ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

Re: ಅನುಭವ - ಆಲೋಚನ-ಭಾಷೆ

December 29, 2006 - 1:54pm — ಸಂಗನಗೌಡ

Re: ಅನುಭವ - ಆಲೋಚನ-ಭಾಷೆ

ಸಂಗನಗೌಡ's picture

ನಮ್ಮ ಊರಿಗೆ ಇತ್ತೀಚೆಗೆ ಕೆಲ ಮಹಾತ್ಮರು ಬಂದಿದ್ದರು, ಅದರಲ್ಲೊಬ್ಬರು ನಿಜಗುಣ ಶಿವಯೋಗಿಗಳ ಕೆಲ ಬರೆಹಗಳನ್ನು ಹೇಳುತ್ತಿದ್ದರು,

ಅದರಂತೆ,

ನಮ್ಮ ಮನಸ್ಸಿಗೆ ಮೂರು ಸ್ತಿತಿಗಳಿವೆ,

೧) ಎಚ್ಚರ

೨) ಸುಪ್ತಿ

೩) ಸುಸುಪ್ತಿ.

ದೇವತೆಗಳು ಯಾವಾಗಲೂ ಎಚ್ಚರದ ಸ್ತಿತಿಯಲ್ಲಿರುತ್ತಾರೆ, ಪ್ರಾಣಿ, ಹಕ್ಕಿಗಳು ಸುಪ್ತಿಯಲ್ಲಿರುತ್ತವೆ, ಕಲ್ಲು,ಮರ ಮುಂತಾದವು ಸುಸುಪ್ತಿಯಲ್ಲಿ

ಇರುತ್ತವೆ.

ಮನುಷ್ಯರು ಎಚ್ಚರ, ನಿದ್ದೆಯಲ್ಲಿ ಕನಸು ಕಾಣುವಾಗ ಸುಪ್ತಿ ಮತ್ತು ಗಾಢ ನಿದ್ದೆಯಲ್ಲಿ ಸುಸುಪ್ತಿಯ ಸ್ತಿತಿಯಲ್ಲಿರುತ್ತಾರೆ.

ಹಾಗಾಗಿ ನಾವು ಮನುಷ್ಯನಾಗಿ ಹುಟ್ಟುವದು ನಮ್ಮ ಹಿಂದಿನ ಜನ್ಮದ ಪುಣ್ಯದಿಂದಾಗಿ. Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಅನುಭವ - ಆಲೋಚನ-ಭಾಷೆ By: H.S.R.Raghavendra Rao (6 replies) December 23, 2006 - 4:45pm
  • Re: ಅನುಭವ - ಆಲೋಚನ-ಭಾಷೆ By: ಸಂಗನಗೌಡ (Dec 29 2006 - 1:54pm)
  • ವಾಸ್ತವವೆಂದರೆ ಭಾಷೆಯೇ ಅಲ್ಲವೇ! By: olnswamy (Dec 24 2006 - 11:57am)
    • ವಾಸ್ತವವೇ ಕಲ್ಪನೆ! By: bhatpp (Dec 25 2006 - 9:01pm)
      • Re: ವಾಸ್ತವವೇ ಕಲ್ಪನೆ! By: muralihr (Dec 28 2006 - 9:42pm)
  • Re: ಅನುಭವ - ಆಲೋಚನ-ಭಾಷೆ By: bhatpp (Dec 24 2006 - 12:34am)
  • Re: ಅನುಭವ - ಆಲೋಚನ-ಭಾಷೆ By: kannadiga_1956 (Dec 23 2006 - 11:15pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator