ಶ್ರೀ ಆನಂದ ರಾಯರಿಗೆ ಸ್ವಾಗತ. ನಿಮ್ಮಂತೆ ನಾನೂ ಸುಲೇಖ.ಕಾಂ ಬ್ಲಾಗ್ ನಲ್ಲಿ 'ಗಣಪತಿ' ಎನ್ನುವ ಹೆಸರಿನಲ್ಲಿ ಬರೆಯುತ್ತೇನೆ. ಸುಮಾರು ೨೦ ಕ್ಕೂ ಹೆಚ್ಚು ಲೇಖನ ಬರೆದಿದ್ದೇನೆ. ಓದಿ ತಿಳಿಸಿ. ಧನ್ಯವಾದ.ಕನ್ನಡ ಬಾಲಬೋಧೆ ಈಗಾಗಲೇ ಅತ್ಯಂತ ಬದಲಾವಣೆ ಗಳನ್ನು ಮೈಗೂಡಿಸಿಕೊಂಡು ಸಾಗಿದೆ. ಶ್ರೀಮಾನ್ ಚಾ.ವಾಸುದೇವಯ್ಯ ನವರ ಪುಸ್ತಕ ಸಿಕ್ಕರೆ ಖಂಡಿತ ತಿಳಿಸುತ್ತೇನೆ.
ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.
ನಾನು ಒಬ್ಬ ಹೊಸ ಸದಸ್ಯ.....
ಶ್ರೀ ಆನಂದ ರಾಯರಿಗೆ ಸ್ವಾಗತ. ನಿಮ್ಮಂತೆ ನಾನೂ ಸುಲೇಖ.ಕಾಂ ಬ್ಲಾಗ್ ನಲ್ಲಿ 'ಗಣಪತಿ' ಎನ್ನುವ ಹೆಸರಿನಲ್ಲಿ ಬರೆಯುತ್ತೇನೆ. ಸುಮಾರು ೨೦ ಕ್ಕೂ ಹೆಚ್ಚು ಲೇಖನ ಬರೆದಿದ್ದೇನೆ. ಓದಿ ತಿಳಿಸಿ. ಧನ್ಯವಾದ.ಕನ್ನಡ ಬಾಲಬೋಧೆ ಈಗಾಗಲೇ ಅತ್ಯಂತ ಬದಲಾವಣೆ ಗಳನ್ನು ಮೈಗೂಡಿಸಿಕೊಂಡು ಸಾಗಿದೆ. ಶ್ರೀಮಾನ್ ಚಾ.ವಾಸುದೇವಯ್ಯ ನವರ ಪುಸ್ತಕ ಸಿಕ್ಕರೆ ಖಂಡಿತ ತಿಳಿಸುತ್ತೇನೆ.