ಅರಿಶಿಣ -ಕುಂಕುಮಕೊಟ್ಟು ಕರೀಬೇಕೇನ್ರಿ......ಇದು ನಮ್ಮ ಪೂರ್ಣಚಂದ್ರತೇಜಸ್ವಿಯವರು ಹಾಕಿರುವ ಪ್ರಶ್ನೆ ! ಏನ್ ತಪ್ ಅದ್ರಲ್ಲಿ ? ಎಷ್ಟು ಸಮಯೋಚಿತವಾಗಿದೆಯಲ್ಲಾ !! ಅಲ್ರಿ. ಒಂದು ಕನ್ನಡ ಸಮ್ಮೇಳನ ಆಯೋಜಿಸಬೇಕೆಂದರೆ ಎಷ್ಟು ಕಷ್ಟ ! ಅದೂ ಇಂತಹ ದುಬಾರಿ ಖರ್ಚಿನ ಸಮ್ಮೇಳನ ! ಎಲ್ಲಾ ಜವಾಬ್ದಾರಿ ಕನ್ನಡಿಗರು ಅಂತ ಕರೆಸ್ಕೊಳ್ಳೋರೆಲ್ಲ, ಬರ್ಬೇಕಪ್ಪ ! ಅದರಲ್ಲಿ 'ವೀಳ್ಯ ಕೊಟ್ಟು ಯಾರು ಯಾರ್ನ ಕರೀಬೇಕು '? ಅಷ್ಟು ಜವಾಬ್ದಾರಿ ಬೇಡ್ವ ಜನಕ್ಕೆ ??
ನಮ್ಮ ತೇಜಸ್ವಿಯವರಿಗೆ ಧನ್ಯವಾದಗಳು. ಅವ್ರೇ ಸರಿ ನೋಡಿ. ಇಂತಹ ಸುಳಿವು -ಸೂಕ್ಷ್ಮ ತಿಳೀದೋರ್ಗೆ ಸರಿಯಾಗಿ ಗಸ್ತ್ ಕೊಡ್ತಾರೆ !!
ಅರಿಶಿಣ -ಕುಂಕುಮ ಕೊಟ್ಟು ಕರೀಬೇಕೇನ್ರಿ....ಹೀಗಿರಬೇಕಿತ್ತು ಶೀರ್ಷಿಕೆ ! !
ಅರಿಶಿಣ -ಕುಂಕುಮಕೊಟ್ಟು ಕರೀಬೇಕೇನ್ರಿ......ಇದು ನಮ್ಮ ಪೂರ್ಣಚಂದ್ರತೇಜಸ್ವಿಯವರು ಹಾಕಿರುವ ಪ್ರಶ್ನೆ ! ಏನ್ ತಪ್ ಅದ್ರಲ್ಲಿ ? ಎಷ್ಟು ಸಮಯೋಚಿತವಾಗಿದೆಯಲ್ಲಾ !! ಅಲ್ರಿ. ಒಂದು ಕನ್ನಡ ಸಮ್ಮೇಳನ ಆಯೋಜಿಸಬೇಕೆಂದರೆ ಎಷ್ಟು ಕಷ್ಟ ! ಅದೂ ಇಂತಹ ದುಬಾರಿ ಖರ್ಚಿನ ಸಮ್ಮೇಳನ ! ಎಲ್ಲಾ ಜವಾಬ್ದಾರಿ ಕನ್ನಡಿಗರು ಅಂತ ಕರೆಸ್ಕೊಳ್ಳೋರೆಲ್ಲ, ಬರ್ಬೇಕಪ್ಪ ! ಅದರಲ್ಲಿ 'ವೀಳ್ಯ ಕೊಟ್ಟು ಯಾರು ಯಾರ್ನ ಕರೀಬೇಕು '? ಅಷ್ಟು ಜವಾಬ್ದಾರಿ ಬೇಡ್ವ ಜನಕ್ಕೆ ??
ನಮ್ಮ ತೇಜಸ್ವಿಯವರಿಗೆ ಧನ್ಯವಾದಗಳು. ಅವ್ರೇ ಸರಿ ನೋಡಿ. ಇಂತಹ ಸುಳಿವು -ಸೂಕ್ಷ್ಮ ತಿಳೀದೋರ್ಗೆ ಸರಿಯಾಗಿ ಗಸ್ತ್ ಕೊಡ್ತಾರೆ !!