ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಹೇಗಾದೀತು?

September 22, 2006 - 12:07pm — benaka

ಹೇಗಾದೀತು?

benaka's picture

ಅದಕ್ಕೇ ಸ್ವಾಮಿ ಹೊಸ ಹೊಸ ಪದಗಳನ್ನು ಹುಟ್ಟುಹಾಕಬೇಡಿ ಎಂದಿದ್ದು! ಮೂಲ ಅಕ್ಷರ ಎಂದಿದ್ದರೆ ಎಲ್ಲರಿಗೂ ಅರ್ಥವಾಗುತ್ತಿತ್ತು. ತಳ ಎಂದರೆ 'ಬುಡ' ಮಾತ್ರವಲ್ಲ, 'ಕೆಳ' ಎಂಬರ್ಥವೂ ಇದೆ; ನನ್ನ ಮಾತಿನಲ್ಲಿ ನಂಬುಗೆಯಿಲ್ಲದಿದ್ದಲ್ಲಿ, ನಿಘಂಟು ತಿರುವಿಹಾಕಬಹುದು. ಇರಲಿ, ನಿಮ್ಮ ಪ್ರಶ್ನೆಗೆ ಬರೋಣ:
ಕ್ಷ ಮತ್ತು ಜ್ಞ , ಜೊತೆಗೆ 'ತ್ರ' ಕೂಡ ಸಂಯುಕ್ತಾಕ್ಷರಗಳೇ. ಅಂದರೆ ಎರಡು ವ್ಯಂಜನಗಳು ಕೂಡಿ ಆದವು. ಅವು ಸಂಸ್ಕೃತದಲ್ಲಿ ವಿಶೇಷಾಕ್ಷರಗಳಾದರೂ, ವರ್ಣಮಾಲೆಯಲ್ಲಿ ಎಂದಿಗೂ ಸೇರಿರಲಿಲ್ಲ; ಸೇರಿಯೂ ಇಲ್ಲ; ಸೇರುವುದೂ ಇಲ್ಲ. ಸಂಸ್ಕೃತ ಸೂತ್ರಕಾರ-ವಾಕ್ಯಕಾರ-ಭಾಷ್ಯಕಾರ ಮುನಿತ್ರಯರು ಕೂಡ ಇವುಗಳನ್ನು 'ಮೂಲ ವರ್ಣವೆಂದು' ಎಲ್ಲಿಯೂ ಹೇಳಿಲ್ಲ. ಬರೆಯಲು ಸುಲಭವಾಗುವಂತೆ ಈ ಅಕ್ಷರಗಳ ಬಳಕೆ ಜಾರಿಗೆ ಬಂತು. ನನ್ನ ಮಾತು ನಿಜವೋ ಇಲ್ಲವೋ ಎಂದು 'ಮಾಹೇಶ್ವರ ಸೂತ್ರ'ಗಳನ್ನು ಪರಿಶೀಲಿಸಿ ನೋಡಬಹುದು. ಸಕ್ಕದದಲ್ಲಿಯೇ ಇಲ್ಲದ ಮೇಲೆ ಕನ್ನಡದಲ್ಲಿ ಅವು ಮೂಲ ವರ್ಣಗಳೆಂದು ಯಾರು ಹೇಳಿದರೋ ನನಗೆ ತಿಳಿಯದು! ನಿಜವಾಗಿ ಸಕ್ಕದಕ್ಕೇ ಜೋತುಬೀಳಬೇಕಿದ್ದಲ್ಲಿ 'ಕ್ಷ', 'ತ್ರ', 'ಜ್ಞ' ಗಳನ್ನು ಬರೆಯಲು ಸಕ್ಕದದಂತೆ ಕನ್ನಡದಲ್ಲೂ ವಿಶೇಷ ಅಕ್ಷರಗಳೇ ಹುಟ್ಟಬೇಕಿತ್ತಲ್ಲವೇ? ಯೋಚಿಸಿ ನೋಡಿ! ತಮಿಳಿನಲ್ಲಿ 'ಶ್ರೀ' ಬರೆಯಲೆಂದೇ ಹೊಸ ಅಕ್ಷರ ಹುಟ್ಟಿತು; ಕನ್ನಡದಲ್ಲಿ ಹಾಗಾಗಲಿಲ್ಲ! ಇಂದಿಗೂ 'ಕ' ಕ್ಕೆ 'ಷ' ಒತ್ತು 'ಕ್ಷ' ಎಂದೇ ಎಲ್ಲರೂ ಬರೆಯುತ್ತಿರುವುದಲ್ಲವೇ? 'ಬಲವಂತದ ಹೇರಿಕೆ' ಹೇಗಾದೀತು?

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದಲ್ಲಿನ ಒತ್ತಕ್ಷರಗಳು By: Sunil Jayaprakash (20 replies) September 14, 2006 - 10:02am
  • ಉ: ಕನ್ನಡದಲ್ಲಿನ ಒತ್ತಕ್ಷರಗಳು By: kannadakanda (May 7 2008 - 12:35am)
  • ಆಯಿತು By: ಸಂಗನಗೌಡ (Sep 22 2006 - 9:28pm)
    • ವರ್ಣಗಳು ಐವತ್ತೇ By: benaka (Sep 25 2006 - 7:17am)
  • ವ್ಯತ್ಯಾಸವಿದೆ By: benaka (Sep 21 2006 - 7:33am)
    • ಸಕ್ಕದದ ಹೇರಿಕೆಗೆ ಪುರಾವೆ By: ಸಂಗನಗೌಡ (Sep 21 2006 - 9:22pm)
      • ತಳದ ಅಕ್ಕರ ಎಂದರೇನು? By: benaka (Sep 22 2006 - 6:16am)
        • ತಳ = ಮೂಲ By: ಸಂಗನಗೌಡ (Sep 22 2006 - 11:08am)
          • ಹೇಗಾದೀತು? By: benaka (Sep 22 2006 - 12:07pm)
            • ತಳ=ಬುಡು=ಬಡ್ಡಿ By: ಸಂಗನಗೌಡ (Sep 22 2006 - 4:11pm)
              • ಕನ್ನಡ ಕಸ್ತೂರಿ.ಕಾಂ By: benaka (Sep 22 2006 - 6:21pm)
  • ಆಸೊಟ್ಟು = ಆಟು By: ಸಂಗನಗೌಡ (Sep 20 2006 - 10:16pm)
  • ಸಂಯುಕ್ತಾಕ್ಷರಗಳು By: benaka (Sep 14 2006 - 2:16pm)
    • ಹೆಮ್ಮೆಯ ವಿಚಾರವಿದು, ಮರೆಯುವಂತಿಲ್ಲ By: Sunil Jayaprakash (Sep 14 2006 - 6:09pm)
      • ಬರಹ ಮತ್ತು ಆಡು ಮಾತು,ಒತ್ತಕ್ಕರ ಮತ್ತು ಸಮ್ಮುಕ್ಕರ By: ಸಂಗನಗೌಡ (Sep 15 2006 - 10:21am)
        • ಅಷ್ ಟು != ಅಷ್ಟು By: Sunil Jayaprakash (Sep 18 2006 - 4:35pm)
  • ಸಬ್ದಸಂಪತ್ತು ಮತ್ತು ಉದಾರದೃಷ್ಟಿ By: shreekant.mishrikoti (Sep 14 2006 - 1:03pm)
    • ಪದಸಂಪತ್ತು By: ಸಂಗನಗೌಡ (Sep 15 2006 - 9:39am)
  • ಸಬ್ದಸಂಪತ್ತು ಮತ್ತು ಉದಾರದೃಷ್ಟಿ By: shreekant.mishrikoti (Sep 14 2006 - 1:38pm)
  • 'ಏಸು' ಕಾಯಂಗಳ By: shreekant.mishrikoti (Sep 14 2006 - 12:22pm)
  • ಆಸು, ಈಸು, ಏಸು By: ಸಂಗನಗೌಡ (Sep 14 2006 - 12:06pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 8:08am
  • mahesha
    ಉ: ತೋಡು ಮತ್ತು ಮೊಗೆ
    October 8, 2008 - 8:07am
  • vidhata
    ಉ: ನಮ್ಮ ಬಾಳು
    October 8, 2008 - 7:52am
  • shylaswamy
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 7:50am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 7:38am
  • rameshbalaganchi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 7:22am
  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator