ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

Re: ತಂತ್ರಜ್ಞರು ಭಾಗವಹಿಸಬೇಕು

January 23, 2007 - 8:23pm — ismail

Re: ತಂತ್ರಜ್ಞರು ಭಾಗವಹಿಸಬೇಕು

ismail's picture

ಪ್ರಿಯ ಸುನೀಲ್
ಮೈಕ್ರೋಸಾಫ್ಟ್ ನ ಅನಾಹುತಗಳ ಬಗ್ಗೆ 'ಉದಯವಾಣಿ'ಸಾಕಷ್ಟು ಬಾರಿ ಬರೆದಿದೆ. ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಬಗ್ಗೆ ಹರಿಪ್ರಸಾದ್ ಬರೆದುಕೊಟ್ಟಿದ್ದರು. ತುಳು, ಕೊಂಕಣಿ, ಕೊಡವದಂಥ ಕನ್ನಡವನ್ನೇ ಲಿಪಿಯಾಗಿ ಬಳಸುವ ಭಾಷೆಗಳ ಸಮಸ್ಯೆಗಳ ಬಗ್ಗೆ ಯು.ಬಿ. ಪವನಜ ಬರೆದಿದ್ದರು. ತೇಜಸ್ವಿ ಕೂಡಾ ಕನ್ನಡ ಕಂಪ್ಯೂಟಿಂಗನ ಸಮಸ್ಯೆಗಳ ಕುರಿತು 'ಉದಯವಾಣಿ'ಯಲ್ಲಿ ಸಾಕಷ್ಟು ಬರೆದಿದ್ದಾರೆ. ಯೂನಿಕೋಡ್ ನಲ್ಲಿ ಇದ್ದ ಅರ್ಕಾವೊತ್ತಿನ ಸಮಸ್ಯೆ, ಕನ್ನಡ ಗಣಕ ಪರಿಷತ್ ತಯಾರಿಸಿದ ನುಡಿ ತಂತ್ರಾಂಶಕ್ಕೆ ಸಂಬಂಧಿಸಿದ ಚರ್ಚೆಗಳಿಗೂ ಉದಯವಾಣಿ ವೇದಿಕೆಯಾಗಿದೆ. ಯಾವುದಾದರೂ ನಿರ್ದಿಷ್ಟ ವಿಷಯ ಪತ್ರಿಕೆಯಲ್ಲಿ ನಿರಂತರವಾಗಿ ಚರ್ಚೆಯಾಗಬೇಕಾದರೆ ಅದಕ್ಕೆ ಓದುಗರೂ ಸ್ಪಂದಿಸಬೇಕಾಗುತ್ತದೆ. ಕಂಪ್ಯೂಟರ್ ಗೆ ಸಂಬಂಧಿಸಿದಂತೆ ಕನ್ನಡದ ವಿಷಯವನ್ನು ಬರೆದರೂ ಅದಕ್ಕೆ ಸ್ಪಂದಿಸುವವರ ಸಂಖ್ಯೆ ಇಲ್ಲಾ ಅನ್ನುವಷ್ಟು ಕಡಿಮೆ. ಪತ್ರಿಕಾ ಸಂಪಾದಕರೆಲ್ಲರೂ ತಂತ್ರಜ್ಞರಲ್ಲದ ಕಾರಣ ಇದು ಗಂಭೀರವಾದ ವಿಷಯವಾಗಿರಲಿಕ್ಕಿಲ್ಲ ಎಂದು ಅವರೂ ನಿರ್ಲಕ್ಷಿಸತೊಡಗುತ್ತಾರೆ.
ಹೀಗಾಗದಂತೆ ತಡೆಯುವ ಅಸ್ತ್ರ ನಮ್ಮ ಕೈಯಲ್ಲಿಯೇ ಇದೆ. ಸಂಪದದಲ್ಲಿ ತಂತ್ರಜ್ಞಾನದ ಕುರಿತಂತೆ ನೀವು ಬರೆಯುವ ಪ್ರತಿಕ್ರಿಯೆಗಳನ್ನು ಲೇಖನ ರೂಪಕ್ಕೆ, ಇಲ್ಲವೇ ಓದುಗರ ಓಲೆಯ ರೂಪಕ್ಕೆ ತಂದು ಪತ್ರಿಕೆಗಳಿಗೂ ಕಳುಹಿಸಬೇಕು.

ಪತ್ರಿಕೆಗಳ ಇ ವಿಳಾಸಗಳು ಹೀಗಿವೆ.
ಪ್ರಜಾವಾಣಿ:vachaka@deccanherald.co.in
ಕನ್ನಡಪ್ರಭ:info@kannadaprabha.com
ವಿಜಯಕರ್ನಾಟಕ:noorantumaatu@yahoo.com(ಸಂಪಾದಕರ ಇ-ವಿಳಾಸ)
ಸಂಯುಕ್ತ ಕರ್ನಾಟಕ: samkarnataka@rediffmail.com
ಉದಯವಾಣಿ: blrnews@manipalmedia.com
ಈ ಸಂಜೆ:eesanje@eesanje.com, eesanje@vsnl.in

ಇಸ್ಮಾಯಿಲ್

ನನ್ನ ಬ್ಲಾಗ್: http://ismail.sampada.net

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡ ಪತ್ರಿಕೋದ್ಯಮದ ಸೋಲು ? ಮತ್ತು ಅದರ ಬಗಲಲ್ಲೇ ಇರುವ ಆಶಾಕಿರಣ. By: Sunil Jayaprakash (3 replies) January 23, 2007 - 3:15pm
  • ತಂತ್ರಜ್ಞರು ಭಾಗವಹಿಸಬೇಕು By: hpn (Jan 23 2007 - 7:20pm)
    • Re: ತಂತ್ರಜ್ಞರು ಭಾಗವಹಿಸಬೇಕು By: ismail (Jan 23 2007 - 8:23pm)
      • Re: ತಂತ್ರಜ್ಞರು ಭಾಗವಹಿಸಬೇಕು By: ಸಂಗನಗೌಡ (Jan 24 2007 - 9:25am)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಹಣೆಯಲ್ಲಿ ಬರೆದದ್ದು
    August 20, 2008 - 5:40pm
  • roopablrao
    ಉ: ಒಮ್ಮೆ ಮನೆಗೆ ಬಂದುಬಿಡು.
    August 20, 2008 - 5:38pm
  • anil.ramesh
    ಉ:
    August 20, 2008 - 5:35pm
  • ಸಂಗನಗೌಡ
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 4:53pm
  • kannadakanda
    ಉ: ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
    August 20, 2008 - 4:47pm
  • kannadakanda
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:43pm
  • kannadakanda
    ಉ: ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು
    August 20, 2008 - 4:41pm
  • ASHOKKUMAR
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:40pm
  • ASHOKKUMAR
    ಉ: ಯುರೇಕಾ ಫೋಬ್ಸ್ ನವರು ಹೊಟ್ಟೆಗೆ ಏನು ತಿನ್ನುತ್ತಾರೆ?
    August 20, 2008 - 4:35pm
  • kannadakanda
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    August 20, 2008 - 4:33pm
ಇನ್ನಷ್ಟು


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator