Re: ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...?
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 10:50am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 1:57pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 4:00pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: smurthygr (Jul 6 2007 - 8:09pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 4:00pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 1:57pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 5 2007 - 5:19pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 5 2007 - 8:02pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 6 2007 - 12:48am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 6:24am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 6 2007 - 12:48am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 5 2007 - 8:02pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: ಸಂಗನಗೌಡ (Jul 5 2007 - 4:06pm)
- ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: Shyam Kishore (Jan 18 2007 - 4:41am)
- Re: ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: venkatesh (Jan 18 2007 - 2:05pm)
- Re: ದೊಡ್ಡವರು By: shreekant.mishrikoti (Jan 18 2007 - 4:00pm)
- Re: ದೊಡ್ಡವರು By: venkatesh (Jan 19 2007 - 8:09am)
- ಉ: Re: ದೊಡ್ಡವರು By: ritershivaram (Jul 6 2007 - 10:09am)
- ಉ: Re: ದೊಡ್ಡವರು By: smurthygr (Jul 4 2007 - 8:40pm)
- ಉ: Re: ದೊಡ್ಡವರು By: venkatesh (Jul 5 2007 - 7:38am)
- ಚಪ್ಪಾಳೆ: ದೊಡ್ಡವರು By: Sunil Jayaprakash (Jan 18 2007 - 4:46pm)
- Re: ಚಪ್ಪಾಳೆ: ದೊಡ್ಡವರು By: venkatesh (Jan 19 2007 - 9:16am)
- Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: shreekant.mishrikoti (Jan 19 2007 - 11:48am)
- Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: venkatesh (Jan 19 2007 - 1:32pm)
- Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: shreekant.mishrikoti (Jan 19 2007 - 11:48am)
- Re: ಚಪ್ಪಾಳೆ: ದೊಡ್ಡವರು By: venkatesh (Jan 19 2007 - 9:16am)
- Re: ದೊಡ್ಡವರು By: venkatesh (Jan 19 2007 - 8:09am)
- Re: ದೊಡ್ಡವರು By: shreekant.mishrikoti (Jan 18 2007 - 4:00pm)
- Re: ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: venkatesh (Jan 18 2007 - 2:05pm)
- Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: kannadiga_1956 (Jan 17 2007 - 3:23pm)
- Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jan 17 2007 - 8:34pm)
- ಟಿಪ್ಪಣಿ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? By: Sunil Jayaprakash (Jan 17 2007 - 10:07pm)
- Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jan 17 2007 - 8:34pm)

RSS:
Re: ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...?
ವಿಚಾರ ಧಾರೆಗಳು ಚೆನ್ನಾಗಿವೆ. ಶ್ಯಾಮ್, ಸುನಿಲ್ ತಮ್ಮ ವಿಶಯಗಳನ್ನು ಅತ್ಯಂತ ಸಮರ್ಪಕವಾಗಿ ಮಂಡಿಸಿದ್ದಾರೆ. ಸದ್ಯ, ನಾನೂ ಇನ್ನೂ ದೊಡ್ಡವರು ಎನ್ನಿಸಿಕೊಳ್ಳುವ ಪಟ್ಟಿಯಲ್ಲಿ ಬರುವ ಮೊದಲೇ ಒಂದು ಪ್ರಶ್ನೆಯನ್ನು ಗಾಳಿಗೆ ತೂರಿ, ಅದರ ಚಲನೆಯನ್ನು ವೀಕ್ಷಿಸುತ್ತಿದ್ದೇನೆ !.ಎಚ್.ಪಿ.ಎನ್ ರು, ಶ್ರೀಕಾಂತರು, ಇನ್ನೂ ಏನೂ ಹೇಳಿಲ್ಲ.
ನನಗೆ ಇನ್ನೊಂದು ವಿಶಯ ನಿಮ್ಮ ಗಮನಕ್ಕೆ ತರುವ ಆಸೆ ಇತ್ತು. ಎಲ್ಲರಿಗೆ ತಿಳಿದಂತೆ ನಮಗೆ ಸ್ವಾತಂತ್ರ್ಯ ವನ್ನು ತಂದುಕೊಡಲು ಮುಂದಾಳತ್ವ ತೆಗೆದುಕೊಂಡು, ಒಂದು ವಿಕ್ರಮವನ್ನೇ ಸಾಧಿಸಿದ ಮಹಾನುಭವರು, ಶ್ರೀ ಮೊಹನದಾಸ್ ಕರಮಚಂದ್ ಗಾಂಧಿಯವರು. ಅವರ ಎಲ್ಲ ಗುಣಗಳೂ; ತ್ಯಾಗ, ಶ್ರದ್ಧೆ, ಹಾಗೂ ಹೊಸ ವಿಚಾರಗಳನ್ನು ಸಮಯಕ್ಕೆ ಸರಿಯಾಗಿ ಹುಟ್ಟುಹಾಕಿ, ನಡೆಸಿದ ಆಂದೋಳನದ ರೀತಿ, ಅತ್ಯಂತ ಬಲಶಾಲಿಯಾದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನದ ಹೋಲಿಕೆಯಾಗಿತ್ತು ! ಬಹುಶಃ ಬ್ರಿಟಿಷರ ಜೊತೆ ಯುದ್ಧಮಾಡಿ ಗೆಲ್ಲುವ ವಿಷಯ, ಗಾಳಿಗೆ ಗುದ್ದಿದಂತೆ ವ್ಯರ್ಥವಾಗಿ ಹೋಗುತ್ತಿತ್ತೊ ಏನೊ !
ಗಾಂಧಿಯವರ ಬಗ್ಗೆ ಗಮನಿಸೋಣ. ಅವರ ಪುತ್ರ, 'ಹರಿಲಾಲ್' ಬಗ್ಗೆ ಅವರು ನಡೆದುಕೊಂಡ ರೀತಿ ಅತ್ಯಂತ ವಿಶಾದಕರ ! ಅವನು ತನ್ನ ವಿದ್ಯಾಬ್ಯಾಸವನ್ನು ಇಂಗ್ಲೆಂಡ್ ನಲ್ಲಿ ಮುಂದುವರೆಸಬೇಕೆಂದು ತಂದೆಯನ್ನು ಬಹಳವಾಗಿ ಬೇಡುತ್ತಾನೆ. ಆದರೆ ಮಹಾತ್ಮರು ಅದನ್ನು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ. ಅದರ ಬದಲಾಗಿ ಹರಿಲಾಲ್ ಗಿಂತಾ ಕಡಿಮೆ ಪ್ರತಿಭೆಯ, ಒಬ್ಬ ಪಾರ್ಸಿಯುವಕ ನನ್ನು ವಿದೇಶಕ್ಕೆ ಕಳಿಸಲು ಪ್ರೊತ್ಸಾಹಿಸುತ್ತಾರೆ. ಇದು ಸರ್ವಥಾ ಸರಿಯಲ್ಲ. ಮಗನಿಗೆ ಒಂದು ಅವಕಾಶಕೊಟ್ಟು ನೋಡಬೇಕಿತ್ತು. ಇದೆಲ್ಲದರ ಪರಿಣಾಮ, ಅವನು ತನ್ನ 'ಮನೋಸ್ಥರ್ಯ' ಕಳೆದುಕೊಂಡು ಹುಚ್ಚನಾಗುತ್ತಾನೆ. ಜೀವನದಲ್ಲಿ ಬಹಳ ತಪ್ಪುಗಳಿಗೆ ಈ ಒಂದು ಸನ್ನಿವೇಷ ಪ್ರತ್ಯಕ್ಷವಾಗಿಯೊ ಪರೊಕ್ಷವಾಗಿಯೊ ಸಹಾಯಕವಾಗುತ್ತದೆ ! ಈ ಮಹಾ ತಪ್ಪಿಗೆ, ಬೇರೆಯಾರೂ ಕಾರಣರಲ್ಲ- ನಮ್ಮ ಮಹಾತ್ಮರೇ ! ಇದು ನನ್ನ ಅನಿಸಿಕೆ.
ಸುಮಿತ್ರ ದೇಸಾಯ್ ರವರು ಬರೆಯುವ ಲೇಖನದಲ್ಲಿ, 'ರೈಲಿನಲ್ಲಿ ಬಾ ರವರೊಡನೆ ಗಾಂಧೀಜಿ ಪ್ರಯಾಣಿಸುತ್ತಿರುತ್ತಾರೆ. ಮಧ್ಯೆ ಬಂದ ಒಂದು ಸ್ಟೇಷನ್ ನಲ್ಲಿ ಹೀರಾಲಾಲ್, ಒಂದು ಕಿತ್ತಳೆ ಹಣ್ಣನ್ನು ತಂದು ಅಮ್ಮನಿಗೆ ಕೊಡುತ್ತಾನೆ. ಆದರೆ ಗಾಂಧೀಜಿ ತಮಗೆ ಎಂದು ಕೈಚಾಚಿದಾಗ, "ಇದು ಅಮ್ಮನಿಗೆ ಮಾತ್ರ. ನಿಮಗೆ ಕೊಡಲ್ಲ; ನೀವು ಇಷ್ಟು ಎತ್ತರಕ್ಕೆ ಬರಲು ಕಾರಣ ನೀವಲ್ಲ. ಅಮ್ಮ ಅಮ್ಮ".....ಎನ್ನುತ್ತಾ ನಿಧಾನವಾಗಿ ಚಲಿಸುತ್ತಿರುವ ರೈಲ್ ಗಾಡಿಯ ಉದ್ದಕ್ಕೂ, ಹೇಳುತ್ತಾ ಓಡಿ ಬರುವುದು, ಎಂತಹವರನ್ನೂ ಕಂಗಾಲಾಗಿಸುವ ಸನ್ನಿವೇಷ ! ಇದಕ್ಕೆ ಕಾರಣ ಯಾರು ?