ಸರಕಾರದ ಯಾವ್ಯಾವ ಯೋಜನೆಗಳಲ್ಲಿ ಎಲ್ಲಿ ಎಷ್ಟರ ಮಟ್ಟಿಗೆ ಗಂಟು ಸಿಗುತ್ತದೆ, ಎಷ್ಟನ್ನು ಮೇಯಬಹುದು, ಉದಾರ ಕೊಡುಗೆಯಾಗಿ ಮತದಾರರ ಮೂಗಿಗೆ ತುಪ್ಪ ಸವರುವಂತಹ ಮೇಲ್ನೋಟದ ಯೋಜನೆಗಳನ್ನು ಅರ್ಪಿಸಲು ಎಷ್ಟನ್ನು ಉಳಿಸಬಹುದು ಎಂಬುದೆಲ್ಲಾ ಈ ರಾಜಕಾರಣಿಗಳ ಮೂಗಿಗೆ ತಕ್ಷಣವೇ ಗೊತ್ತಾಗಿಬಿಡುತ್ತಿತ್ತು.
ನಾವಾಗಲೀ, ನೀವಾಗಲೀ, ಋಷಿಗಳಾಗಲೀ, ಮುನಿಗಳಾಗಲೀ, ದೇವರಾಗಲೀ, ದಿಂಡರಾಗಲೀ, ಗೆಳೆಯರಾಗಲೀ, ಬಳಗವಾಗಲೀ, ತಲೆತೂರಿಸೊ ಹಾಗಿಲ್ಲಾಆಆಆಆಆಆ, because, ಇದು ಗಮನಗಳ ವಿಷಯ, ಇದು ವಿಷಯ ವಿಷ-ವಿಷಯ.
"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "
Re: ಜಾರಕಾರಣಿಗಳ ಆಘ್ರಾಣ ಸಾಮರ್ಥ್ಯದ ಗುಟ್ಟು
ನಾವಾಗಲೀ, ನೀವಾಗಲೀ, ಋಷಿಗಳಾಗಲೀ, ಮುನಿಗಳಾಗಲೀ, ದೇವರಾಗಲೀ, ದಿಂಡರಾಗಲೀ, ಗೆಳೆಯರಾಗಲೀ, ಬಳಗವಾಗಲೀ, ತಲೆತೂರಿಸೊ ಹಾಗಿಲ್ಲಾಆಆಆಆಆಆ, because, ಇದು ಗಮನಗಳ ವಿಷಯ, ಇದು ವಿಷಯ ವಿಷ-ವಿಷಯ.