ಉ: ಬಿ ಜಿ ಎಲ್ ಸ್ವಾಮಿಯವರ 'ದೌರ್ಗಂಧಿಕಾಪಹರಣ'
- ಸ್ವಾಮಿ ಅವರ By: karthik (Nov 23 2005 - 6:28pm)
- ತಪ್ಪದೇ ಓದಿ! By: hpn (Nov 23 2005 - 6:50pm)
- ಹಸಿರು ಹೊನ್ನು .. By: karthik (Nov 23 2005 - 7:12pm)
- ಸಾರ್ಕೆಂಡ್ರ By: anil_rvce (Dec 29 2005 - 1:14am)
- ಅಧ್ಯಾಯದ ಹೆಸರು ನೆನಪಿಲ್ಲ. By: karthik (Dec 30 2005 - 2:29pm)
- ಸಾರ್ಕೆಂಡ್ರ By: anil_rvce (Dec 29 2005 - 1:14am)
- ಹಸಿರು ಹೊನ್ನು .. By: karthik (Nov 23 2005 - 7:12pm)
- ತಪ್ಪದೇ ಓದಿ! By: hpn (Nov 23 2005 - 6:50pm)
- ದೌರ್ಗಂಧಿಕಾಪಹರಣ By: pavanaja (Aug 2 2005 - 9:01pm)
- ಹಾ! ಹಾ! By: (Jul 25 2005 - 10:42pm)

RSS:
ಹಾ! ಹಾ!
ಹಾ! ಹಾ! ತುಂಬಾ ಚೆನ್ನಾಗಿದೆ
ಈ ಒಂದೆರಡು ಸಾಲುಗಳೇ ಇಷ್ಟು ಹಾಸ್ಯಭರಿತವಾಗಿದೆ ಅಂದ್ರೆ ಪೂರ್ಣ ಪುಸ್ತಕ ಹೇಗಿರಬೇಕು? ನಾನು ಕೊಂಡು ಓದೇ ಓದ್ತೀನಿ.
ಇದೇ ತರಹ ಚೆನ್ನಾಗಿ ತಿಂದು ಗಬ್ಬು ವಾಸನೆ ಬಿಟ್ಟ ಬಗ್ಗೆ ಸುಧಾದಲ್ಲಿ ಒಂದು ಹಾಸ್ಯ ಓದಿದ್ದೆ. ಯಾವುದು ಅಂತ ಜ್ಞಾಪಕ ಬರ್ತಿಲ್ಲ. ಬಹುಶ: ಅ.ರಾ.ಮಿತ್ರ ಅವರದ್ದಿರಬೇಕು. ಢರ್ರಂ ಭುರ್ರಂ ಝೇಂಕಾರ ಅಂತ ಹೆಸರಿಸಿದ್ದಾರೆ.
ಬಿಜಿಎಲ್ ಅವರ ಹಸುರು ಹೊನ್ನು ಕೂಡಾ ಹಾಸ್ಯ ಭರಿತವಾಗಿದೆ ಜೊತೆಗೆ ಸಸ್ಯಶಾಸ್ತ್ರದ ಬಗ್ಗೆ ಒಳ್ಳೆಯ ಮಾಹಿತಿ ಕೊಡುತ್ತದೆ.
ಚಿಕ್ಕದಾಗಿ ಚೊಕ್ಕದಾಗಿ ಇಲ್ಲಿ ತಿಳಿಯಪಡಿಸಿದ್ದೀರಿ.
ತವಿಶ್ರೀನಿವಾಸ