ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ರಾಮಾಯಣದ ರಸ್ಯರಹಸ್ಯಾರ್ಥಗಳು

November 14, 2006 - 3:02pm — Sunil Jayaprakash

ರಾಮಾಯಣದ ರಸ್ಯರಹಸ್ಯಾರ್ಥಗಳು

Sunil Jayaprakash's picture

ಕಾಕತಾಳೀಯವೋ ಏನೋ, ನೆನ್ನೆ ಹೀಗೊಂದು ಪ್ರಸಂಗ ನಡೆಯಿತು. ನೆನ್ನೆ "ಗೋಖಲೆ ಸಾರ್ವಜನಿಕ ವಿಚಾರಣ ಸಂಕೀರ್ಣದಲ್ಲಿ" ಕಾಯುತ್ತಿದ್ದಾಗ, ಅಲ್ಲಿ, "ರಾಮಾಯಣದ ರಸ್ಯ ರಹಸ್ಯಾರ್ಥಗಳು" ಎಂಬುದರ ವಿಚಾರವಾಗಿ ಪ್ರವಚನ ನಡೆಯುತ್ತಿತ್ತು (ನಿಜಹೇಳಬೇಕೆಂದರೆ ೦೩ ಡಿಸೆಂಬರ್ ೨೦೦೬ರವರೆಗೆ ಈ ಪ್ರವಚನ ಮಾಲೆಯಿದೆ).

ಅಲ್ಲಿ, "ಅಧಿಕಾರ ಎನ್ನುವುದು ಮನುಷ್ಯನನ್ನು ಏನು ಮಾಡಲು ಬೇಕಾದರೂ ಪ್ರಚೋದಿಸುತ್ತದೆ" ಎಂಬುದಕ್ಕೆ ಕೈಕೇಯಿ ದಶರಥನನ್ನು ಉದಾಹರಣೆಯಾಗಿ ನೀಡುತ್ತಾ ಪ್ರವಚನ ಮಾಡುವವರು ನೆರೆದಿದ್ದವರಿಗೆ ಹೇಳುತ್ತಿದ್ದರು. ಕೈಕೇಯಿಗೂ, ದಶರಥನಿಗೂ ೪೦ ವರ್ಷಗಳ ಅಂತರವಂತೆ.Surprised ಹೀಗೆ ಮುಂತಾಗಿ ಮಾತನಾಡುವಾಗ, ಮಹಾಭಾರತದ ಗಾಂಧಾರಿ ಮತ್ತು ಧೃತರಾಷ್ಟ್ರನ ಪ್ರಸ್ತಾಪವೂ ಬಂತು.

ಪರ್ವ ಕಾದಂಬರಿಯಲ್ಲಿ, ಗಾಂಧಾರಿಯು ತಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಕ್ಕೆ ನೀಡುವ ಕಾರಣವನ್ನು, ಪ್ರವಚನಕಾರರು ತಪ್ಪು ಎಂದು ಹೇಳಿದರು. ಮಹಾಭಾರತದಲ್ಲಿ ಗಾಂಧಾರಿಯು ಧೃತರಾಷ್ಟ್ರನನ್ನು ಮದುವೆಯಾಗುವಾಗ ತಾನು ಸ್ವ-ಇಚ್ಚೆಯಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳತ್ತೇನೆ ಅಂತ ನುಡಿಯುವಳಂತೆ. ಆದರೆ ಪರ್ವದಲ್ಲಿ ಗಾಂಧಾರಿಯು ಏನು ಹೇಳುತ್ತಾಳೆ ಎಂಬುದನ್ನು ನೀವೇ ಓದಿನೋಡಿ.

ಕಾಕತಾಳೀಯವೆಂದರೆ ಮೊನ್ನೆಯಷ್ಟೇ ಪರ್ವ ಕಾದಂಬರಿಯನ್ನು ಓದಿ ಮುಗಿಸಿದ್ದೆ. ನೆನ್ನೆ ಪರ್ವವನ್ನು ಉದಾಹರಿಸುತ್ತಾ ಪ್ರವಚನಕಾರರು ಇದನ್ನು ತಪ್ಪು ಎಂದರು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಈ ಪರ್ವ ಭಾವಸಾಗರ By: Sunil Jayaprakash (1 replies) November 13, 2006 - 2:18pm
  • ರಾಮಾಯಣದ ರಸ್ಯರಹಸ್ಯಾರ್ಥಗಳು By: Sunil Jayaprakash (Nov 14 2006 - 3:02pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 11, 2008 - 1:49pm
  • anil.ramesh
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 1:33pm
  • ASHOKKUMAR
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 1:19pm
  • anil.ramesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 1:10pm
  • smurthygr
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 12:58pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:53pm
  • ASHOKKUMAR
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:46pm
  • vasant.shetty
    ಉ: Sorry, we are letting you go...
    October 11, 2008 - 12:43pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:40pm
  • ASHOKKUMAR
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:30pm
ಇನ್ನಷ್ಟು


ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator