ಸುಮ್ನೆ ಕನ್ನಡ, ಕನ್ನಡ ಅನ್ನೊದು..ಅದೆಲ್ಲಾ ತಮ್ಮ ತಮ್ಮ ಮನೆ ಕಾಂಪೌಂಡ್ ಹೊರಗೆ ಮಾತ್ರ..
ನೂರಕ್ಕೆ ನೂರು ನಿಜ. ಮಾತಾಡ್ಸೋದು, Consience ಅಲ್ಲ, ದುಡ್ಡು. ಒಂದು ದಿನ ಬೆಂಗಳೂರಿನ "ಬಾದಾಮಿ ಕಟ್ಟಡದ" ಹತ್ತಿರ, ಒಬ್ಬ ಪೇಪರ್ ಮಾರುವವನು, ಹೀಗೆ ಒಬ್ಬನಿಗೆ ಸರಿಯಾಗಿ ಉಗಿದಿದ್ದ.
ಕನ್ನಡದವರ ಹತ್ತಿರ ದುಡ್ಡಿಲ್ಲ ಅಂದುಕೊಂಡು, ಮೂರ್ಖರು ಯಾರ್ ಯಾರಿಗೋ ಏನೇನೋ ಮಾಡ್ಕೋಡ್ತಾರೆ. ನೀವೇ ಹೇಳೀ ಸಾರ್, ಕನ್ನಡದವರ ಹತ್ತಿರ ದುಡ್ಡಿಲ್ವಾ, ಎಂದು ನನ್ನನ್ನ ಕೇಳಿದ್ದ ?. ಎಲ್ಲಾ ಇದೆ. ಸಮಾಜಮುಖವಾಗಿ ಇಲ್ಲ. ಅಷ್ಟೇ. ಅವರೆಲ್ಲರೂ Global ಆಗಿಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ.
ಉ: ಕನ್ನಡಿಗರಲ್ಲಿ ಜಾತಿ-ಭೂತ !
ಸುಮ್ನೆ ಕನ್ನಡ, ಕನ್ನಡ ಅನ್ನೊದು..ಅದೆಲ್ಲಾ ತಮ್ಮ ತಮ್ಮ ಮನೆ ಕಾಂಪೌಂಡ್ ಹೊರಗೆ ಮಾತ್ರ..
ನೂರಕ್ಕೆ ನೂರು ನಿಜ. ಮಾತಾಡ್ಸೋದು, Consience ಅಲ್ಲ, ದುಡ್ಡು. ಒಂದು ದಿನ ಬೆಂಗಳೂರಿನ "ಬಾದಾಮಿ ಕಟ್ಟಡದ" ಹತ್ತಿರ, ಒಬ್ಬ ಪೇಪರ್ ಮಾರುವವನು, ಹೀಗೆ ಒಬ್ಬನಿಗೆ ಸರಿಯಾಗಿ ಉಗಿದಿದ್ದ.
ಕನ್ನಡದವರ ಹತ್ತಿರ ದುಡ್ಡಿಲ್ಲ ಅಂದುಕೊಂಡು, ಮೂರ್ಖರು ಯಾರ್ ಯಾರಿಗೋ ಏನೇನೋ ಮಾಡ್ಕೋಡ್ತಾರೆ. ನೀವೇ ಹೇಳೀ ಸಾರ್, ಕನ್ನಡದವರ ಹತ್ತಿರ ದುಡ್ಡಿಲ್ವಾ, ಎಂದು ನನ್ನನ್ನ ಕೇಳಿದ್ದ ?. ಎಲ್ಲಾ ಇದೆ. ಸಮಾಜಮುಖವಾಗಿ ಇಲ್ಲ. ಅಷ್ಟೇ. ಅವರೆಲ್ಲರೂ Global ಆಗಿಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ.