'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಕೃಷ್ಣಮೂರ್ತಿಗಳೇ,
ಕವನಗಳಲ್ಲಿ ತಮ್ಮ ಆಸಕ್ತಿ ಪ್ರಶಂಸನೀಯ; ತಮ್ಮ ಈ ಕವನ ಉತ್ತಮ ಪ್ರಯತ್ನ. ಆದರೆ, ಕೆಲವು ತಪ್ಪು/ಸಂದೇಹಗಳು ನುಸುಳಿಕೊಂಡು ಬಿಟ್ಟಿವೆ:
೧.ಅಲಮೇಲುಮಂಗೀ ಯಾರು? ನಾನು ತಿಳಿದಂತೆ ಈ ಹೆಸರು ತಮಿಳಿನ 'ಅಲರ್ಮೇಲ್ ಮಂಗೈ'[ಕಮಲದಮೇಲಿನ ದೇವಿ = ಪದ್ಮಾವತಿ] ಎಂಬುದರ ಅಪಭ್ರಂಶ. ಇವರಲ್ಲಿ ಮುಸ್ಲಿಂ ಯಾರು? ಆಧಾರವಿದೆಯೇ?
೨.ಮಹಾಭಾರತದ ಮೂಲಪುರುಷ ಭರತ. ಅವನ ಉತ್ತರಾಧಿಕಾರಿ ಪ್ರತೀಪ; ಅವನ ಮಗ ಶಂತನು(ಸಂತನೂ, ಸಂತನುವೂ ಅಲ್ಲ!)
೩.ಶ್ರೀಕೃಷ್ಣ ಯಾದವನಾದರೂ ಕ್ಷತ್ರಿಯನೇ. ವೃಷ್ಣಿವಂಶದ ಪೂರ್ವಿಕನಾದ ಯದು ಮಹಾರಾಜನ ತಂದೆ ಯಯಾತಿ ಕ್ಷತ್ರಿಯ. ಆದ್ದರಿಂದ ಸುಭದ್ರೆಯೂ ಕ್ಷತ್ರಿಯಳೇ.
೪.ದಕ್ಷಬ್ರಹ್ಮ ಬ್ರಾಹ್ಮಣನಾದ್ದರಿಂದ, ದಾಕ್ಷಾಯಿಣೀದೇವಿ ಬ್ರಾಹ್ಮಣಳೇ.
ಏನೆನ್ನುವಿರಿ?
ದೇವಾನುದೇವತೆಗಳಿಗೆ ಕಟ್ಟಳೆ ವಿಧಿಸಿದವರು ನಾವೇ - ಮಾನವರು. ದೈವಕಥೆಗಳ ಹಿಂದಿನ ಅರ್ಥ ತಿಳಿಯದೆ, ಅವರನ್ನೂ ನಮ್ಮಂತೆ ಹೆಂಡತಿ-ಮಕ್ಕಳು-ಅತ್ತೆ-ಸೊಸೆ-ಸಾಲ-ಶೂಲಗಳ ಜಂಜಾಟಕ್ಕೆ ಸಿಕ್ಕಿಸಿದವರೂ ನಾವೇ - ಮನುಜರು! ಆದ್ದರಿಂದ ದೇವರು-ಪುರಾಣದ ಉದಾಹರಣೆಗಳನ್ನು ಯುಗಧರ್ಮಕ್ಕೆ ಬಿಟ್ಟುಬಿಡಿ ಸ್ವಾಮೀ! ಕಲಿಯುಗಧರ್ಮವೇ ಬೇರೆ! ಬೇಗ ಅಲಮೇಲಮ್ಮನ ಮಗಳು ಅನಿತಾ ಕವಿಗೆ ಸಿಗಲೆಂದು ಹಾರೈಸುವ
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
Re: ಯಾವನ್ಯಾಯ
ಕೃಷ್ಣಮೂರ್ತಿಗಳೇ,
ಕವನಗಳಲ್ಲಿ ತಮ್ಮ ಆಸಕ್ತಿ ಪ್ರಶಂಸನೀಯ; ತಮ್ಮ ಈ ಕವನ ಉತ್ತಮ ಪ್ರಯತ್ನ.
ಆದರೆ, ಕೆಲವು ತಪ್ಪು/ಸಂದೇಹಗಳು ನುಸುಳಿಕೊಂಡು ಬಿಟ್ಟಿವೆ:
೧.ಅಲಮೇಲುಮಂಗೀ ಯಾರು? ನಾನು ತಿಳಿದಂತೆ ಈ ಹೆಸರು ತಮಿಳಿನ 'ಅಲರ್ಮೇಲ್ ಮಂಗೈ'[ಕಮಲದಮೇಲಿನ ದೇವಿ = ಪದ್ಮಾವತಿ] ಎಂಬುದರ ಅಪಭ್ರಂಶ. ಇವರಲ್ಲಿ ಮುಸ್ಲಿಂ ಯಾರು? ಆಧಾರವಿದೆಯೇ?
೨.ಮಹಾಭಾರತದ ಮೂಲಪುರುಷ ಭರತ. ಅವನ ಉತ್ತರಾಧಿಕಾರಿ ಪ್ರತೀಪ; ಅವನ ಮಗ ಶಂತನು(ಸಂತನೂ, ಸಂತನುವೂ ಅಲ್ಲ!)
೩.ಶ್ರೀಕೃಷ್ಣ ಯಾದವನಾದರೂ ಕ್ಷತ್ರಿಯನೇ. ವೃಷ್ಣಿವಂಶದ ಪೂರ್ವಿಕನಾದ ಯದು ಮಹಾರಾಜನ ತಂದೆ ಯಯಾತಿ ಕ್ಷತ್ರಿಯ. ಆದ್ದರಿಂದ ಸುಭದ್ರೆಯೂ ಕ್ಷತ್ರಿಯಳೇ.
೪.ದಕ್ಷಬ್ರಹ್ಮ ಬ್ರಾಹ್ಮಣನಾದ್ದರಿಂದ, ದಾಕ್ಷಾಯಿಣೀದೇವಿ ಬ್ರಾಹ್ಮಣಳೇ.
ಏನೆನ್ನುವಿರಿ?
ದೇವಾನುದೇವತೆಗಳಿಗೆ ಕಟ್ಟಳೆ ವಿಧಿಸಿದವರು ನಾವೇ - ಮಾನವರು. ದೈವಕಥೆಗಳ ಹಿಂದಿನ ಅರ್ಥ ತಿಳಿಯದೆ, ಅವರನ್ನೂ ನಮ್ಮಂತೆ ಹೆಂಡತಿ-ಮಕ್ಕಳು-ಅತ್ತೆ-ಸೊಸೆ-ಸಾಲ-ಶೂಲಗಳ ಜಂಜಾಟಕ್ಕೆ ಸಿಕ್ಕಿಸಿದವರೂ ನಾವೇ - ಮನುಜರು! ಆದ್ದರಿಂದ ದೇವರು-ಪುರಾಣದ ಉದಾಹರಣೆಗಳನ್ನು ಯುಗಧರ್ಮಕ್ಕೆ ಬಿಟ್ಟುಬಿಡಿ ಸ್ವಾಮೀ! ಕಲಿಯುಗಧರ್ಮವೇ ಬೇರೆ! ಬೇಗ ಅಲಮೇಲಮ್ಮನ ಮಗಳು ಅನಿತಾ ಕವಿಗೆ ಸಿಗಲೆಂದು ಹಾರೈಸುವ
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.