ನನ್ನನಿಸಿಕೆ: ಹೀಗೊಂದು ಚಿಂತನೆ
- ಮತ್ತಷ್ಟು: ನಿಮ್ಮ ಚಿಂತನೆಗೊಂದಷ್ಟು ಉತ್ತಮ ಕೈಪಿಡಿಗಳು By: Shyam Kishore (Jan 8 2007 - 5:17am)
- Re: ಮತ್ತಷ್ಟು: ಉತ್ತಮ ಕೈಪಿಡಿಗಳು By: bhatpp (Jan 8 2007 - 6:12am)
- Re: ಪುಸ್ತಕ ಜ್ಞಾನ By: bhatpp (Jan 8 2007 - 6:17am)
- Re: ಪುಸ್ತಕ ಜ್ಞಾನ By: hpn (Jan 8 2007 - 2:34pm)
- Re: ಪುಸ್ತಕ ಜ್ಞಾನ By: ಶ್ರೀನಿಧಿ (Jan 8 2007 - 8:36am)
- Re: ಪುಸ್ತಕ ಜ್ಞಾನ By: bhatpp (Jan 8 2007 - 6:17am)
- Re: ಮತ್ತಷ್ಟು: ಉತ್ತಮ ಕೈಪಿಡಿಗಳು By: bhatpp (Jan 8 2007 - 6:12am)
- ನನ್ನನಿಸಿಕೆ: ಹೀಗೊಂದು ಚಿಂತನೆ By: Shyam Kishore (Jan 8 2007 - 4:39am)
- Re: ಹೀಗೊಂದು ತತ್ವಜ್ಞಾನ By: shreekant.mishrikoti (Jan 8 2007 - 12:10pm)
- Re: ಹೀಗೊಂದು ತತ್ವಜ್ಞಾನ By: hpn (Jan 8 2007 - 12:52pm)
- Re: ಹೀಗೊಂದು ತತ್ವಜ್ಞಾನ By: shreekant.mishrikoti (Jan 8 2007 - 12:10pm)
- Re: ಹೀಗ್ಯಾಕೆ ಚಿಂತನೆ? By: bhatpp (Jan 8 2007 - 1:51am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 3:44am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 4:03am)
- Re: ಹೀಗ್ಯಾಕೆ ಚಿಂತನೆ? By: ಶ್ರೀನಿಧಿ (Jan 8 2007 - 4:26am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 4:39am)
- Re: ಹೀಗ್ಯಾಕೆ ಚಿಂತನೆ? By: ಶ್ರೀನಿಧಿ (Jan 8 2007 - 4:26am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 4:03am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 3:44am)

RSS:
ನನ್ನನಿಸಿಕೆ: ಹೀಗೊಂದು ಚಿಂತನೆ
ಭಟ್ತರೇ,
ಕುವೆಂಪುರವರ "ಯಾವ ಜನ್ಮದ ಮೈತ್ರಿ"ಯ ಉಲ್ಲೇಖ ಸಮಯೋಚಿತವಾಗಿದೆ. "ಮಂಕುತಿಮ್ಮನ ಕಗ್ಗ"ದಲ್ಲಿ ಕೂಡಾ ಡಿ.ವಿ.ಜಿ.ಯವರು ಇದೇ ಸಂದೇಶವನ್ನು ಹಲವು ಬಾರಿ ಹೇಳಿದ್ದಾರೆ.
ಹರಿ ಪ್ರಸಾದ್ ನಾಡಿಗರೇ, ಭಟ್ತರಿಗೆ ಹೀಗೆ ಹೇಳಿದರೆ ಹೇಗಿರುತ್ತೆ? "ಎಲ್ಲಾ ಓಕೆ, ಹೀಗ್ಯಾಕೆ ಚಿಂತನೆ ಅಂತ ಪ್ರಶ್ನೆ ಯಾಕೆ?" (ನಮ್ಮ ಉಪ್ಪಿ ಶೈಲಿಯಲ್ಲಿ)
- ಶ್ಯಾಮ್ ಕಿಶೋರ್