~
Re: ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್!
- ಕಾವೇರಿ ನದಿ ಸಮಸ್ಯೆ, ಏನೂ ಅಂತ ಅರ್ಥ ಆಗೊದ್ ಕಷ್ಟ ಕಣಣ್ಣ ..! By: venkatesh (Feb 15 2007 - 5:25pm)
- Re: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: ASHOKKUMAR (Feb 15 2007 - 8:09am)
- ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: Sunil Jayaprakash (Feb 14 2007 - 10:13pm)
- Re: ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: ಶಿವ (Feb 15 2007 - 12:22pm)
- ಮಂಗಳೂರ್ ಎತ್ತಂಗಡಿ By: Sunil Jayaprakash (Feb 15 2007 - 1:45pm)
- Re: ಮಂಗಳೂರು ಎತ್ತಂಗಡಿ By: ASHOKKUMAR (Feb 15 2007 - 4:28pm)
- ಮಂಗಳೂರ್ ಎತ್ತಂಗಡಿ By: Sunil Jayaprakash (Feb 15 2007 - 1:45pm)
- Re: ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: ಶಿವ (Feb 15 2007 - 12:22pm)

RSS:
Re: ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್!
ಕಾವೇರಿಯದೊಂದೇ ನಿದರ್ಶನವಲ್ಲ. ಮತ್ತೊಂದು ಮಹತ್ವದ ವಿಚಾರವೆಂದರೆ ದಕ್ಷಿಣ ಕನ್ನಡದ್ದು ಉಡುಪಿ, ಮಂಗಳೂರು ಹೀಗೆ. ಈ ಊರುಗಳಲ್ಲಿ ಪತ್ರಿಕೆಗಳೇ ಇಲ್ಲವೇ ಎಂದು ಹೆದರಿಕೆಯಾಗುತ್ತದೆ. ಮಂಗಳೂರು ಸೇಲಂಗೆ ಎತ್ತಂಗಡಿ ಆಗುವ ವಿಚಾರವನ್ನು ಇಂಗ್ಲೀಷ್ ಪತ್ರಿಕೆಯನ್ನೋದಿ ತಿಳಿದುಕೊಳ್ಳುವ ಪರಿಸ್ಥಿತಿ ಬಂತು.
ಏನ್ರೀ ಅದು? ಮಂಗಳೂರು,ಸೇಲಂ,ಎತ್ತಂಗಡಿ??