ನೀವು ಹೇಳುವುದು ಸರಿ.
ನಾನು ನನ್ನ ಬ್ಲಾಗ್ ನ ಎರಡನೆ ಬರಹದಲ್ಲಿ ಇದನ್ನು ಬರೆದಿದ್ದೇನೆ ಓದಿ ನೋಡಿ.
http://oarjuna.blogspot.com/2006/11/blog-post_27.html
===
ನಾವು ಮಾತನಾಡುವಾಗ ಸಾಕಷ್ಟು ತತ್ಸಮ, ತದ್ಭವ, ಅನ್ಯದೇಶೀಯ ನುಡಿಗಳನ್ನು ಬಳಸುತ್ತೇವೆ. ಅದು ಬಾಸೆಯ ಸೊಗಡನ್ನು ಹೆಚ್ಚಿಸುತ್ತದೆ. ಆದರೆ ಬರವಣಿಗೆಯಲ್ಲಾದರೂ ಅಚ್ಚು ಕನ್ನಡದ ನುಡಿಗಳನ್ನು ಉಳಿಸೋಣ.
ಅರಿವು > ವಿವೇಕ (ತ್ಸ)
ನಾಡು > ರಾಜ್ಯ (ತ್ಸ)
ನುಡಿ > ಬಾಸೆ (ದ್ಭ) > ಭಾಷೆ (ತ್ಸ)
ನುಡಿ > ಪದ, ಶಬ್ದ (ತ್ಸ)
ನೆಲೆ > ತಾಣ (ದ್ಭ) > ಸ್ಥಳ (ತ್ಸ) > ಜಾಗ (ಹಿಂ)
Re: "ಕನ್ನಡದ ಕಗ್ಗೊಲೆ" ವಿಜಯ ಕರ್ನಾಟಕದ ಉದ್ದೇಶವೇ ?
ನೀವು ಹೇಳುವುದು ಸರಿ.
ನಾನು ನನ್ನ ಬ್ಲಾಗ್ ನ ಎರಡನೆ ಬರಹದಲ್ಲಿ ಇದನ್ನು ಬರೆದಿದ್ದೇನೆ ಓದಿ ನೋಡಿ.
http://oarjuna.blogspot.com/2006/11/blog-post_27.html
===
ನಾವು ಮಾತನಾಡುವಾಗ ಸಾಕಷ್ಟು ತತ್ಸಮ, ತದ್ಭವ, ಅನ್ಯದೇಶೀಯ ನುಡಿಗಳನ್ನು ಬಳಸುತ್ತೇವೆ. ಅದು ಬಾಸೆಯ ಸೊಗಡನ್ನು ಹೆಚ್ಚಿಸುತ್ತದೆ. ಆದರೆ ಬರವಣಿಗೆಯಲ್ಲಾದರೂ ಅಚ್ಚು ಕನ್ನಡದ ನುಡಿಗಳನ್ನು ಉಳಿಸೋಣ.
ಅರಿವು > ವಿವೇಕ (ತ್ಸ)
ನಾಡು > ರಾಜ್ಯ (ತ್ಸ)
ನುಡಿ > ಬಾಸೆ (ದ್ಭ) > ಭಾಷೆ (ತ್ಸ)
ನುಡಿ > ಪದ, ಶಬ್ದ (ತ್ಸ)
ನೆಲೆ > ತಾಣ (ದ್ಭ) > ಸ್ಥಳ (ತ್ಸ) > ಜಾಗ (ಹಿಂ)
ಪಡಿನುಡಿ > ಉತ್ತರ (ತ್ಸ)
ಬರಹ > ಲೇಖನ (ತ್ಸ)
ಹೊರಗೆಡಹು, ಹೊರತರು, ಹೊರಬರು > ಪ್ರಕಾಶನ, ಪ್ರಕಟಿಸು (ತ್ಸ) > ಪಬ್ಲಿಶ್ (ಇಂ)
===
ಇಲ್ಲಿ = ಚಿಹ್ನೆ ಬಳಸಿಲ್ಲ ಎಂಬುದನ್ನು ಗಮನಿಸಿ. ಈ ಪಟ್ಟಿಯನ್ನು ಮೇಲಿಂದ ಮೇಲೆ ಬೆಳೆಸುತ್ತಿರುತ್ತೇನೆ ಇದರ ಮೇಲೊಂದು ಕಣ್ಣಿಟ್ಟಿರಿ.