Re: ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು
- ಮಂದಹಾಸ: ಪರ್ವ - Getting Startedಎ By: Sunil Jayaprakash (Jan 11 2007 - 10:53am)
- Re: ಮಂದಹಾಸ: ಪರ್ವ - Getting Started By: manju mysooru (Jan 12 2007 - 4:40pm)
- ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: Sunil Jayaprakash (Jan 12 2007 - 5:34pm)
- ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: Shyam Kishore (Jan 12 2007 - 6:41pm)
- Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: ವೈಭವ (Jan 12 2007 - 8:02pm)
- Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: manju mysooru (Jan 12 2007 - 10:13pm)
- ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು By: Shyam Kishore (Jan 13 2007 - 2:51am)
- Re: ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು By: ಶ್ರೀನಿಧಿ (Jan 13 2007 - 4:59am)
- ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು By: Shyam Kishore (Jan 13 2007 - 2:51am)
- Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: manju mysooru (Jan 12 2007 - 10:13pm)
- ದನಿಗೂಡು : ಸಾರ್ಥದ ಪರಕಾಯ ಪ್ರವೇಶ By: Sunil Jayaprakash (Jan 12 2007 - 6:53pm)
- Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: ವೈಭವ (Jan 12 2007 - 8:02pm)
- ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: Shyam Kishore (Jan 12 2007 - 6:41pm)
- ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: Sunil Jayaprakash (Jan 12 2007 - 5:34pm)
- Re: ಮಂದಹಾಸ: ಪರ್ವ - Getting Startedಎ By: ವೈಭವ (Jan 11 2007 - 2:54pm)
- Re: ಇಂಡಿಯಾವಾರ್ತಾ ಕೊಂಡಿ - ಈಗ ಕನ್ನಡ ಪುಸ್ತಕಗಳಿಲ್ಲ By: shreekant.mishrikoti (Jan 12 2007 - 6:37pm)
- Re: ಇಂಡಿಯಾವಾರ್ತಾ ಕೊಂಡಿ - ಈಗ ಕನ್ನಡ ಪುಸ್ತಕಗಳಿಲ್ಲ By: ವೈಭವ (Jan 12 2007 - 7:46pm)
- Re: ಇಂಡಿಯಾವಾರ್ತಾ ಕೊಂಡಿ - ಈಗ ಕನ್ನಡ ಪುಸ್ತಕಗಳಿಲ್ಲ By: shreekant.mishrikoti (Jan 12 2007 - 6:37pm)
- Re: ಮಂದಹಾಸ: ಪರ್ವ - Getting Started By: manju mysooru (Jan 12 2007 - 4:40pm)
- ಪ್ರ: ಕನ್ನಡ ಪುಸ್ತಕಗಳು - Getting Started By: Sunil Jayaprakash (Jan 11 2007 - 10:47am)
- ಅನಿಸಿಕೆ: ಕನ್ನಡ ಪುಸ್ತಕಗಳು - ಮೊದಲ ಓದಿಗಾಗಿ By: Shyam Kishore (Jan 11 2007 - 2:20am)
- Re: ಕನ್ನಡ ಪುಸ್ತಕಗಳು - Getting Started By: hpn (Jan 11 2007 - 1:38am)


RSS:
Re: ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು
ನಾನು ಓದಿದ ಭೈರಪ್ಪನವರ್ ಮೊದಲ ಕಾದಂಬರಿ - ಭೀಮಕಾಯ (ತರಂಗದ ಧಾರವಾಹಿಯಾಗಿ) ನನ್ನ ೧೩ನೇ ವಯಸ್ಸಿನಲ್ಲಿ. ಆಗಿನ್ನೂ ಓದಬೇಕು ಎಂಬ ಆಸೆ ಇತ್ತೇ ಹೊರತು ಹೆಚ್ಚು ಆಳವಾದ ಅರ್ಥವಾಗಿರಲಿಲ್ಲ. ನಂತರ ಗೃಹಭಂಗ. ಓದಿ ಸುಸ್ತಾಗಿದ್ದೆ, ಭೈರಪ್ಪನವರ ಮೋಡಿಗೆ ಮರುಳಾಗಿದ್ದೆ. ನಂತರ ಸಾರ್ಥ (ತರಂಗದಲ್ಲಿ ಅದರ ಬಗೆಗೆ ಲೇಖನ ಓದಿದ ನಂತರ) ಕಳೆದ ಆರು ತಿಂಗಳ ಹಿಂದೆ ಪರ್ವ. ಸಾರ್ಥ ಓದುತ್ತಿರುವವರೆಗೂ ನಾನೇ ನಾಗಭಟ್ಟನಾಗಿದ್ದೇನೆಯೋ ಎಂಬಷ್ಟು ತಲ್ಲೀನತೆ ಬರಿಸಿತ್ತು. ಅಷ್ಟು ವಿವರಗಳು ಅದರಲ್ಲಿ. ಆದರೆ ಎಲ್ಲಾ ವಿವರಣೆಗಳೂ ಮಾನಸಿಕ ಸ್ತರದ್ದು. ಹೊರಗಿನ ಪ್ರಪಂಚ ಅತಿಯಾಗಿ ವರ್ಣಿಸಿಲ್ಲ.
ಸದ್ಯಕ್ಕೆ ಬರಲಿರುವ ಅವರ ಹೊಸ ಕಾದಂಬರಿಗಾಗಿ ಕಾಯುತ್ತಿದ್ದೇನೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ