Re: ಕರ್ನಾಟಕ ಕ್ರಿಕೆಟ್ - ೨
- ಅರುಣ್ ನೇತೃತ್ವದಲ್ಲಿ ಅಸ್ಸಾಮ್ ನಾಕ್ ಔಟ್ ಹಂತಕ್ಕೆ By: rajeshnaik111 (Feb 20 2007 - 12:03am)
- Re: ಕರ್ನಾಟಕ ಕ್ರಿಕೆಟ್ - ೨ By: rajeshnaik111 (Feb 12 2007 - 3:13pm)
- ರಣಜಿ ಸುದ್ದಿ By: hpn (Feb 12 2007 - 3:49pm)
- Re: ರಣಜಿ ಸುದ್ದಿ By: ASHOKKUMAR (Feb 13 2007 - 10:19am)
- ಉ: ರಣಜಿ ಸುದ್ದಿ By: hpn (Feb 13 2007 - 6:06pm)
- Re: ಉ: ರಣಜಿ ಸುದ್ದಿ By: rajeshnaik111 (Feb 13 2007 - 7:09pm)
- ಉ: ರಣಜಿ ಸುದ್ದಿ By: hpn (Feb 13 2007 - 6:06pm)
- Re: ರಣಜಿ ಸುದ್ದಿ By: ASHOKKUMAR (Feb 13 2007 - 10:19am)
- ರಣಜಿ ಸುದ್ದಿ By: hpn (Feb 12 2007 - 3:49pm)
- ಜೆ.ಅರುಣ್ ಕುಮಾರ್ By: Sunil Jayaprakash (Jan 9 2007 - 10:51am)
- Re: ಜೆ.ಅರುಣ್ ಕುಮಾರ್ By: rajeshnaik111 (Jan 9 2007 - 2:41pm)
- ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: Shyam Kishore (Jan 9 2007 - 4:10am)
- Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: srivathsajoshi (Jan 10 2007 - 5:46pm)
- Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: rajeshnaik111 (Jan 10 2007 - 3:10pm)

RSS:
Re: ಕರ್ನಾಟಕ ಕ್ರಿಕೆಟ್ - ೨
ರಣಜಿ ಏಕದಿನ ಟ್ರೋಫಿಯ ಪೂರ್ವ ವಲಯದ ಲೀಗ್ ಪಂದ್ಯಗಳಲ್ಲಿ ತನ್ನ ನಾಯಕ ಅರುಣ್ ಕುಮಾರ್ ರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಅಸ್ಸಾಮ್, ಒರಿಸ್ಸಾ ವಿರುದ್ಧ ಜಯ ದಾಖಲಿಸಿ, ರಣಜಿ ಟ್ರೋಫಿ ಪ್ಲೇಟ್ ಲೀಗ್ ಸೆಮಿ ಫೈನಲ್ ಪಂದ್ಯದಲ್ಲಿ ತನ್ನ ವಿರುದ್ಧ ಮೋಸದಲ್ಲಿ ಗೆಲುವು ಸಾಧಿಸಿದ ಒರಿಸ್ಸ ಮೇಲೆ ಸ್ವಲ್ಪ ಮಟ್ಟಿಗಾದರೂ ಸೇಡು ತೀರಿಸಿಕೊಂಡಿದೆ. ಗೆಲುವಿಗೆ ೨೫೪ ಓಟಗಳ ಬೆಂಬತ್ತಿ ಹೊರಟ ಅಸ್ಸಾಮ್, ೫ ಓಟಗಳಿಗೆ ೩ ಹುದ್ದರಿಗಳನ್ನು ಕಳಕೊಂಡು ಸಂಕಷ್ಟದಲ್ಲಿದ್ದಾಗ ಆಡಲು ಬಂದ ಅರುಣ್ ಕುಮಾರ್ ರ ಭರ್ಜರಿ ೧೫೪ ಓಟಗಳ ನೆರವಿನಿಂದ ೫ ಹುದ್ದರಿಗಳಿಂದ ವಿಜಯ ದಾಖಲಿಸಿದೆ. ಆನಂದ್ ಕಟ್ಟಿ ಯಾವುದೇ ಹುದ್ದರಿ ಗಳಿಸಲಿಲ್ಲವಾದರೂ ೧೦ ಓವರ್ ಗಳಲ್ಲಿ ಕೇವಲ ೪೧ ಓಟಗಳನ್ನು ನೀಡಿದರು.