೧. ಡಾ. ಕರೀಂಖಾನರಬಗ್ಗೆ ಬರೆದ ಲೇಖನ. ೨. ಮುಂಬೈ ಲೋಕಲ್ ಟ್ರೇನ್ ಬಗ್ಗೆ ಲೇಖನ ೩. ಪವನಜರ ಲೇಖನ್,೪. ಬೆನಕರ ಕವನಗಳು. ೫. ಇಸ್ಮೈಲ್ ರ ಆಯ್ದ ಲೇಖನಗಳು. ೬. ತ.ವಿ. ಶ್ರೀನಿವಾಸರ ಆಯ್ದ ಲೇಖನಗಳು. ಸುನಿಲ್, ಶ್ರೀಕಾಂತಮಿಶ್ರಿಕೋಟಿ, ನಾಡಿಗರ ವ್ಯಂಗ್ಯಚಿತ್ರಗಳು ಇನ್ನಿತರರ ಲೇಖನಗಳು.
ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ
ನಿಮ್ಮ ಇ-ಪುಸ್ತಕ- ರಾಜ್ಯೋತ್ಸವಕ್ಕಾಗಿ......
ಮಾನ್ಯರೆ,
ಈ ಕೆಳಗೆ ಕಂಡ ಲೇಖನಗಳನ್ನು ಪ್ರಕಟಿಸಿ:
೧. ಡಾ. ಕರೀಂಖಾನರಬಗ್ಗೆ ಬರೆದ ಲೇಖನ. ೨. ಮುಂಬೈ ಲೋಕಲ್ ಟ್ರೇನ್ ಬಗ್ಗೆ ಲೇಖನ ೩. ಪವನಜರ ಲೇಖನ್,೪. ಬೆನಕರ ಕವನಗಳು. ೫. ಇಸ್ಮೈಲ್ ರ ಆಯ್ದ ಲೇಖನಗಳು. ೬. ತ.ವಿ. ಶ್ರೀನಿವಾಸರ ಆಯ್ದ ಲೇಖನಗಳು. ಸುನಿಲ್, ಶ್ರೀಕಾಂತಮಿಶ್ರಿಕೋಟಿ, ನಾಡಿಗರ ವ್ಯಂಗ್ಯಚಿತ್ರಗಳು ಇನ್ನಿತರರ ಲೇಖನಗಳು.
ವಂದನೆಗಳು.
ವೆಂ.