ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

Re: "ಕನ್ನಡದ ಕಗ್ಗೊಲೆ" ವಿಜಯ ಕರ್ನಾಟಕದ ಉದ್ದೇಶವೇ ?

December 12, 2006 - 5:13pm — kesari

Re: "ಕನ್ನಡದ ಕಗ್ಗೊಲೆ" ವಿಜಯ ಕರ್ನಾಟಕದ ಉದ್ದೇಶವೇ ?

kesari's picture

ನೀವು ಹೇಳುವುದು ಸರಿ.
ನಾನು ನನ್ನ ಬ್ಲಾಗ್ ನ ಎರಡನೆ ಬರಹದಲ್ಲಿ ಇದನ್ನು ಬರೆದಿದ್ದೇನೆ ಓದಿ ನೋಡಿ.

http://oarjuna.blogspot.com/2006/11/blog-post_27.html
===
ನಾವು ಮಾತನಾಡುವಾಗ ಸಾಕಷ್ಟು ತತ್ಸಮ, ತದ್ಭವ, ಅನ್ಯದೇಶೀಯ ನುಡಿಗಳನ್ನು ಬಳಸುತ್ತೇವೆ. ಅದು ಬಾಸೆಯ ಸೊಗಡನ್ನು ಹೆಚ್ಚಿಸುತ್ತದೆ. ಆದರೆ ಬರವಣಿಗೆಯಲ್ಲಾದರೂ ಅಚ್ಚು ಕನ್ನಡದ ನುಡಿಗಳನ್ನು ಉಳಿಸೋಣ.

ಅರಿವು > ವಿವೇಕ (ತ್ಸ)

ನಾಡು > ರಾಜ್ಯ (ತ್ಸ)
ನುಡಿ > ಬಾಸೆ (ದ್ಭ) > ಭಾಷೆ (ತ್ಸ)
ನುಡಿ > ಪದ, ಶಬ್ದ (ತ್ಸ)
ನೆಲೆ > ತಾಣ (ದ್ಭ) > ಸ್ಥಳ (ತ್ಸ) > ಜಾಗ (ಹಿಂ)

ಪಡಿನುಡಿ > ಉತ್ತರ (ತ್ಸ)

ಬರಹ > ಲೇಖನ (ತ್ಸ)

ಹೊರಗೆಡಹು, ಹೊರತರು, ಹೊರಬರು > ಪ್ರಕಾಶನ, ಪ್ರಕಟಿಸು (ತ್ಸ) > ಪಬ್ಲಿಶ್ (ಇಂ)
===

ಇಲ್ಲಿ = ಚಿಹ್ನೆ ಬಳಸಿಲ್ಲ ಎಂಬುದನ್ನು ಗಮನಿಸಿ. ಈ ಪಟ್ಟಿಯನ್ನು ಮೇಲಿಂದ ಮೇಲೆ ಬೆಳೆಸುತ್ತಿರುತ್ತೇನೆ ಇದರ ಮೇಲೊಂದು ಕಣ್ಣಿಟ್ಟಿರಿ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
"ಕನ್ನಡದ ಕಗ್ಗೊಲೆ" ವಿಜಯ ಕರ್ನಾಟಕದ ಉದ್ದೇಶವೇ ? By: Sunil Jayaprakash (2 replies) December 12, 2006 - 4:32pm
  • Re: "ಕನ್ನಡದ ಕಗ್ಗೊಲೆ" ವಿಜಯ ಕರ್ನಾಟಕದ ಉದ್ದೇಶವೇ ? By: kesari (Dec 12 2006 - 5:13pm)
    • Re: "ಕನ್ನಡದ ಕಗ್ಗೊಲೆ" ವಿಜಯ ಕರ್ನಾಟಕದ ಉದ್ದೇಶವೇ ? By: ಸಂಗನಗೌಡ (Dec 14 2006 - 1:32pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಗಿಳಿಯು ಪಂಜರದೊಳಿಲ್ಲ
    January 9, 2009 - 7:12am
  • Chamaraj
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 7:01am
  • Chamaraj
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 6:46am
  • Chamaraj
    ಉ: ಹೊಸ ವರ್ಷದ ದಿನದಂದು ನಾ ಮಾಡಿದ ಅವಾಂತರ......................
    January 9, 2009 - 6:38am
  • Chamaraj
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 9, 2009 - 6:33am
  • Chamaraj
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 9, 2009 - 6:31am
  • Chamaraj
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 9, 2009 - 6:28am
  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:27am
  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:25am
  • hariharapurasridhar
    ಉ: ಹಂಸನಾದ
    January 9, 2009 - 6:24am
ಇನ್ನಷ್ಟು


ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator