~
Re: ಡಾ|| ಶಿವರುದ್ರಪ್ಪನವರ ಕಾವ್ಯ ಒಂದು ಪರಿಚಯ, ಅದು ಅವರ ವ್ಯಕ್ತಿಪರಿಚಯವೂ
- Re: ಡಾ|| ಶಿವರುದ್ರಪ್ಪನವರ ಕಾವ್ಯ ಒಂದು ಪರಿಚಯ, ಅದು ಅವರ ವ್ಯಕ್ತಿಪರಿಚಯವೂ By: venkatesh (Feb 13 2007 - 7:44am)
- Re: ಡಾ|| ಶಿವರುದ್ರಪ್ಪನವರ ಕಾವ್ಯ ಒಂದು ಪರಿಚಯ By: hpn (Jan 5 2007 - 11:49am)
- Re: ಡಾ|| ಶಿವರುದ್ರಪ್ಪನವರ ಕಾವ್ಯ ಒಂದು ಪರಿಚಯ By: H.S.R.Raghavendra Rao (Jan 5 2007 - 1:00pm)
- Re: ಡಾ|| ಶಿವರುದ್ರಪ್ಪನವರ ಕಾವ್ಯ ಒಂದು ಪರಿಚಯ By: Shyam Kishore (Jan 5 2007 - 1:22pm)
- Re: ಡಾ|| ಶಿವರುದ್ರಪ್ಪನವರ ಕಾವ್ಯ ಒಂದು ಪರಿಚಯ By: H.S.R.Raghavendra Rao (Jan 5 2007 - 1:00pm)
- Re: ಡಾ|| ಶಿವರುದ್ರಪ್ಪನವರ ಕಾವ್ಯ ಒಂದು ಪರಿಚಯ By: ವೈಭವ (Jan 5 2007 - 11:47am)

RSS:
Re: ಡಾ|| ಶಿವರುದ್ರಪ್ಪನವರ ಕಾವ್ಯ ಒಂದು ಪರಿಚಯ, ಅದು ಅವರ ವ್ಯಕ್ತಿಪರಿಚಯವೂ
ರಾಘವೇಂದ್ರರಾಯರಿಗೆ,
ನಮಸ್ಕಾರ.
'ಅಸ್ತಿತ್ವಕ್ಕೆ ಎಲ್ಲವನ್ನೂ ತಬ್ಬಿಕೊಳ್ಳುವ ತವಕ ! ಎಷ್ಟು ಸೊಗಸಾಗಿದೆಯಲ್ಲ,.... ಚೆನ್ನಾಗಿದೆ ಮಾತಿನ ವರಸೆ. ನಿಮ್ಮ ಕೊನೆಯ ಎರಡು ಸಾಲುಗಳು ಜಿ.ಎಸ್.ಎಸ್. ರವರ ಬರವಣಿಗೆಯ ನಿಲವು ಹಾಗೂ ಅವರ ವ್ಯಕ್ತಿತ್ವವನ್ನು ನಮ್ಮೆಲ್ಲರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿವೆ- ಇದು ನನ್ನ ಅನಿಸಿಕೆ.
'ಎಲ್ಲೋ ಹುಡುಕಿದೆ ಕಾಣದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ,
..............ನಮ್ಮೊಳಗೆ
ಎಲ್ಲಿದೆ. .........ಇಹವು ನಮ್ಮೊಳಗೆ......'[ಸರಿಯಾಗಿ ನೆನಪಿಲ್ಲ]
ನನಗೆ ಪ್ರಿಯವಾದ, ಮತ್ತು ಸದಾ ಯೊಚಿಸಲು ಅನುವುಮಾಡಿ, ಕಾಡಿಸುವ, ಮನಸ್ಸನ್ನು ಕಲಕುವ ಸಾಲುಗಳು ಅವು. ನನ್ನಂತಹ ಸಾಮಾನ್ಯನೂ ಮೆಚ್ಚುವಂತಹ ಮಾತುಗಳು ಅವು. ಅದಕ್ಕೆ ಜಿ.ಎಸ್.ಎಸ್ ನನಗೂ ಪ್ರಿಯರಾಗುತ್ತಾರೆ.
ವೆಂ.