ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಆಸೊಟ್ಟು = ಆಟು

September 20, 2006 - 10:16pm — ಸಂಗನಗೌಡ

ಆಸೊಟ್ಟು = ಆಟು

ಸಂಗನಗೌಡ's picture

ಬಿಡಿ ಮಾಡಬಲ್ಲಂತವುಗಳನ್ನು ಎಣಿಕೆ ಮಾಡಿ ಹೇಳುವಾಗ ಆಸು,ಈಸು,ಏಸು ಬರುತ್ತವೆ. ಮಾದರಿಗೆ: ಏಸು ಕಲ್ಲುಗಳು, ಏಸು ಹಣ್ಣುಗಳು. ಮುಂತಾದವು. ಬಿಡಿ ಮಾಡಲಾಗದವನ್ನು ಎಣಿಕೆಯಲ್ಲಿ ಹೇಳುವಾಗ ಏಸೊಟ್ಟು ಬರುತ್ತದೆ. ಮಾದರಿಗೆ; ಬೋಗುಣಿಯಲ್ಲಿ ಏಸೊಟ್ಟು ಹಾಲಿದೆ?. ಬಿಂದಿಗೆಯಲ್ಲಿ ಏಸೊಟ್ಟು ನೀರಿದೆ? ಹೀಗೆ ಯಾವುದನ್ನು ಬಿಡಿಯಾಗಿ ಎಣಿಸಲು ಬಾರದೋ ಅವುಗಳ ಅಳತೆಯನ್ನು ಹೇಳುವಾಗ ಏಸು+ಒಟ್ಟು=ಏಸೊಟ್ಟು ಆಗಿದೆ. ಅದಕ್ಕಾಗಿ ಅದನ್ನು ಎಷ್ಟು ಎಂದು ಬರೆಯುವುದು ತಪ್ಪು. ಹಳೆಯ ಕಾಲದಲ್ಲಿ ಸಕ್ಕದವು ಎಲ್ಲಕ್ಕೂ ಮಿಗಿಲಾದ ನುಡಿ ಎಂಬ ಅನಿಸಿಕೆಯಿಂದಾಗಿ ಅದರ ಬೇಗರಣ ಪದ್ದತಿಯನ್ನು ಕನ್ನಡಕ್ಕೂ ಬಲವಂತವಾಗಿ ಅಳವಡಿಸಲಾಯಿತು. ನಡುಗನ್ನಡದಲ್ಲಿ ಕೇಶೀರಾಜ ಬಟ್ಟರು ಇದನ್ನು ಇನ್ನೂ ಹೆಚ್ಚಿಗೆ ಮಾಡಿದರು ಎಂದು ವಿಕಿಪೆಡಿಯದಲ್ಲಿ ಬರೆಯಲಾಗಿದೆ.

ಬೆನಕರು 'ಎತ್ತ' ಮತ್ತು 'ಏಸೊಟ್ಟು ದೂರ' ಒಂದೇ ಎಂದಿದ್ದಾರೆ. ಎತ್ತ ಅಂದರೆ ಯಾವ ಕಡೆಗೆ, ಅದು ದಿಕ್ಕನ್ನು ತಿಳಿಯಲು ಕೇಳಬೇಕಾದಾಗ, ಬಳಕೆಯಾಗುತ್ತದೆ. 'ಏಸೊಟ್ಟು ದೂರ' ಎಂದಾಗ ಅದು ದೂರವನ್ನು ಅಳತೆಯಲ್ಲಿ ತಿಳಿಯಲು ಕೇಳಬೇಕಾದಾಗ, ಬಳಕೆಯಾಗುತ್ತದೆ.

ಆಸೊಟ್ಟು = ಆಟು ಇಲ್ಲವೇ ಆಟ್ಟು, ಎರಡಕ್ಕರದ ಪದಗಳು ಆಡಲು ಸರಳವಾದ್ದರಿಂದ ಅದು ಆಟು ಆಗಿದೆ.

ಸಮ್ಮುಕಕ್ಕರಗಳು, ಕನ್ನಡ ತಾನೇ ತಾನಾಗಿ ಬೆಳೆದು ಹುಟ್ಟಿವೆ ಎಂಬುದಕ್ಕೆ ಬೇರೇ ಕನ್ನಡ ಪದದ ಮಾದರಿ ಕೊಡಿ. ಇಲ್ಲಿ ನೀಡಿದ ಒಂದೇ ಒಂದು ಮಾದರಿಯ ಸರಿ ಬಳಕೆ ಹೇಗೆ ಎಂಬುದನ್ನು ಬರೆದಿದ್ದೇನೆ, ಬೇರೆ ಯಾವುದಾದರೂ ಪದವನ್ನು ಹುಡುಕಿ. ಸಕ್ಕದದ ಪದಗಳ ಬಳಕೆ ಬಿಡಬೇಕೆಂದು ಹೇಳಿಕೊಂಡು ಬಂದ ನೀವೇ, ಏಕೆ ಬದಲಾದಿರಿ? 

ಸಮ್ಮುಕಕ್ಕರದ ಬಳಕೆ ಎರಡನೆಯ ಹಂತದ ಬೆಳವಣಿಗೆ ಎಂದು ಬೆನಕರು ಬರೆದಿದ್ದಾರೆ, ಹಾಗಿದ್ದರೆ ಆಡುಮಾತಿನಲ್ಲೇಕೆ ಸಕ್ಕದ ಉಳಿಯಲಿಲ್ಲ? ಮತ್ತು ಇಂಗಲೀಸು ಏಕೆ ಆಟೊಂದು ಕಲಿಯಲು ಕಟಿಣ? ಕನ್ನಡವೇಕೆ ಸುಲಿದ ಬಾಳೆ ಹಣ್ಣಿನಂತೆ ಸರಳ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡದಲ್ಲಿನ ಒತ್ತಕ್ಷರಗಳು By: Sunil Jayaprakash (20 replies) September 14, 2006 - 10:02am
  • ಉ: ಕನ್ನಡದಲ್ಲಿನ ಒತ್ತಕ್ಷರಗಳು By: kannadakanda (May 7 2008 - 12:35am)
  • ಆಯಿತು By: ಸಂಗನಗೌಡ (Sep 22 2006 - 9:28pm)
    • ವರ್ಣಗಳು ಐವತ್ತೇ By: benaka (Sep 25 2006 - 7:17am)
  • ವ್ಯತ್ಯಾಸವಿದೆ By: benaka (Sep 21 2006 - 7:33am)
    • ಸಕ್ಕದದ ಹೇರಿಕೆಗೆ ಪುರಾವೆ By: ಸಂಗನಗೌಡ (Sep 21 2006 - 9:22pm)
      • ತಳದ ಅಕ್ಕರ ಎಂದರೇನು? By: benaka (Sep 22 2006 - 6:16am)
        • ತಳ = ಮೂಲ By: ಸಂಗನಗೌಡ (Sep 22 2006 - 11:08am)
          • ಹೇಗಾದೀತು? By: benaka (Sep 22 2006 - 12:07pm)
            • ತಳ=ಬುಡು=ಬಡ್ಡಿ By: ಸಂಗನಗೌಡ (Sep 22 2006 - 4:11pm)
              • ಕನ್ನಡ ಕಸ್ತೂರಿ.ಕಾಂ By: benaka (Sep 22 2006 - 6:21pm)
  • ಆಸೊಟ್ಟು = ಆಟು By: ಸಂಗನಗೌಡ (Sep 20 2006 - 10:16pm)
  • ಸಂಯುಕ್ತಾಕ್ಷರಗಳು By: benaka (Sep 14 2006 - 2:16pm)
    • ಹೆಮ್ಮೆಯ ವಿಚಾರವಿದು, ಮರೆಯುವಂತಿಲ್ಲ By: Sunil Jayaprakash (Sep 14 2006 - 6:09pm)
      • ಬರಹ ಮತ್ತು ಆಡು ಮಾತು,ಒತ್ತಕ್ಕರ ಮತ್ತು ಸಮ್ಮುಕ್ಕರ By: ಸಂಗನಗೌಡ (Sep 15 2006 - 10:21am)
        • ಅಷ್ ಟು != ಅಷ್ಟು By: Sunil Jayaprakash (Sep 18 2006 - 4:35pm)
  • ಸಬ್ದಸಂಪತ್ತು ಮತ್ತು ಉದಾರದೃಷ್ಟಿ By: shreekant.mishrikoti (Sep 14 2006 - 1:03pm)
    • ಪದಸಂಪತ್ತು By: ಸಂಗನಗೌಡ (Sep 15 2006 - 9:39am)
  • ಸಬ್ದಸಂಪತ್ತು ಮತ್ತು ಉದಾರದೃಷ್ಟಿ By: shreekant.mishrikoti (Sep 14 2006 - 1:38pm)
  • 'ಏಸು' ಕಾಯಂಗಳ By: shreekant.mishrikoti (Sep 14 2006 - 12:22pm)
  • ಆಸು, ಈಸು, ಏಸು By: ಸಂಗನಗೌಡ (Sep 14 2006 - 12:06pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
  • Chamaraj
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 6, 2008 - 4:32pm
  • makrumanju
    ಉ: ಕನ್ನಡ ಕಸ್ತೂರಿ
    July 6, 2008 - 12:06pm
  • hamsanandi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 6, 2008 - 11:33am
  • suchara
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 6, 2008 - 10:59am
  • cmariejoseph
    ಉ: ಜಿಮೇಲ್ ಕನ್ನಡ
    July 6, 2008 - 10:38am
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 6, 2008 - 9:12am
  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
ಇನ್ನಷ್ಟು


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator