~
Re: ಆರು ವೈರಿಗಳು- ಒ೦ದು ವ್ಯತ್ಯಾಸ.
- Re: ಆರು ವೈರಿಗಳು By: Prabhu Murthy (Feb 26 2007 - 12:52pm)
- Re: ಆರು ವೈರಿಗಳು By: ASHOKKUMAR (Feb 25 2007 - 10:41pm)
- Re: ಆರು ವೈರಿಗಳು By: ahoratra (Feb 26 2007 - 1:50pm)
- ಅರಿಷಡ್ವರ್ಗಗಳು v/s ಸಪ್ತರಿಪುವರ್ಗ By: Sunil Jayaprakash (Feb 25 2007 - 10:40pm)
- Re: ಆರು ವೈರಿಗಳು By: muralihr (Feb 20 2007 - 6:26pm)
- Re: ಆರು ವೈರಿಗಳು By: ahoratra (Feb 25 2007 - 10:01pm)
- Re: ಆರು ವೈರಿಗಳು- ಒ೦ದು ವ್ಯತ್ಯಾಸ. By: muralihr (Feb 26 2007 - 12:17am)
- Re: ಆರು ವೈರಿಗಳು By: ahoratra (Feb 25 2007 - 10:01pm)
- Re: ಆರು ವೈರಿಗಳು By: krishnamurthy bmsce (Feb 20 2007 - 2:49pm)
- Re: ಆರು ವೈರಿಗಳು By: ahoratra (Feb 25 2007 - 9:49pm)
- Re: ಆರು ವೈರಿಗಳು - ಸೊಗಸಾಗಿದೆ!!! By: shivannakc (Dec 5 2006 - 6:42pm)
- Re: ಆರು ವೈರಿಗಳು - ಸೊಗಸಾಗಿದೆ!!! By: ahoratra (Dec 6 2006 - 11:23am)
- ಗಹನಾರ್ಥ By: benaka (Jul 5 2006 - 10:45am)
- ಧನ್ಯವಾದಗಳು ಬೆನಕರೆ. By: ahoratra (Jul 5 2006 - 12:01pm)

RSS:
Re: ಆರು ವೈರಿಗಳು- ಒ೦ದು ವ್ಯತ್ಯಾಸ.
ದಯವಿಟ್ಟೂ ಆ ರೀತಿ ಭಾವಿಸ ಬೇಡಿ.
ಮಹಾತ್ಮನೂ ಮಹಾನುಭಾವನು ಆದ ಶ್ರಿ ಕೃಷ್ಣನ ವಾಣಿ ಅಮೃತ ವಾಣಿ.
ಅವನು ಆಡಿದ ಒ೦ದೊ೦ದು ಮಾತು ಒ೦ದು ರಾಷ್ಟ್ರ, ಒ೦ದು ಸ೦ಸಾರ,
ಒ೦ದು ಜನಾ೦ಗವನ್ನು ಕಟ್ಟಿದೆ. ನಮ್ಮ ದೇಶ ಯಾವಾಗ ತೀರ ಕೆಳಗಿನ
ಮಟ್ಟಕ್ಕೆ ಹೋಗಿ ಕೊಚ್ಚೆಯಲ್ಲಿ ಬಿದ್ದಾಗ ಈ ಮಹಾನುಭಾವನು ನುಡಿದ ಗೀತೆಯ ಚೈತನ್ಯ
ಶಕ್ತಿ ಜನರ ಮನರ ಮೋಹಾ೦ಧಕಾರವನ್ನು ತೊಲಗಿಸಿ ನಮ್ಮನ್ನು ಮು೦ದಕ್ಕೆ ತ೦ದಿದೆ.
ಆತನ ಜೀವನ ಅದೆಷ್ಟೋ ಸಾಹಿತ್ಯ, ಕಾವ್ಯಕ್ಕೆ ಅಡಿಪಾಯ ಹಾಕಿದೆ.
ಆತನ ಚೇತನ ಅದೆಷ್ಟೋ ಋಷಿಗಳಿಗೆ ಸತ್ಯ ದರ್ಶನ ವನ್ನು ಮಾಡಿಸಿದೆ.
ಇ೦ತಹವನಾಡುವ ಮಾತು ಮಾತಲ್ಲಾ ವೇದ ವಾಕ್ಯ.
ನಾವಾಡುವ ಮಾತು ಬರೀ ಮಾತು..ಭೇದ ವಾಕ್ಯ.
ಆದರಿ೦ದ .. ಮುರಳಿಯ ಮಾತು ಮುರಳಿಯದು..
ಕೃಷ್ಣನ ಮಾತು ...ಮುರಳಿಯ(ಕೊಳಲು) ಗಾನದಲ್ಲಿ ಕೇಳಿ...
ಇನ್ನೂ ಎಲ್ಲಾ ಕಡೆಗಳಿ೦ದ ಕೇಳಬಹುದು...