Re: ಉ: ರಣಜಿ ಸುದ್ದಿ
- ಅರುಣ್ ನೇತೃತ್ವದಲ್ಲಿ ಅಸ್ಸಾಮ್ ನಾಕ್ ಔಟ್ ಹಂತಕ್ಕೆ By: rajeshnaik111 (Feb 20 2007 - 12:03am)
- Re: ಕರ್ನಾಟಕ ಕ್ರಿಕೆಟ್ - ೨ By: rajeshnaik111 (Feb 12 2007 - 3:13pm)
- ರಣಜಿ ಸುದ್ದಿ By: hpn (Feb 12 2007 - 3:49pm)
- Re: ರಣಜಿ ಸುದ್ದಿ By: ASHOKKUMAR (Feb 13 2007 - 10:19am)
- ಉ: ರಣಜಿ ಸುದ್ದಿ By: hpn (Feb 13 2007 - 6:06pm)
- Re: ಉ: ರಣಜಿ ಸುದ್ದಿ By: rajeshnaik111 (Feb 13 2007 - 7:09pm)
- ಉ: ರಣಜಿ ಸುದ್ದಿ By: hpn (Feb 13 2007 - 6:06pm)
- Re: ರಣಜಿ ಸುದ್ದಿ By: ASHOKKUMAR (Feb 13 2007 - 10:19am)
- ರಣಜಿ ಸುದ್ದಿ By: hpn (Feb 12 2007 - 3:49pm)
- ಜೆ.ಅರುಣ್ ಕುಮಾರ್ By: Sunil Jayaprakash (Jan 9 2007 - 10:51am)
- Re: ಜೆ.ಅರುಣ್ ಕುಮಾರ್ By: rajeshnaik111 (Jan 9 2007 - 2:41pm)
- ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: Shyam Kishore (Jan 9 2007 - 4:10am)
- Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: srivathsajoshi (Jan 10 2007 - 5:46pm)
- Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: rajeshnaik111 (Jan 10 2007 - 3:10pm)

RSS:
Re: ಉ: ರಣಜಿ ಸುದ್ದಿ
ನಾಡಿಗ್,
ನೀವು ಓದಿದ್ದು ಸರಿಯಾಗೇ ಇದೆ. ರಣಜಿ ಟ್ರೋಫಿಯಲ್ಲಿ (೪ ದಿನಗಳ ಪಂದ್ಯ. ಫೈನಲ್ ಮತ್ತು ಸೆಮಿಫೈನಲ್ ೫ ದಿನದ್ದಾಗಿರುತ್ತವೆ) ಕರ್ನಾಟಕ ಸೆಮಿ ಫೈನಲ್ ನಲ್ಲಿ ಬಂಗಾಲ್ ವಿರುದ್ಧ ಸೋತಿದೆ. ಮತ್ತು ಮುಂಬೈ ರಣಜಿ ಟ್ರೋಫಿಯನ್ನು ಗೆದ್ದು ಕೂಡಾ ಆಗಿದೆ.
ಈಗ ನಡೆಯುತ್ತಿರುವುದು ಮತ್ತು ನಾನು ಮಾತಾಡುತ್ತಿರುವುದು ರಣಜಿ ಏಕದಿನ ಪಂದ್ಯಾಟಗಳ ಬಗ್ಗೆ. ರಣಜಿ ಏಕದಿನ ಟ್ರೋಫಿಗಾಗಿ ಫೆಬ್ರವರಿ ೧೦ರಿಂದ ರಾಷ್ಟ್ರದ ಎಲ್ಲಾ ೫ ವಲಯಗಳಲ್ಲಿ (ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಮಧ್ಯ) ಲೀಗ್ ಪಂದ್ಯಗಳು ಆಯಾ ವಲಯದ ತಂಡಗಳ ನಡುವೆ ಪ್ರಾರಂಭವಾಗಿವೆ. ಪ್ರತಿ ವಲಯದ ಪ್ರಥಮ ೨ ತಂಡಗಳು ನಾಕ್ ಔಟ್ ಹಂತಕ್ಕೆ ತೇರ್ಗಡೆಗೊಳ್ಳುತ್ತವೆ.