ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಬೇಂದ್ರೆಯವರ ನಾದಲೀಲೆ ಕಾವ್ಯ ವಾಚನದಲ್ಲಿ ವಿಜಯ್ ಭಾರಧ್ವಾಜ್ ಭಾಗವಹಿಸತ್ತಿರುವ ವಿಷಯವಾಗಿ ಈ ದಿನ ಪ್ರಜಾವಾಣಿಯಲ್ಲಿ ಒಂದು ಸುದ್ಧಿ ಪ್ರಕಟವಾಗಿದೆ.
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ
— ದೇವರ ದಾಸಿಮಯ್ಯ
ನಾದಲೀಲೆ
ಬೇಂದ್ರೆಯವರ ನಾದಲೀಲೆ ಕಾವ್ಯ ವಾಚನದಲ್ಲಿ ವಿಜಯ್ ಭಾರಧ್ವಾಜ್ ಭಾಗವಹಿಸತ್ತಿರುವ ವಿಷಯವಾಗಿ ಈ ದಿನ ಪ್ರಜಾವಾಣಿಯಲ್ಲಿ ಒಂದು ಸುದ್ಧಿ ಪ್ರಕಟವಾಗಿದೆ.