ನಿಮ್ಮ 'ವಿಕ್ರಾಂತ ಕರ್ನಾಟಕ' ಪತ್ರಿಕೆಯಲ್ಲಿನ ಲೇಖನ ನಿಜಕ್ಕೂ ಉಪಯುಕ್ತವಾದ ಮಾಹಿತಿಗಳಿಂದ ಕೂಡಿದ್ದು ಸಂದರ್ಭೋಚಿತವಾಗಿತ್ತು ಎನ್ನುವುದು ನನ್ನ ಅನಿಸಿಕೆ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದ ಗಂಧವೂ ಇಲ್ಲದ ನನ್ನಂತಹ 'ನಿರಕ್ಷರ ಕುಕ್ಷಿ'ಗಂತೂ ತಯಾರುಮಾಡಿ ಕೈಗಿಟ್ಟ 'ಬುತ್ತಿ'ಯಾಗಿತ್ತು ! ಅದರಿಂದ ಹೆಕ್ಕಿದ ತುಣುಕುಗಳನ್ನು ಕೊಟ್ಟಾಗ ನಿಮ್ಮ ಹೆಸರು ನಮೂದಿಸದೆ ಇರುವುದು 'ಸೌಜನ್ಯವೇ' ನೀವೇ ಹೇಳಿ ?
ಶೇಖರ್ ತಮ್ಮ 'ಕನ್ನಡಸಾಹಿತ್ಯ.ಕಾಂ'ನ್ನು ಮುಂದೆ ಬೆಳೆಸುವ ಗುರುತರ ಜವಾಬ್ದಾರಿಯನ್ನು ನೋಡಿಕೊಳ್ಳಲು ಉತ್ತಮ ತಯಾರಿ ನಡೆಸಿದಂತಿದೆ ! ಯುವಜನರ ಸಮುದಾಯವನ್ನು ನೆಟ್ಟು ಹಾಕಿದ್ದಾರೆ. ಅವರಲ್ಲಿ ನೀವು ಒಬ್ಬ ಪ್ರಮುಖ ವ್ಯಕ್ತಿ ! ಸಭೆಯಲ್ಲಿ ಏನು ಹೇಳಬೇಕು, ಬರಣಿಗೆಗೆ ಸೀಮಿತವಾದ ವಸ್ತುಗಳ್ಯಾವು ? ಎನ್ನುವುದನ್ನು ಸರಿಯಾಗಿ ತಿಳಿದಿದ್ದೀರಿ. ನಿಮ್ಮ ಧೊರಣೆಗಳು, ಮುಂದಿನ ಕಾರ್ಯ ಚಟುವಟಿಕೆಗಳ 'ನೀಲನಕ್ಷೆ' ಚೆನ್ನಾಗಿ ಮೂಡಿ ಬಂದಿದೆ. ಬೆಳವಣಿಗೆಯ ಹಂತದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದು ಅತಿ ಮುಖ್ಯ್ತ. ಕೆಲವೊಮ್ಮೆ ದುಡಿದ ಪ್ರತಿಭೆಗಳನ್ನೂ ಹೆಸರಿಸದೆ ತಣ್ಣೀರೆರೆಚುವ ಪ್ರಯತ್ನ ನಡೆದದ್ದನ್ನು ಕಣ್ಣಾರೆ ಕಂಡಿದ್ದೇನೆ. ನಿಮಗೆ ಎಲ್ಲಾ ಶುಭಹಾರೈಕೆಗಳು.
ನಿಮ್ಮಂತಹ ಹಿರಿಯರ.........
ರವಿಯವರೆ,
ನಿಮ್ಮ 'ವಿಕ್ರಾಂತ ಕರ್ನಾಟಕ' ಪತ್ರಿಕೆಯಲ್ಲಿನ ಲೇಖನ ನಿಜಕ್ಕೂ ಉಪಯುಕ್ತವಾದ ಮಾಹಿತಿಗಳಿಂದ ಕೂಡಿದ್ದು ಸಂದರ್ಭೋಚಿತವಾಗಿತ್ತು ಎನ್ನುವುದು ನನ್ನ ಅನಿಸಿಕೆ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದ ಗಂಧವೂ ಇಲ್ಲದ ನನ್ನಂತಹ 'ನಿರಕ್ಷರ ಕುಕ್ಷಿ'ಗಂತೂ ತಯಾರುಮಾಡಿ ಕೈಗಿಟ್ಟ 'ಬುತ್ತಿ'ಯಾಗಿತ್ತು ! ಅದರಿಂದ ಹೆಕ್ಕಿದ ತುಣುಕುಗಳನ್ನು ಕೊಟ್ಟಾಗ ನಿಮ್ಮ ಹೆಸರು ನಮೂದಿಸದೆ ಇರುವುದು 'ಸೌಜನ್ಯವೇ' ನೀವೇ ಹೇಳಿ ?
ಶೇಖರ್ ತಮ್ಮ 'ಕನ್ನಡಸಾಹಿತ್ಯ.ಕಾಂ'ನ್ನು ಮುಂದೆ ಬೆಳೆಸುವ ಗುರುತರ ಜವಾಬ್ದಾರಿಯನ್ನು ನೋಡಿಕೊಳ್ಳಲು ಉತ್ತಮ ತಯಾರಿ ನಡೆಸಿದಂತಿದೆ ! ಯುವಜನರ ಸಮುದಾಯವನ್ನು ನೆಟ್ಟು ಹಾಕಿದ್ದಾರೆ. ಅವರಲ್ಲಿ ನೀವು ಒಬ್ಬ ಪ್ರಮುಖ ವ್ಯಕ್ತಿ ! ಸಭೆಯಲ್ಲಿ ಏನು ಹೇಳಬೇಕು, ಬರಣಿಗೆಗೆ ಸೀಮಿತವಾದ ವಸ್ತುಗಳ್ಯಾವು ? ಎನ್ನುವುದನ್ನು ಸರಿಯಾಗಿ ತಿಳಿದಿದ್ದೀರಿ. ನಿಮ್ಮ ಧೊರಣೆಗಳು, ಮುಂದಿನ ಕಾರ್ಯ ಚಟುವಟಿಕೆಗಳ 'ನೀಲನಕ್ಷೆ' ಚೆನ್ನಾಗಿ ಮೂಡಿ ಬಂದಿದೆ. ಬೆಳವಣಿಗೆಯ ಹಂತದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದು ಅತಿ ಮುಖ್ಯ್ತ. ಕೆಲವೊಮ್ಮೆ ದುಡಿದ ಪ್ರತಿಭೆಗಳನ್ನೂ ಹೆಸರಿಸದೆ ತಣ್ಣೀರೆರೆಚುವ ಪ್ರಯತ್ನ ನಡೆದದ್ದನ್ನು ಕಣ್ಣಾರೆ ಕಂಡಿದ್ದೇನೆ. ನಿಮಗೆ ಎಲ್ಲಾ ಶುಭಹಾರೈಕೆಗಳು.
ದೀಪಾವಳಿಯ ಶುಭಾಷಯಗಳು ಕೂಡ !!