Re: ಈ ವಚನದ ಅರ್ಥ ಹೇಳಿ ನೋಡೋಣ
- Re: ಈ ವಚನದ ಅರ್ಥ ಹೇಳಿ ನೋಡೋಣ By: kesari (Jan 10 2007 - 7:03pm)
- Re: ಈ ವಚನದ ಅರ್ಥ ಹೇಳಿ ನೋಡೋಣ By: venkatesh (Jan 10 2007 - 9:01pm)
- Re: ಈ ವಚನದ ಅರ್ಥ ಹೇಳಿ ನೋಡೋಣ By: kesari (Jan 10 2007 - 10:18pm)
- Re: ಈ ವಚನದ ಅರ್ಥ ಹೇಳಿ ನೋಡೋಣ By: venkatesh (Jan 10 2007 - 9:01pm)
- ಉತ್ತರ: ಅರ್ಥ: ಈ ವಚನದ ಅರ್ಥ ಹೇಳಿ ನೋಡೋಣ By: Shyam Kishore (Jan 9 2007 - 12:01am)
- ಉ: ಉತ್ತರ: ಅರ್ಥ: ಈ ವಚನದ ಅರ್ಥ ಹೇಳಿ ನೋಡೋಣ By: ಶ್ರೀನಿವಾಸ ವೀ. ಬ೦ಗೋಡಿ (Sep 21 2007 - 1:52pm)

RSS:
Re: ಈ ವಚನದ ಅರ್ಥ ಹೇಳಿ ನೋಡೋಣ
ಈ ವಚನದ ಮುಖ್ಯ ಭಾಗ "ಬರೆಯದೆ ಓದುವವನ ಕರೆತಂದು ಕೆರದಲ್ಲಿ ಹೊಡೆ" ಎಂಬುದು.
ನನಗೆ ಜ್ಞಾನೋದಯವಾದಂತೆ ಇದರ ಅರ್ಥ ಹೀಗಿದೆ:
ವಾಲ್ಮೀಕಿ ರಾಮಾಯಣವು ರಾಮನು ಅಯೋಧ್ಯೆಗೆ ಮರಳುವುದರೊಂದಿಗೆ ಮುಗಿಯುತ್ತದೆ. ಉತ್ತರ ಕಾಂಡವನ್ನು ನಂತರ ಸೇರಿಸಲಾಗಿದೆ. ಶಬರಿಯ ಕೈಯಿಂದ ಹಣ್ಣು ತಿನ್ನುವ ರಾಮನೆಲ್ಲಿ, ಶೂದ್ರ ತಪಸ್ವಿಯನ್ನು ಕೊಲ್ಲುವ ರಾಮನೆಲ್ಲಿ. ಅನೇಕ ಧರ್ಮ ಗ್ರಂಥಗಳನ್ನು ಕೆಲವು ಕಪ್ಪುತಲೆಯ ಪುರೋಹಿತಶಾಹಿಗಳು ತಿದ್ದಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ಆದ್ದರಿಂದ ಸರ್ವಜ್ಞನು ಧರ್ಮ ಗ್ರಂಥಗಳಲ್ಲಿ ಬರೆಯದೆ ಇರುವುದನ್ನು ಪಠಿಸಿ ಮಡಿ ಮೈಲಿಗೆ ಎಂದೆಲ್ಲ ಕತೆಕಟ್ಟಿ ಹೇಳುವವರನ್ನು ಅವಮಾನಿಸಿ/ ಶಿಕ್ಷಿಸಿ ಎಂದು ಹೇಳಿದ್ದಾನೆ. ಮನುಸ್ಮೃತಿಗೂ ಇದು ಅನ್ವಯವಾಗುತ್ತದೆ.
ಸರ್ವಜ್ಞನ ಕಾಲದಲ್ಲೇ ಅವನ ಮಾತನ್ನು ಕೇಳಿದ್ದರೆ ಇಂದು ತಥಾಕಥಿತ ಬುದ್ಧಿಜೀವಿಗಳ ಮತ್ತು ಆಧ್ಯಾತ್ಮಿಕತೆ ಕಡಿಮೆ ರಾಜಕೀಯವೇ ಹೆಚ್ಚಾಗಿರುವ ಮತಗಳ ದಾಳಿಯನ್ನು ಸನಾತನ ಧರ್ಮ ಎದುರಿಸಬೇಕಾಗಿರಲಿಲ್ಲ.
-----
hinduwisdom
ನನ್ನ ಬ್ಲಾಗ್