ಇವೆಲ್ಲ ನೆನಪಾಗುವುದಿಲ್ಲವೇ ಸ್ನೇಹಿತರೇ ನಿಮಗೂ... ನನ್ನ ಹಾಗೆ!
ಹೌದು, ಮಳೆ ಮದುರ ನೆನಪುಗಳ ಸರದಾರ. ಮಳೆಯೇ ಮನುಜನಿಗೆ ಜೀವಸೆಲೆ. ದೋs ಎಂದು ಸುರಿಯುವ ಮಳೆಗೆ ಮುಕವೊಡ್ಡಿ ನಿಲ್ಲುವ ಮನಸ್ಸಾಗುತ್ತದೆ ಏಸೋ ಸರತಿ. ಮಳೆಯಲ್ಲಿ ಮಗ ನೆನೆದು ಬಂದರೆ 'ಏನೋ ಇದು?' ಅಂತ ಮಗನ ತಲೆಯನ್ನು ಒರೆಸಿ ಮಮತೆ ತೋರುವ ಅವಕಾಸ ಹೆತ್ತೊಡಲಿಗೆ ನೀಡುವದೇ ಮಳೆ. "ಹುಯ್ಯೊ ಹುಯ್ಯೊ ಮಳೆರಾಯ, ಮಾವಿನ ತೋಟಕೆ ನೀರಿಲ್ಲ" ಅಂತ ಹಾಡಿ ಮಳೆರಾಯನನ್ನು ಮಕ್ಕಳು, ಮುದುಕರೊಳಗೊಂಡು ಎಲ್ಲರೂ ಕರೆಯುತ್ತಾರೆ. ಹುಟ್ಟಿನಿಂದ ಸಾವಿನವರೆಗೆ ಮನುಜನನ್ನು ಬಹಳಾಗಿ ಸೆಳೆಯುವುವುದೆಂದರೆ ನೀರು. ಮೊನ್ನೆ ನಮ್ಮ ಗುರುಗಳು ಹೇಳುತ್ತಿದ್ದರು, "ಜೀವ ಜಲಮಯ ಮತ್ತು ಮನಸ್ಸು ಅನ್ನಮಯ" ಎಂದು. ಅಂದರೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಮನಸ್ಸು ರೂಪಗೊಳ್ಳುವದಂತೆ, ಮತ್ತು ನೀರು ನಮನ್ನು ಜೀವಂತವಾಗಿಡುತ್ತದೆ. ಅದಕ್ಕಾಗಿ ಮಳೆಯೇ ಬದುಕು, "ಬದುಕು" ಎಂದರೆ "ಸಂಪತ್ತು" ಎಂಬ ತಿಳಿಯೂ ಇದೆ.
ಮಳೆಯೇ ಬದುಕು
ಸಕ್ಕತ್ತಾಗಿ ಬರೆದಿದ್ದೀರಿ ಗೆಳೆಯರೇ,
ಇವೆಲ್ಲ ನೆನಪಾಗುವುದಿಲ್ಲವೇ ಸ್ನೇಹಿತರೇ ನಿಮಗೂ... ನನ್ನ ಹಾಗೆ!
ಹೌದು, ಮಳೆ ಮದುರ ನೆನಪುಗಳ ಸರದಾರ. ಮಳೆಯೇ ಮನುಜನಿಗೆ ಜೀವಸೆಲೆ. ದೋs ಎಂದು ಸುರಿಯುವ ಮಳೆಗೆ ಮುಕವೊಡ್ಡಿ ನಿಲ್ಲುವ ಮನಸ್ಸಾಗುತ್ತದೆ ಏಸೋ ಸರತಿ. ಮಳೆಯಲ್ಲಿ ಮಗ ನೆನೆದು ಬಂದರೆ 'ಏನೋ ಇದು?' ಅಂತ ಮಗನ ತಲೆಯನ್ನು ಒರೆಸಿ ಮಮತೆ ತೋರುವ ಅವಕಾಸ ಹೆತ್ತೊಡಲಿಗೆ ನೀಡುವದೇ ಮಳೆ. "ಹುಯ್ಯೊ ಹುಯ್ಯೊ ಮಳೆರಾಯ, ಮಾವಿನ ತೋಟಕೆ ನೀರಿಲ್ಲ" ಅಂತ ಹಾಡಿ ಮಳೆರಾಯನನ್ನು ಮಕ್ಕಳು, ಮುದುಕರೊಳಗೊಂಡು ಎಲ್ಲರೂ ಕರೆಯುತ್ತಾರೆ. ಹುಟ್ಟಿನಿಂದ ಸಾವಿನವರೆಗೆ ಮನುಜನನ್ನು ಬಹಳಾಗಿ ಸೆಳೆಯುವುವುದೆಂದರೆ ನೀರು. ಮೊನ್ನೆ ನಮ್ಮ ಗುರುಗಳು ಹೇಳುತ್ತಿದ್ದರು, "ಜೀವ ಜಲಮಯ ಮತ್ತು ಮನಸ್ಸು ಅನ್ನಮಯ" ಎಂದು. ಅಂದರೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಮನಸ್ಸು ರೂಪಗೊಳ್ಳುವದಂತೆ, ಮತ್ತು ನೀರು ನಮನ್ನು ಜೀವಂತವಾಗಿಡುತ್ತದೆ. ಅದಕ್ಕಾಗಿ ಮಳೆಯೇ ಬದುಕು, "ಬದುಕು" ಎಂದರೆ "ಸಂಪತ್ತು" ಎಂಬ ತಿಳಿಯೂ ಇದೆ.