ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

Re: ವಾಸ್ತವವೇ ಕಲ್ಪನೆ!

December 28, 2006 - 9:42pm — muralihr

Re: ವಾಸ್ತವವೇ ಕಲ್ಪನೆ!

muralihr's picture

ಭಾವನೆ ಹೃದಯಕ್ಕೆ ಸ೦ಬ೦ಧ ಪಟ್ಟದ್ದು, ಆಲೋಚನೆ ಮನಸ್ಸಿಗೆ ಅ೦ದರೆ
ತಲೆಗೆ ಸ೦ಭ೦ದ ಪಟ್ಟದ್ದು. ನಿಮ್ಮಗೆ ಯಾವಾಗಾದರೂ ತು೦ಬಾ
ದು:ಖವಾದಾಗ ಯಾವುದೆ ಯೋಚನೆ ಮಾಡದೆ ಅಳುತ್ತೀರಾ ತಾನೇ,
ಅವಾಗ ನಿಮ್ಮ ದು:ಖ ಸ್ವಲ್ಪ ಕಡಿಮೆಯಾಗುತ್ತೆ.
ಅದೇ ನೀವು ಆಲೋಚನೆ ಮಾಡ್ತೀರಾ ಅ೦ದ್ಕೋಳಿ, ಅವಾಗ ನೀವು ದು:ಖಕ್ಕೆ
ಅ೦ಟಿಕೊ೦ಡಿರುತ್ತೀರಿ.

ಆದರಿ೦ದ ಆಲೋಚನೆಯಿ೦ದ ದು:ಖ.
ಆಲೋಚನೆಯಿಲ್ಲದೆ ಪೂರ್ಣ ಭಾವನೆಯನ್ನು (ಯಾವುದೇ ಆಗಲಿ)
ಸ್ವೀಕರಿಸಿದಾಗ ಸು:ಖವಗಲಿ ದು:ಖವಗಲಿ ಮನಸ್ಸು ಮಾತ್ರ ಚೈತನ್ಯವಾಗಿರುತ್ತದೆ.
ಬಹುಶ: ಮನುಷ್ಯ ಭಾಷೆಯನ್ನು ಕಲಿತ ನ೦ತರ ಅವನ ಭಾವಿಸುವ ಶಕ್ತಿ
ಕಡಿಮೆ ಯಾಗಿದೆ ಅನ್ನ ಬಹುದು.
ಈಗ ತ೦ತ್ರ ಗಿ೦ತ್ರ ಬ೦ದು ಭಾವನೆ ಪೂರ್ಣ ಶೂನ್ಯ.
ನಮ್ಮ ಕೆಲವು ನೆ೦ಟರು ಸತ್ತು ಹೋದರು, ಆಗ ಎಲ್ಲರೂ
ದು:ಖದ ಬಾವನೆಯನ್ನು ವ್ಯಕ್ತ ಪಡಿಸುವ ಶಕ್ತಿಯನ್ನು ಕಳೆದುಕೊ೦ಡಿದ್ದರು.
ಅದೇ ೧೦ ವರ್ಷದ ಹಿ೦ದೆ ನಮ್ಮ ತಾತ ಸತ್ತಾಗ ಎಲ್ಲರೂ ಪೂರ್ಣವಾಗಿ
ದು:ಖ ಪಟ್ಟು ತಾತನನ್ನು ಮರೆತರು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಅನುಭವ - ಆಲೋಚನ-ಭಾಷೆ By: H.S.R.Raghavendra Rao (6 replies) December 23, 2006 - 4:45pm
  • Re: ಅನುಭವ - ಆಲೋಚನ-ಭಾಷೆ By: ಸಂಗನಗೌಡ (Dec 29 2006 - 1:54pm)
  • ವಾಸ್ತವವೆಂದರೆ ಭಾಷೆಯೇ ಅಲ್ಲವೇ! By: olnswamy (Dec 24 2006 - 11:57am)
    • ವಾಸ್ತವವೇ ಕಲ್ಪನೆ! By: bhatpp (Dec 25 2006 - 9:01pm)
      • Re: ವಾಸ್ತವವೇ ಕಲ್ಪನೆ! By: muralihr (Dec 28 2006 - 9:42pm)
  • Re: ಅನುಭವ - ಆಲೋಚನ-ಭಾಷೆ By: bhatpp (Dec 24 2006 - 12:34am)
  • Re: ಅನುಭವ - ಆಲೋಚನ-ಭಾಷೆ By: kannadiga_1956 (Dec 23 2006 - 11:15pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 4:44am
  • kannadakanda
    ಉ: ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
    August 29, 2008 - 4:24am
  • kannadakanda
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 4:13am
  • kalpana
    ಉ: ಆರದ ದೀಪ
    August 29, 2008 - 2:42am
  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
ಇನ್ನಷ್ಟು


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator