿಳಿಯೂ ಇದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
```ಮಳೆ ಹೊಯ್ಯುತಿದೆ``` By: shreenidhi (1 replies) September 15, 2006 - 10:23am
  • ಮಳೆಯೇ ಬದುಕು By: ಸಂಗನಗೌಡ (Sep 16 2006 - 7:22pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Deeparavishankar
    ಉ: ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
    October 8, 2008 - 1:50pm
  • Deeparavishankar
    ಉ: ಮರಳಿ ಬರಲಿ ಬಾಲ್ಯ
    October 8, 2008 - 1:44pm
  • siddharam
    ಉ: ಗಜಲ್
    October 8, 2008 - 1:30pm
  • Deeparavishankar
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 1:24pm
  • anil.ramesh
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 1:07pm
  • rasheedgm
    ಉ: ದಾನದ ಹಬ್ಬ ಈದ್ -ಉಲ್ - ಫಿತರ್
    October 8, 2008 - 12:46pm
  • rasheedgm
    ಉ: ದಾನದ ಹಬ್ಬ ಈದ್ -ಉಲ್ - ಫಿತರ್
    October 8, 2008 - 12:37pm
  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
ಇನ್ನಷ್ಟು


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator