ನಿಜ. ಪ್ರತಿಭಟನೆಗಳು ಏನಿದ್ದರೂ ಜನರ ಮನ ಗೆಲ್ಲೋದಕ್ಕೆ, ತಮ್ಮಗಳ ನಿಲುವು ತೋರಿಸೋದಕ್ಕಾಯಿತು.
ಆದರೆ ತೀರ್ಪಿನ ವಿರುದ್ಧ ಪ್ರತಿಭಟನೆ ಮಾಡುವುದು ನ್ಯಾಯಾಲಯದ ತೀರ್ಪೊಂದನ್ನು ಖಂಡಿಸಿದಂತೆ. ತೀರ್ಪಿನ ವಿರುದ್ಧ ಒಂದು ಪೆಟಿಶನ್ ಹಾಕಿ ನ್ಯಾಯಾಲಯದಲ್ಲಿ ಹೋರಾಡಬೇಕೆ ವಿನಹ ಪ್ರತಿಭಟನೆಗಳಿಂದ ಈ ಸನ್ನಿವೇಶದಲ್ಲಿ ಏನೂ ಆಗದು (ಜನರಿಗಾಗುವ ತೊಂದರೆ ಬಿಟ್ಟರೆ) ಎಂಬುದನ್ನ ನಮ್ಮ ಜನ ಮರೆತೇಬಿಟ್ಟಂತಿದೆ.
ಸರಕಾರ ದೇಶದ ಅತ್ಯುತ್ತಮ ಲಾಯರುಗಳನ್ನು ಹಿಡಿದು ಬಲವಾದ ಕೇಸು ಮಂಡಿಸುವಂತಾಗಬೇಕು.
ಉ: ಕಾವೇರಿ ಪ್ರತಿಭಟನೆ ಮೆಗಾಧಾರಾವಾಹಿ ಆಗಬೇಕೇ?
ನಿಜ. ಪ್ರತಿಭಟನೆಗಳು ಏನಿದ್ದರೂ ಜನರ ಮನ ಗೆಲ್ಲೋದಕ್ಕೆ, ತಮ್ಮಗಳ ನಿಲುವು ತೋರಿಸೋದಕ್ಕಾಯಿತು.
ಆದರೆ ತೀರ್ಪಿನ ವಿರುದ್ಧ ಪ್ರತಿಭಟನೆ ಮಾಡುವುದು ನ್ಯಾಯಾಲಯದ ತೀರ್ಪೊಂದನ್ನು ಖಂಡಿಸಿದಂತೆ. ತೀರ್ಪಿನ ವಿರುದ್ಧ ಒಂದು ಪೆಟಿಶನ್ ಹಾಕಿ ನ್ಯಾಯಾಲಯದಲ್ಲಿ ಹೋರಾಡಬೇಕೆ ವಿನಹ ಪ್ರತಿಭಟನೆಗಳಿಂದ ಈ ಸನ್ನಿವೇಶದಲ್ಲಿ ಏನೂ ಆಗದು (ಜನರಿಗಾಗುವ ತೊಂದರೆ ಬಿಟ್ಟರೆ) ಎಂಬುದನ್ನ ನಮ್ಮ ಜನ ಮರೆತೇಬಿಟ್ಟಂತಿದೆ.
ಸರಕಾರ ದೇಶದ ಅತ್ಯುತ್ತಮ ಲಾಯರುಗಳನ್ನು ಹಿಡಿದು ಬಲವಾದ ಕೇಸು ಮಂಡಿಸುವಂತಾಗಬೇಕು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"