ರೇಡಿಯೋ ಪುರಾಣ: ನಾರ್ಥಿಗಳ ಧೋರಣೆ
- Re: ರೇಡಿಯೋ ಪುರಾಣ... By: sathishcv (Feb 20 2007 - 7:44pm)
- ಅನಿಸಿಕೆ: ರೇಡಿಯೋ ಪುರಾಣ...ಕೆಲವು ಪ್ರಶ್ನೆಗಳು By: Shyam Kishore (Feb 20 2007 - 3:42am)
- Re: ಅನಿಸಿಕೆ: ರೇಡಿಯೋ ಪುರಾಣ...ಡಿಎಂಕೆ ಕುತಂತ್ರ By: ವೈಭವ (Feb 20 2007 - 2:09pm)
- Re: ಅನಿಸಿಕೆ: ರೇಡಿಯೋ ಪುರಾಣ...ಕೆಲವು ಪ್ರಶ್ನೆಗಳು By: ಸಂಗನಗೌಡ (Feb 20 2007 - 2:05pm)
- Re: ರೇಡಿಯೋ ಪುರಾಣ... By: anupkumart (Feb 19 2007 - 2:30pm)
- ಉ: ರೇಡಿಯೋ ಪುರಾಣ... By: hpn (Feb 19 2007 - 11:31pm)
- ರೇಡಿಯೋ ಪುರಾಣ: ನಾರ್ಥಿಗಳ ಧೋರಣೆ By: ಸಂಗನಗೌಡ (Feb 19 2007 - 2:05pm)

RSS:
ರೇಡಿಯೋ ಪುರಾಣ: ನಾರ್ಥಿಗಳ ಧೋರಣೆ
ಎಸ್. ಎಫ್ ಎಮ್ ಇದ್ದಕ್ಕಿದ್ದಂತೆ ತನ್ನ strategy ಬದಲಾಯಿಸಿರುವದಕ್ಕೆ ಏನು ಕಾರಣ? ಇದು ನನ್ನನ್ನು ಸದ್ಯಕ್ಕೆ ಕಾಡತೊಡಗಿರುವದು. ಗೂಗಲ್ ಟ್ರೆಂಡ್ ನಲ್ಲಿ ಕೆಲ ದಿನಗಳ ಹಿಂದೆ ನಾನು ಕನ್ನಡ,ಹಿಂದಿ ತೂಗಿ ನೋಡಿದಾಗ, ಬೆಂಗಳೂರಿನಲ್ಲಿ ಮಾತ್ರ ಕನ್ನಡಕ್ಕಿಂತ ಹಿಂದಿಗೆ ಬೇಡಿಕೆ ಹೆಚ್ಚಿತ್ತು. ಆದರೆ ಈಗ ಅದು ಮಂಗಳೂರು,ಮೈಸೂರುಗಳಿಗೆ ಹಬ್ಬಿದೆ. ಬೆಳಗಾವಿ,ಹುಬ್ಬಳ್ಳಿ ಆಗ ಲಿಸ್ಟಲ್ಲೆ ಇರಲಿಲ್ಲ.
ಇದರಿಂದ ಹಿಂದಿ ಹಾಡುಗಳಿಗೆ ಬೆಂಗಳೂರು,ಮೈಸೂರು,ಮಂಗಳೂರುಗಳಲ್ಲಿ ಬೇಡಿಕೆ ಹೆಚ್ಚಿದೆ ಅನಿಸುತ್ತೆ. ಇದು ಒಂದಾದರೆ ನಾರ್ಥಿಗಳು ಹಿಂದಿ ಇಂಡಿಯಾದಲ್ಲಿ ಮೆರಿಬೇಕೆಂಬ ಧೋರಣೆಯವರು, ಅವರ ಕೆಟ್ಟ comment ಗಳೂ ಈ ಬದಲಾವಣೆಗೆ ಕಾರಣವಾಗಿರಲೂ ಬಹುದು. ಅಥವಾ ಹಿಂದಿ ನಮ್ಮ ರಾಷ್ಟ್ರ ಭಾಷೆ ಅದನ್ನು ತಲೆಯ ಮೇಲೆ ಹೊತ್ತು ಮೆರೆಸಬೇಕು ಎಂಬ ಧೋರಣೆಯ ಕನ್ನಡಿಗರೂ ಕಾರಣರಿರಬಹುದು.